ಪ್ರಮುಖ ಸುದ್ದಿ
See Allಚಿತ್ರದುರ್ಗದಲ್ಲಿ ಮೇ 26 ರಿಂದ ಪ್ರೌಢಶಾಲಾ ಶಿಕ್ಷಕರಿಗಾಗಿ ‘ಭೂ ಮತ್ತು ಪರಿಸರ ವಿಜ್ಞಾನ’ ಕಾರ್ಯಾಗಾರ
ಸುದ್ದಿಒನ್,ಚಿತ್ರದುರ್ಗ,ಮೇ.24: ಶಾಲೆಗಳಲ್ಲಿ ಸಾಂಪ್ರದಾಯಿಕ ಉಪನ್ಯಾಸ ಪದ್ಧತಿಯನ್ನು ಬದಿಗಿಟ್ಟು, ಚಟುವಟಿಕೆ ಆಧಾರಿತ ಹಾಗೂ ಅನುಭವದ ಕಲಿಕೆಯ ಮೂಲಕ ಭೂವಿಜ್ಞಾನವನ್ನು ಬೋಧಿಸುವ ನಿಟ್ಟಿನಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿದೆ……
ಚಿತ್ರದುರ್ಗ | ಗ್ರಾಮೀಣ ಪ್ರದೇಶದ ಈ ಊರುಗಳಲ್ಲಿ ಮೇ 25 ರಂದು ವಿದ್ಯುತ್ ವ್ಯತ್ಯಯ
ಚಿತ್ರದುರ್ಗ . ಮೇ.24 : ಚಿತ್ರದುರ್ಗ ನಗರ ಉಪ ವಿಭಾಗ ಕಾರ್ಯ ಮತ್ತು ಪಾಲನ ಘಟಕ-3 ರ ವ್ಯಾಪ್ತಿಯಲ್ಲಿನ ಬಾಲೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ಕಾಮಗಾರಿ…..
ಸಚಿವ ಮಧು ಬಂಗಾರಪ್ಪ-ಚಿಂತಕ ದೇವನೂರು ಮಹಾದೇವ ಭೇಟಿ: ಪಠ್ಯಕ್ರಮ, ನೈತಿಕ ಶಿಕ್ಷಣದ ಕುರಿತು ಮಹತ್ವದ ಚರ್ಚೆ
ಸುದ್ದಿಒನ್, ಚಿತ್ರದುರ್ಗ, ಮೇ. 24 : ರಾಜ್ಯದ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಚಿಂತಕರು, ಹೋರಾಟಗಾರರು, ಸಾಹಿತಿಗಳು ಆದ ದೇವನೂರು ಮಹಾದೇವ ಅವರನ್ನ ಮೈಸೂರಿನ…..
ಗ್ರಾಮೀಣ ಜನತೆಗೆ ನೆಮ್ಮದಿಯ ಸುದ್ದಿ : ಇನ್ಮುಂದೆ ಆಸ್ತಿ ದಾಖಲೆ ಪಡೆಯುವುದು ಮತ್ತಷ್ಟು ಸುಲಭ
ಸುದ್ದಿಒನ್,ಬೆಂಗಳೂರು,ಮೇ.24: ಗ್ರಾಮೀಣ ಭಾಗದ ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಪಡೆಯುವಂತಾಗಲು ರಾಜ್ಯ ಸರ್ಕಾರ ಅತ್ಯಂತ ಮಹತ್ವದ ಹಾಗೂ ಜನಪರ ನಿರ್ಧಾರವನ್ನು ಕೈಗೊಂಡಿದೆ. ಇತ್ತೀಚೆಗಷ್ಟೇ…..
ಮಾವಿನ ಹಣ್ಣು ಇಷ್ಟವೇ? ಅತಿಯಾಗಿ ತಿಂದರೆ ದೇಹದ ಉಷ್ಣತೆ ಹೆಚ್ಚಾಗಬಹುದು, ಎಚ್ಚರ!
ಸುದ್ದಿಒನ್,ಮೇ.24: ಬೇಸಿಗೆ ಕಾಲ ಬಂತೆಂದರೆ ಸಾಕು, ಎಲ್ಲರ ನೆನಪಿಗೆ ಬರುವುದು ರಸಭರಿತ, ಸಿಹಿಯಾದ ಮಾವಿನ ಹಣ್ಣುಗಳು. ಶೇಕ್ಸ್, ಸ್ಮೂಥಿಗಳು ಅಥವಾ ಫ್ರಿಡ್ಜ್ನಲ್ಲಿಟ್ಟ ತಂಪಾದ ಮಾವಿನ ಹಣ್ಣಿನ ಹೋಳುಗಳನ್ನು…..
ಭಟ್ಕಳ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿಒನ್,ಬೆಂಗಳೂರು,ಮೇ.24: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋಗಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಗೆ…..
ಲೋಕಲ್ ಸುದ್ದಿ
See All
ಚಿತ್ರದುರ್ಗದಲ್ಲಿ ಮೇ 26 ರಿಂದ ಪ್ರೌಢಶಾಲಾ ಶಿಕ್ಷಕರಿಗಾಗಿ ‘ಭೂ ಮತ್ತು ಪರಿಸರ ವಿಜ್ಞಾನ’ ಕಾರ್ಯಾಗಾರ
ಸುದ್ದಿಒನ್,ಚಿತ್ರದುರ್ಗ,ಮೇ.24: ಶಾಲೆಗಳಲ್ಲಿ ಸಾಂಪ್ರದಾಯಿಕ ಉಪನ್ಯಾಸ ಪದ್ಧತಿಯನ್ನು ಬದಿಗಿಟ್ಟು, ಚಟುವಟಿಕೆ ಆಧಾರಿತ ಹಾಗೂ ಅನುಭವದ ಕಲಿಕೆಯ ಮೂಲಕ ಭೂವಿಜ್ಞಾನವನ್ನು ಬೋಧಿಸುವ ನಿಟ್ಟಿನಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ…..


















