Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಮುಖ ಸುದ್ದಿ

See All

ಡಿಕೆಶಿ ಸಂಪುಟ ಕಸರತ್ತು : ಜೂನ್ 3 ರಂದು ಡಿ.ಕೆ.ಶಿವಕುಮಾರ್ ಜೊತೆಗೆ 14 ಮಂದಿ ಸಚಿವರಾಗಿ ಪ್ರಮಾಣಚನ ಸ್ವೀಕಾರ?

Suddione
|
May 31, 2026

ಸುದ್ದಿಒನ್,ಬೆಂಗಳೂರು,ಮೇ.31: ಕರ್ನಾಟಕದ ರಾಜಕೀಯ ವಲಯದಲ್ಲಿ ಇದೀಗ ಭಾರಿ ಕುತೂಹಲ ಮೂಡಿಸಿದ್ದು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಹಾದಿ ಸುಗಮವಾಗಿದೆ. ಜೂನ್ 3 ರಂದು ಲೋಕಭವನದಲ್ಲಿ…..

ಡಿ.ಕೆ. ಶಿವಕುಮಾರ್ ಮನೆ ಸುತ್ತ ಖಾಕಿ ಸರ್ಪಗಾವಲು : ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ನೋ ಎಂಟ್ರಿ!

Suddione
|
May 31, 2026

ಸುದ್ದಿಒನ್,ಬೆಂಗಳೂರು,ಮೇ.31: ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ಖಾಸಗಿ ನಿವಾಸದ ಬಳಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಅಧಿಕೃತ ಪ್ರೋಟೋಕಾಲ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು…..

ಗ್ಯಾಸ್ ಸಿಲಿಂಡರ್ ನಿಂದ ಪ್ಯಾನ್ ಕಾರ್ಡ್ ವರೆಗೆ ನಾಳೆಯಿಂದ ಬದಲಾಗಲಿವೆ ಈ ನಿಯಮಗಳು

Suddione
|
May 31, 2026

ಸುದ್ದಿಒನ್,ನವದೆಹಲಿ,ಮೇ.31: ಪ್ರತಿ ತಿಂಗಳ ಆರಂಭದಲ್ಲಿ ಹೊಸ ನಿಯಮಗಳು ಜಾರಿಗೆ ಬರುವುದು ಸಾಮಾನ್ಯ. ಅದೇ ರೀತಿ ಜೂನ್ 1, 2026 ರಿಂದ ದೇಶದ ಆರ್ಥಿಕ ವಲಯದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ……

ಆಭರಣ ಪ್ರಿಯರಿಗೆ ಶುಭಸುದ್ದಿ : ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ, ಇಲ್ಲಿದೆ ಇಂದಿನ ದರ ವಿವರ

Suddione
|
May 31, 2026

ಸುದ್ದಿಒನ್,ಬೆಂಗಳೂರು,ಮೇ.31 :ವಾರಾಂತ್ಯದಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯ ಹಾದಿಗೆ ಮರಳಿದೆ. ಶುಕ್ರವಾರ 145 ರೂ. ಏರಿಕೆಯಾಗಿದ್ದ ಚಿನ್ನದ ದರ, ಈಗ 55 ರೂ. ತಗ್ಗಿದೆ. ಆದರೆ ಬೆಳ್ಳಿ…..

ನಾಳೆಯಿಂದ ಹೊಸ ಎಲ್‌ ಪಿಜಿ ನಿಯಮ ಜಾರಿ: ‘ಒಂದು ಕುಟುಂಬಕ್ಕೆ ಒಂದೇ ಕನೆಕ್ಷನ್’ ಕಡ್ಡಾಯ

Suddione
|
May 31, 2026

ಸುದ್ದಿಒನ್,ನವದೆಹಲಿ,ಮೇ.31:ಕೇಂದ್ರ ಸರ್ಕಾರವು ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ನಿಯಮವೊಂದನ್ನು ಜಾರಿಗೆ ತಂದಿದೆ. ಗ್ಯಾಸ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ, ‘ಒಂದು ಕುಟುಂಬಕ್ಕೆ…..

‘ಚುನಾವಣೆಯಲ್ಲಿ ಸೋತರೂ ಸೈದ್ಧಾಂತಿಕವಾಗಿ ಸೋಲಬಾರದು’ : ಡಿ.ಕೆ.ಶಿವಕುಮಾರ್ ಗೆ ಸಿದ್ದರಾಮಯ್ಯ ಭಾವುಕ ಪತ್ರ

Suddione
|
May 31, 2026

ಸುದ್ದಿಒನ್,ಬೆಂಗಳೂರು,ಮೇ.31: ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕರಾಗಿ ನೂತನವಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು…..

ಲೋಕಲ್ ಸುದ್ದಿ

See All

ರಾಷ್ಟ್ರೀಯ ಸುದ್ದಿ

See All

ಕ್ರೀಡಾ ಸುದ್ದಿ

See All

ಸಿನಿ ಸುದ್ದಿ

See All