Latest From Suddione

  • Trending

    ದೇಶದಲ್ಲಿ 10 ಕೋಟಿಗೂ ಹೆಚ್ಚು ಮಧುಮೇಹಿಗಳು :  ನಾಲ್ಕು ವರ್ಷಗಳಲ್ಲಿ ಶೇ.44ರಷ್ಟು ಹೆಚ್ಚಳ : ICMR ಅಧ್ಯಯನದಲ್ಲಿ ಬಹಿರಂಗ

    ಸುದ್ದಿಒನ್ ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬಾರಿ ಬದಲಾವಣೆಯಾಗಿದೆ. ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡದಿರುವುದರಿಂದ ಸಾಕಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೇಶದ ಜನಸಂಖ್ಯೆಯ ಕನಿಷ್ಠ 15.3 ಪ್ರತಿಶತ ಅಥವಾ 136 ಮಿಲಿಯನ್ ಜನರು -ಮಧುಮೇಹ ರೋಗವನ್ನು ಹೊಂದಿದ್ದಾರೆ. 2019 ರಲ್ಲಿ ಈ ಸಂಖ್ಯೆ 70 ಮಿಲಿಯನ್ ಆಗಿದ್ದರೆ, ನಾಲ್ಕು ವರ್ಷಗಳಲ್ಲಿ ಇದು 100 ಮಿಲಿಯನ್ ದಾಟಿದೆ. ಅಂದರೆ ನಾಲ್ಕು ವರ್ಷಗಳಲ್ಲಿ ಶೇ.44ರಷ್ಟು ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಮದುಮೇಹ […] More

  • Trending

    ಬೆಂಗಳೂರಲ್ಲಿ ನಡೆಯಿತು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಮಗಳ ಸರಳ ವಿವಾಹ..!

        ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಗಳ ಮದುವೆ ಎಂದರೆ ಒಂದು ದೊಡ್ಡಮಟ್ಟದ ನಿರೀಕ್ಷೆ ಇರುತ್ತದೆ. ಅವರಿರುವ ಹುದ್ದೆಗೆ ಸ್ವರ್ಗಲೋಕವನ್ನೇ ಧರೆಗಿಳಿಸಬಹುದೇನೋ ಎಂಬ ಕಲ್ಪನೆ ಇರುತ್ತದೆ. ಆದರೆ ಅವರ ಮಗಳ ಮದುವೆ ನಡೆದಿರುವುದು ಸಾದಾ ಸೀದಾ ಸರಳವಾಗಿ. ಹೌದು ಬೆಂಗಳೂರಿನ ಟ್ಯಾಮರಿಂಡ್ ಟ್ರೀನಲ್ಲಿ ಸಚಿವೆ ನಿರ್ಮಲಾ ಸೀತರಾಮನ್ ಅವರ ಮಗಳು ವಾಙ್ಮಯಿ ಮದುವೆ ನೆರವೇರಿದೆ. ಪ್ರತೀಕ್ ಜೊತೆಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ಮದುವೆ ಸರಳವಾಗಿ ನಡೆದಿದೆ. ಸದ್ದಿಲ್ಲದೆ, ಹೆಚ್ಚಿನ ವಿಐಪಿಗಳಿ, ಗಣ್ಯರು ಇಲ್ಲದೆ […] More

  • ಒಡಿಶಾದಲ್ಲಿ ಮತ್ತೊಂದು ರೈಲು ದುರಂತ : ಸಾವು – ನೋವಿನ ಮಾಹಿತಿ ಸಿಕ್ಕಿಲ್ಲ..!

      ಮೊನ್ನೆಯಷ್ಟೇ ಒಡಿಶಾದಲ್ಲಿ ಮೂರು ಟ್ರೈನುಗಳು ಮುಖಾಮುಖಿಯಾಗಿ 280 ಸಾವು ಸಾವಿರಕ್ಕೂ ಹೆಚ್ಚು ಗಾಯಗಳಾಗಿತ್ತು. ಜನ ಆ ಘಟನೆಯಿಂದಾಗಿ ಇನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಮಧ್ಯೆ ಅದೇ ಜಾಗದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಬರಘರ್ ನಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಅಪಘಾತಕ್ಕೀಡಾಗಿದೆ. ಅಪಘಾತಕ್ಕೀಡಾದ ರೈಲು ಲೈಂಮ್ಸ್ ಸ್ಟೋನ್ ಸಾಗಿಸುತ್ತಾ ಇತ್ತು ಎನ್ನಲಾಗಿದೆ. ಹಳಿ ತಪ್ಪಿದ ಪರಿಣಾಮ ರೈಲಿನ ಐದು ಬೋಗಿಗಳು ಹೊರಗೆ ಬಂದಿವೆ. ಸದ್ಯ ಈ ಅಪಘಾತದಿಂದಾಗಿ ಯಾವುದೇ ಸಾವು – ನೋವು ಸಂಭವಿಸಿಲ್ಲ. ಘಟನೆ […] More

  • Electronic interlocking: ರೈಲು ದುರಂತಕ್ಕೆ ಕಾರಣ ಎನ್ನಲಾದ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಎಂದರೇನು ?

      ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್: ಒಡಿಶಾದ ಬಾಲೇಶ್ವರದಲ್ಲಿ 288 ಮಂದಿ ಸಾವನ್ನಪ್ಪಿರುವ ಘಟನೆಗೆ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯಲ್ಲಿನ ಬದಲಾವಣೆಯೇ ಕಾರಣ ಎಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದರು. ಆದರೆ, ಈ ಎಲೆಕ್ಟ್ರಾನಿಕ್ ಇಂಟರ್ ಲಾಕ್ ವ್ಯವಸ್ಥೆಯಿಂದ ಯಾವ ರೀತಿಯ ಅವಘಡ ಸಂಭವಿಸಿದೆ ಎಂಬುದನ್ನು ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿಲ್ಲ. ಸದ್ಯ ಘಟನೆಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಯುತ್ತಿದ್ದು, ಸಂಪೂರ್ಣ ವರದಿ ಬಂದ ನಂತರ ಅಪಘಾತಕ್ಕೆ ಕಾರಣ ತಿಳಿದು ಬರಲಿದೆ ಎಂದರು. ಇದರಿಂದಾಗಿ ಈ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯ ಬಗ್ಗೆ ಎಲ್ಲೆಡೆ […] More

  • ಒಡಿಶಾ ರೈಲು ಅಪಘಾತಕ್ಕೂ ಮುನ್ನವೇ ರೈಲ್ವೆ ಇಲಾಖೆಯ ನಿರ್ಲಕ್ಷ್ಯಗಳ ವರದಿ‌ ಮಾಡಿದ್ದ CAG ..!

        ಒಡಿಶಾದಲ್ಲಿ ರೈಲು ಅಪಘಾತದಿಂದಾಗಿ ಸುಮಾರು 280ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಇನ್ನು ಕೂಡ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ಇನ್ನೂ ಹಲವರ ಪತ್ತೆಯಾಗಿಲ್ಲ. ಆದರೆ ರೈಲ್ವೆ ಇಲಾಖೆಯ ನ್ಯೂನ್ಯತೆ ಬಗ್ಗೆ ಈಗಾಗಲೇ CAG ವರದಿ ಸಲ್ಲಿಕೆ ಮಾಡಿತ್ತು. ರೈಲ್ವೆ ಇಲಾಖೆ 2022 ರ ವರದಿಯಲ್ಲಿ ರೈಲ್ವೆ ಇಲಾಖೆಯ ಅನೇಕ ನಿರ್ಲಕ್ಷ್ಯವನ್ನು ವಿವರವಾಗಿ ಸಲ್ಲಿಕೆ‌ ಮಾಡಿತ್ತು. 2017 ರಿಂದ 2022ರವರೆಗೂ ಅನೇಕ ರೈಲು ಅಪಘಾತಗಳು ಸಂಭವಿಸಿತ್ತು. ಈ ವರದಿಯ […] More

  • ಒಡಿಶಾ ರೈಲು ದುರಂತ: ಅಪಘಾತಕ್ಕೆ ಕಾರಣ ಪತ್ತೆ :  ರೈಲ್ವೇ ಸಚಿವ

      ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಕಾರಣವನ್ನು ಗುರುತಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರೈಲು ಅಪಘಾತದ ತನಿಖೆ ಪೂರ್ಣಗೊಂಡಿದ್ದು, ರೈಲ್ವೆ ಸುರಕ್ಷತಾ ಆಯುಕ್ತರು ಶೀಘ್ರವೇ ವರದಿ ಸಲ್ಲಿಸಲಿದ್ದಾರೆ. “ರೈಲ್ವೆ ಸುರಕ್ಷತಾ ಆಯುಕ್ತರು ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಆದರೆ ಘಟನೆಯ ಕಾರಣ ಮತ್ತು ಅದಕ್ಕೆ ಕಾರಣರಾದವರನ್ನು ನಾವು ಗುರುತಿಸಿದ್ದೇವೆ. ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿ ಬದಲಾವಣೆಯಿಂದಾಗಿ ಈ ಘಟನೆ ಸಂಭವಿಸಿದೆ. ಹಳಿಗಳ ಪುನಶ್ಚೇತನ […] More

Back to Top

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

To use social login you have to agree with the storage and handling of your data by this website. Privacy Policy

Add to Collection

No Collections

Here you'll find all collections you've created before.

error: Content is protected !!

Hey Friend! Before You Go…

Get the best viral stories straight into your inbox before everyone else!

Don't worry, we don't spam

Close
Close