Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಮುಖ ಸುದ್ದಿ

See All
ಸಚಿವ ಪರಮೇಶ್ವರ್

ಡಿ ಸುಧಾಕರ್‌ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಪರಮೇಶ್ವರ್

suddionenews
|
April 27, 2026

ಬೆಂಗಳೂರು: ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಸಚಿವ ಡಿ‌ ಸುಧಾಕರ್ ಅವರ ಇನ್ನು ಕೂಡ ಪ್ರಜ್ಞೆ ಬಂದಿಲ್ಲ. ಸದ್ಯ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿರುವ ಜಿ ಪರಮೇಶ್ವರ್ ಅವರು,…..

ಡಿಕೆಶಿ ಆಫರ್ ತಿರಸ್ಕರಿಸಿದ್ದ ಪ್ರತಾಪ್ ಸಿಂಹ: ಕಾಂಗ್ರೆಸ್ ಸೇರಿದರೆ ಗೆಲುವು ಖಚಿತ ಎಂದ ಮಾಜಿ ಸಂಸದ

suddionenews
|
April 27, 2026

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎದುರಾದ ರಾಜಕೀಯ ಬೆಳವಣಿಗೆಗಳ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರ ಸಲಹೆ ಅನುಸರಿಸಿ…..

ಮಂಟಪದಲ್ಲೇ ಬಾಲ್ಯವಿವಾಹ ಭಂಗ: ಅಕ್ಕ ಪಡೆ ಕಾರ್ಯಾಚರಣೆಯಿಂದ ಬಾಲಕಿ ರಕ್ಷಣೆ

suddionenews
|
April 27, 2026

ಬೆಳಗಾವಿ: ನಗರದ ವಂಟಮುರಿ ಕಾಲನಿಯಲ್ಲಿ ನಡೆಯಲಿದ್ದ ಬಾಲ್ಯವಿವಾಹವನ್ನು ಅಕ್ಕ ಪಡೆ ಸಮಯೋಚಿತವಾಗಿ ತಡೆದು, 17 ವರ್ಷದ ಬಾಲಕಿಯನ್ನು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ಗಸ್ತು ತಿರುಗುತ್ತಿದ್ದ ವೇಳೆ…..

ಸಿಇಟಿ ಜನಿವಾರ ವಿವಾದ: ಕೃಪಾನಿಧಿ ಕಾಲೇಜಿಗೆ ಶಾಕ್

suddionenews
|
April 27, 2026

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ…..

ಸಚಿವ ಸುಧಾಕರ್ ಅವರ ಆರೋಗ್ಯ ಈಗ ಹೇಗಿದೆ : ಶಾಸಕ ರಂಗನಾಥ್ ಹೇಳಿದ್ದೇನು..?

suddionenews
|
April 27, 2026

ಬೆಂಗಳೂರು : ಸಚಿವ ಡಿ ಸುಧಾಕರ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ಬಗ್ಗೆ ಶಾಸಕ ರಂಗನಾಥ್…..

ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕ ಸಮರ : ಬಿಗಿ ಬಂದೋಬಸ್ತ್..!

suddionenews
|
April 27, 2026

ದಾವಣಗೆರೆ: ಲೆಕ್ಕಕೊಡಿ ಅಭಿಯಾನ ಶುರುವಾದ ಮೇಲೆ ಪಂಚಮಸಾಲಿ ಮಠದಲ್ಲಿ ಏನೇನೋ ಬೆಳವಣಿಗೆಗಳು ನಡೆದಿವೆ‌. ಪೀಠಾಧ್ಯಕ್ಷರಾದ ವಚನಾನಂದ ಶ್ರೀಗಳನ್ನೇ ಟ್ರಸ್ಟಿಗಳು ಉಚ್ಛಾಟನೆ ಮಾಡಿದ್ದಾರೆ. ಇಂದು ಕೂಡ ಈ ಲೆಕ್ಕದ…..

ಲೋಕಲ್ ಸುದ್ದಿ

See All

ರಾಷ್ಟ್ರೀಯ ಸುದ್ದಿ

See All

ಕ್ರೀಡಾ ಸುದ್ದಿ

See All

ಸಿನಿ ಸುದ್ದಿ

See All
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...