ಪ್ರಮುಖ ಸುದ್ದಿ
See Allಮೊಳಕಾಲ್ಮೂರು | ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡರೂ ಮನೆಮನೆ ಸಮೀಕ್ಷೆ ಸ್ಟಿಕರ್, ಎನ್ಯೂಮರೇಷನ್ ಫಾರಂ ವಿತರಿಸದೆ ನಿರ್ಲಕ್ಷ್ಯ
ವಿಶೇಷ ವರದಿ : ಸಿದ್ದೇಶ್. ಜಿ. ವೆಂಕಟಾಪುರ ವರದಿಗಾರರು, ಮೊಳಕಾಲ್ಮೂರು ಮೊ : 97409 64139 Monikareddyl2401@gmail.com ಸುದ್ದಿಒನ್, ಮೊಳಕಾಲ್ಮೂರು, ಆಗಸ್ಟ್. 24 : ಮತದಾರರ ಪಟ್ಟಿಯ…..
ಶಾಲಾ ಹಂತದಲ್ಲೇ ಕೃತಕ ಬುದ್ಧಿಮತ್ತೆ ಕಲಿಕೆ: 6ನೇ ತರಗತಿಯಿಂದಲೇ AI ಕೋಡಿಂಗ್ ಶಿಕ್ಷಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ
ಬೆಂಗಳೂರು.ಆಗಸ್ಟ್.24: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದ್ದು, ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲೇ ಭವಿಷ್ಯದ ತಂತ್ರಜ್ಞಾನ ಕೌಶಲ್ಯಗಳನ್ನು ಪರಿಚಯಿಸಲು ನಿರ್ಧರಿಸಿದೆ. ಇನ್ನು ಮುಂದೆ ಶಾಲಾ…..
ಆಭರಣ ಪ್ರಿಯರಿಗೆ ಶಾಕ್ : ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿಏರಿಕೆ, ಇಂದಿನ ದರ ವಿವರ ಇಲ್ಲಿದೆ
ಬೆಂಗಳೂರು, ಆಗಸ್ಟ್ 24: ದೇಶದಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಏರಿಕೆಯ ಹಾದಿಯಲ್ಲಿ ಸಾಗುತ್ತಿವೆ. ಕಳೆದ ಕೆಲವು ದಿನಗಳಿಂದ ಅಮೂಲ್ಯ ಲೋಹಗಳ ದರದಲ್ಲಿ ಗಮನಾರ್ಹ ಏರಿಕೆ…..
ವಿಮಾನ ಪ್ರಯಾಣಿಕರಿಗೆ ಹೊಸ ನಿಯಮ: ಇನ್ಮುಂದೆ ಬೋರ್ಡಿಂಗ್ ಪಾಸ್ ಮೇಲೆ ಇಮಿಗ್ರೇಷನ್ ಸ್ಟಾಂಪ್ ಇಲ್ಲ!
ದೆಹಲಿ.ಆಗಸ್ಟ್.24: ವಿದೇಶಕ್ಕೆ ತೆರಳುವ ಭಾರತೀಯ ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಸೆಪ್ಟೆಂಬರ್ 1, 2026ರಿಂದ ದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್…..
BREAKING : ಮಹಾರಾಷ್ಟ್ರದ ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: ಮೂವರು ನವಜಾತ ಶಿಶುಗಳು ಸಾವು
ಮಹಾರಾಷ್ಟ್ರ.ಆಗಸ್ಟ್.24: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ನವಜಾತ ಶಿಶುಗಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಅಮರಾವತಿ ಜಿಲ್ಲಾ ಮಹಿಳಾ…..
ಡಾ. ಹೇಮಂತರಾಜು ಕವನ ಸಂಕಲನ ‘ನಾನು, ನೀನು ಮತ್ತು ಸ್ಕಿಜೋಫ್ರೇನಿಯಾ’ ಲೋಕಾರ್ಪಣೆ : ನಾಗರಾಜ್ ಬೆಳಗಟ್ಟ ಅವರಿಂದ ಕವನ ಸಂಕಲನದ ವಿಮರ್ಶೆ
ದಿನಾಂಕ 23-05-2026 ರಂದು ಮಯೂರ ಬುಕ್ಸ್, ಚಿತ್ರದುರ್ಗ ಇವರು ಪ್ರಕಟಿಸಿರುವ ಡಾ.ಹೇಮಂತರಾಜು.ಎಸ್.ಎನ್. ಉಪನ್ಯಾಸಕರು, ಬಾಲಕರು ಸರ್ಕಾರಿ ಪದವಿಪೂರ್ವ ಕಾಲೇಜು, ಚಿತ್ರದುರ್ಗ ಇವರ ಪ್ರಥಮ ಕವನ ಸಂಕಲನ ‘…..
ಲೋಕಲ್ ಸುದ್ದಿ
See All
ಮೊಳಕಾಲ್ಮೂರು | ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡರೂ ಮನೆಮನೆ ಸಮೀಕ್ಷೆ ಸ್ಟಿಕರ್, ಎನ್ಯೂಮರೇಷನ್ ಫಾರಂ ವಿತರಿಸದೆ ನಿರ್ಲಕ್ಷ್ಯ
ವಿಶೇಷ ವರದಿ : ಸಿದ್ದೇಶ್. ಜಿ. ವೆಂಕಟಾಪುರ ವರದಿಗಾರರು, ಮೊಳಕಾಲ್ಮೂರು ಮೊ : 97409 64139 Monikareddyl2401@gmail.com ಸುದ್ದಿಒನ್, ಮೊಳಕಾಲ್ಮೂರು, ಆಗಸ್ಟ್. 24…..

















