Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಏಪ್ರಿಲ್ 1.. ಹೊಸ ನಿಯಮ ಜಾರಿ : ಏನೆಲ್ಲಾ ದುಬಾರಿಯಾಗಲಿದೆ..?

---Advertisement---

ಬೆಂಗಳೂರು: ಏಪ್ರಿಲ್ ಬಂತು ಅಂದ್ರೆ ಒಂದಷ್ಟು ವಸ್ತುಗಳು ದುಬಾರಿಯಾಗಲಿದೆ. ಹೊಸ ಹಣಕಾಸು ನೀತಿಯೂ ಜಾರಿಯಾಗಲಿದೆ. ಹೀಗಾಗಿ ಇರುವ ಹೆಚ್ಚಿನ ದರ ಏರಿಕೆಯ ಬಿಸಿ ಹೊರಲು ಮತ್ತಷ್ಟು ಗಟ್ಟಿಯಾಗಿ ನಿಲ್ಲಬೇಕಾಗಿದೆ. ಹಾಗಾದ್ರೆ ಏನೆಲ್ಲಾ ಬದಲಾವಣೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಮೊದಲನೆಯದಾಗಿ ಟೋಲ್ ನಲ್ಲಿ ಇನ್ಮೇಲೆ ನಗದು ವ್ಯವಹಾರ ಇರುವುದಿಲ್ಲ. ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದ್ದಾರೆ. ಯುಪಿಐ ಅಥವಾ ಕಾರ್ಡ್ ಮಾತ್ರ ಬಳಕೆ ಮಾಡಲಾಗುತ್ತದೆ. ಹಾಗೇ ಟೋಲ್ ಗಳಲ್ಲಿ 3-5 ರಷ್ಟು ದರ ಏರಿಕೆ ಮಾಡಲಾಗುತ್ತದೆ. ಕಾರುಗಳಿಗೆ 5-10 ರೂಪಾಯಿ ಟೋಲ್ ದರವನ್ನ ಹೆಚ್ಚಳ ಮಾಡಿದ್ದಾರೆ. ವಾಣಿಜ್ಯ ವಾಹನಗಳಿಗೆ 15-40 ರೂಪಾಯಿ ಹೆಚ್ಳ. ವಾರ್ಷಕ ಪಾಸ್ ದರ 3,070 ರೂಪಾಯಿ ದರ ಏರಿಕೆಯನ್ನ ಮಾಡಲಾಗಿದೆ. ಯುದ್ಧದ ಪರಿಣಾಮದಿಂದ ಗ್ಯಾಸ್ ಸಿಕ್ತಿಲ್ಲ ಅಂತ ಆಟೋ ಚಾಲಕರು ಪರದಾಡ್ತಾ ಇದ್ದಾರೆ. ಒಂದೊಂದೆ ಪೆಟ್ರೋಲ್ ಬಂಕ್ ನಲ್ಲಿ ದರ ಏರಿಕೆ ಮಾಡ್ತಾ ಇದ್ದಾರೆ. ಈ ಎಲ್ಲದರ ನಡುವೆ ಈಗ ಟೋಲ್ ದರವನ್ನು ಏರಿಕೆ ಮಾಡಿ, ಜನ ಸಾಮಾನ್ಯರ ಬದುಕನ್ನ ದುಬಾರಿ ಬದುಕಾಗಿಸ್ತಾ ಇದ್ದಾರೆ.

ಅಷ್ಟೇ ಅಲ್ಲ ಬೆಂಗಳೂರಿಗರಿಗೆ ನೀರಿನ ದರವೂ ಏರಿಕೆಯಾಗಿದೆ. ಜೊತೆಗೆ ವಿದ್ಯುತ್ ದರವನ್ನು ಏರಿಕೆ ಮಾಡುವ ಎಲ್ಲಾ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಶೇಕಡ 3 ರಷ್ಟು ನೀರಿನ ದರವನ್ನು ಏರಿಕೆ ಮಾಡಿದ್ರೆ, ವಿದ್ಯುತ್ ದರವನ್ನು ಎರಡು ಹಂತದಲ್ಲಿ ಏರಿಕೆ ಮಾಡ್ತಾರೆ. ಎರಡು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಾ ಇದ್ದು, ಅದು ಮುಗಿದ ಮೇಲೆ ಗೃಹಬಳಕೆಯ ವಿದ್ಯುತ್ ಕೂಡ ಏರಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...