Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯುಗಾದಿ ಕವಿತೆ : ಯುಗದ ಆದಿ : ಕೆ. ನಿರ್ಮಲ ಮರಡಿಹಳ್ಳಿ,

Facebook
Twitter
Telegram
WhatsApp

 

ನವೋಲ್ಲಾಸ ನವೋತ್ಸಾಹ ನವಚೈತನ್ಯದ
ಚೈತ್ರಮಾಸ ಬಂದಿದೆ
ಹೊಸತನದಾಗಮನದ
ಜೀವಂತಿಕೆ ಕಂಡಿದೆ

ವಸಂತನ ಸ್ವಾಗತಕೆ
ವನವೇ ತೋರಣವಾಗಿದೆ.
ಚಿಗುರು ಹೂವು ಕಾಯಿಗಳ
ಸೊಬಗಿಗೆ ದೇವಲೋಕವೇ ಸೋತಿದೆ.

ತಂಗಾಳಿ ಸೊಂಕಿದಾಗ
ಬಿರುಬಿಸಲು ಮರೆತಿದೆ
ಮಲ್ಲಿಗೆಯ ಕಂಪಿನೊಂದಿಗೆ
ಮೋಡಗಳ ಬೀಜ ಕಟ್ಟಿದೆ

ಬೇವು, ಹೊಂಗೆಯ ತಂಪಿನೊಂದಿಗೆ
ಭೂವಿಯ ಸಂಭ್ರಮ ಮರುಕಳಿಸಿದೆ.
ಮನದ ಜಡವ ತೊರೆದು
ಕಾಲಕಾಲಕೆ ನೂತನತೆಯ ಸಾರಿದೆ.

ಕಷ್ಟ ಸುಖ – ನೋವು ನಲಿವುಗಳ
ಮೇರೆ ಮೀರಿ ಸಾಗುವ
ಪ್ರಕೃತಿಯ ನೆಲಗಟ್ಟು ಜೀವನದ ಮರುಹುಟ್ಟು
ಯುಗದ ಆದಿ ಜೀವನದ ಹೊಸ ಹಾದಿ

ಕೆ. ನಿರ್ಮಲ ಮರಡಿಹಳ್ಳಿ,
ಕನ್ನಡ ಶಿಕ್ಷಕಿ,
ಡಾನ್‍ಬೋಸ್ಕೋ ಶಾಲೆ,
ಚಿತ್ರದುರ್ಗ
ದೂರವಾಣಿ – 9901527137

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು.

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು. ಮಂಗಳವಾರ ರಾಶಿ ಭವಿಷ್ಯ -ಮೇ-7,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

error: Content is protected !!