Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಸ್ತಮಾ ಇರುವವರಿಗೆ ಮನೆ ಮದ್ದು : ಟ್ರೈ ಮಾಡಿ ಹುಷಾರಾಗಿ..!

---Advertisement---

ಈಗಂತೂ ತಂಡಿ ಕಾಲ.. ಚಳಿಗಾಲ ಶುರುವಾಯ್ತು ಅಂದ್ರೆ ಸಾಕು ಹಕವರಿಗೆ ಹಲವು ರೀತಿಯ ಕಾಯಿಲೆಗಳು ಬರುವುದಕ್ಕೆ ಶುರುವಾಗುತ್ತವೆ. ಅದರಲ್ಲೂ ಈ ಶೀತ ಆಗದೆ ಇರುವವರಿಗಂತೂ ಈ ಸಮಯ ಬಹಳ ಕಠಿಣವಾದಂತ ಸಮಯವಾಗಿದೆ. ಯಾವಾಗಲೂ ನೆಗಡಿ, ಶೀತ ಆಗ್ತಾ‌ನೆ ಇರುತ್ತದೆ‌. ಜೊತೆಗೆ ಅಸ್ತಮಾ ಇರುವವರಿಗೆ ಈ ಸಮಯದಲ್ಲಿ ಉಸಿರುಗಟ್ಟಿದ ವಾತಾವರಣ. ಸ್ವಲ್ಪ ಶೀತ ದೇಹಕ್ಕೆ ಸೇರಿದರೆ ಸಾಕು ಉಸಿರಾಟಕ್ಕೂ ತೊಂದರೆಯಾಗುತ್ತದೆ. ಅಂಥವರು ಸದಾಕಾಲ ಔಷಧವನ್ನು ತೆಗೆದುಕೊಳ್ಳುತ್ತಲೇ ಇರುತ್ತಾರೆ. ಅದರೆ ಮನೆ ಮದ್ದನ್ನ ಪ್ರಯತ್ನಿಸಿದರೆ ಖಂಡಿತ ಈ ಅಸ್ತಮಾ ದೂರವಾಗಲಿದೆ.

* ಅಂಕೋಲೆ ಬೇರು ಅಸ್ತಮಕ್ಕೆ ಮದ್ದು. ಈ ಬೇರನ್ನ ಆಡಿನ ಹಾಲಿನಲ್ಲಿ ಜಜ್ಜಿ, ಏಲಕ್ಕಿ, ಸಕ್ಕರೆ ಹಾಕಿ ಕುಡಿಯಿರಿ. ಇದನ್ನ ಮೂರು ದಿನಗಳ ಕಾಲ ಮುಂದುವರೆಸಿ. ಆಮೇಲೆ ನೋಡಿ ಎಷ್ಟು ಬೇಗ ವಾಸಿಯಾಗಲಿದೆ.

* ಬಿಲ್ವ ಪತ್ರೆ ಅಂತು ಎಲ್ಲಾ ಕಾಲಕ್ಕೂ ಸಿಗಲಿದೆ. ಅದರ ಕಷಾಯ ಮಾಡಿ, ಬಿಸಿಬಿಸಿಯಾಗಿ ಕುಡಿಯುವುದರಿಂದಾನೂ ಉಬ್ಬಸ ಮಾಯವಾಗುತ್ತದೆ.

* ಬಾಳೆಯನ್ನು ಸುಟ್ಟು ಭಸ್ಮ ಮಾಡಿ, ಅದನ್ನು ಜೇನು ತುಪ್ಪದೊಂದಿಗೆ ಸೇವಿಸಿ. ಅದರಿಂದಾನು ಉಬ್ಬಸ ಗುಣಮುಖವಾಗುತ್ತದೆ.

ಈ ಎಲ್ಲಾ ಮಾಹಿತಿ ಗೂಗಲ್ ನಿಂದ ಪಡೆದಿರುವುದ್ದಾಗಿದೆ. ಒಂದು ವೇಳೆ ನಿಮಗೆ ಉಬ್ಬಸ, ಅಸ್ತಮದ ಸಮಸ್ಯೆ ಇದ್ದರೆ ಒಮ್ಮೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಮನೆಯ ಹಿರಿಯರಿಗೂ ಮನೆ ಮದ್ದಿನ ಬಗ್ಗೆ ಮಾಹಿತಿ ಇರುತ್ತದೆ. ಅವರ ಬಳಿಯಲ್ಲಿ ಒಮ್ಮೆ ಸಲಹೆ ಪಡೆದು ಮನೆ ಮದ್ದುಗಳನ್ನು ಬಳಸಿ. ಇಲ್ಲವಾದಲ್ಲಿ ವೈದ್ಯರ ಮಾಹಿತಿ ಮೇರೆಗೆ ಔಷಧ ಪಡೆಯಿರಿ. ಇದು ನಿಮ್ಮ ಗಮನಕ್ಕೆ ಇರಲೆಂದು ಗೂಗಲ್ ನಿಂದ ಪಡೆದ ಮಾಹಿತಿಯನ್ನು ನೀಡಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment