ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬೆಂಗಳೂರು : ಇರಾನ್ – ಇಸ್ರೇಲ್ ವಾರ್ ನಿಂದಾಗಿ ಹಲವು ದೇಶಗಳು ಸಮಸ್ಯೆಯನ್ನ ಎದುರಿಸುತ್ತಿವೆ. ಅದರಲ್ಲಿ ಭಾರತವೂ ಕೂಡ ಒಂದು. ಅದರಲ್ಲೂ ರಾಜ್ಯದಲ್ಲೂ ಯುದ್ಧದ ಬಿಸಿ ತಟ್ಟಿದೆ……
ಬಹುಭಾಷಾ ಖ್ಯಾತ ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಉಂಟಾಗಿದ್ದು, ಅವರ ತಾಯಿ ಸ್ವರ್ಣಲತಾ ಅವರು ವಯೋಸಹಜ ಅನಾರೋಗ್ಯದಿಂದ ಹೈದರಾಬಾದ್ನಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು……
ಬೆಂಗಳೂರು: ಕೆಲವೊಂದು ಸಲ ಪರಿಸ್ಥಿತಿಗೆ ಅನುಗುಣವಾಗಿ ಪೆಟ್ರೋಲ್ – ಡಿಸೇಲ್ ದರ ಏರಿಕೆಯಾಗದೆ ಹೋದರು ವದಂತಿಗಳಿಂದ ಏರಿಕೆಯಾಗಿ ಬಿಡುತ್ತದೆ. ಈಗ ಪೆಟ್ರೋಲ್ – ಡಿಸೇಲ್ ದರ ಹಾಗೇ…..
ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತಿಗೆ ಮುಂಚೆ ಬಿ ಎಸ್ ಯಡಿಯೂರಪ್ಪ ಅವರ ಫ್ಯಾಮಿಲಿ ಮೇಲೆ ಕೆಂಡಕಾರ್ತಾರೆ. ಯಡಿಯೂರಪ್ಪ ಅವರ ಮೇಲೆ ಮಾತ್ರವಲ್ಲ, ವಿಜಯೇಂದ್ರ…..
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಮೆದೇಹಳ್ಳಿ ರಸ್ತೆಯ ಅಗ್ನಿಶಾಮಕ ದಳ ಕಚೇರಿ ಸಮೀಪದ ವಾಸಿಯಾದ ವೈ. ಹನುಮಂತಪ್ಪ (86 ವರ್ಷ) ಅನಾರೋಗ್ಯದಿಂದ ಬೆಂಗಳೂರಿನ…..
ವಾರದ ಏಳು ದಿನಗಳಲ್ಲಿ ಯಾವ ದಿನವು ಹೆಚ್ಚು ಒತ್ತಡ ಮತ್ತು ಬೇಸರ ಉಂಟುಮಾಡುತ್ತದೆ ಎಂಬ ಪ್ರಶ್ನೆ ದಶಕಗಳಿಂದ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಕುತೂಹಲಕ್ಕೆ ಅಂತ್ಯ…..
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಮೆದೇಹಳ್ಳಿ ರಸ್ತೆಯ ಅಗ್ನಿಶಾಮಕ ದಳ ಕಚೇರಿ ಸಮೀಪದ ವಾಸಿಯಾದ ವೈ. ಹನುಮಂತಪ್ಪ (86…..