Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪವಿತ್ರಾ ಗೌಡಗೆ ಜಾಮೀನು ಸಿಗುತ್ತಾ..? ಅವರ ವಕೀಲ ಬಾಲನ್ ಹೇಳಿದ್ದೇನು..?

---Advertisement---

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಈಗ ಜೈಲು ಸೇರಿದ್ದಾರೆ. ಜಾಮೀನು ರದ್ದಾಗದಂತೆ ನೋಡಿಕೊಳ್ಳುವುದಕ್ಕೆ ನಾನಾ ಕಾರಣಗಳನ್ನ ಸುಪ್ರೀಂ ಕೋರ್ಟ್ ಗೆ ನೀಡಿದ್ದರು. ಆದರೂ ಅದ್ಯಾವುದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ಇಟ್ಟುಕೊಳ್ಳದೆ ಜಾಮೀನು ರದ್ದು ಮಾಡಿತ್ತು. ಈಗ ಮತ್ತೆ ಜೈಲು ಸೇರಿರುವವರನ್ನ ಕರೆತರುವುದಕ್ಕೆ ಜಾಮೀನು ಸಿಗುವ ಸಾಧ್ಯತೆ ಇದೆಯಾ ಎಂಬುದು ಹಲವರ ಪ್ರಶ್ನೆ ಆ ಸಂಬಂಧ ಪವಿತ್ರಾ ಗೌಡ ಪರ ವಕೀಲರಾದ ಬಾಲನ್ ರಿಯಾಕ್ಷನ್ ಕೊಟ್ಟಿದ್ದಾರೆ.

ಚಾರ್ಜ್ ಶೀಟ್ ಹಾಕಿದ್ದಾರೆ. ಚಾರ್ಜ್ ಶೀಟ್ 173 CRPC ಕೆಳಗಡೆ ಹಾಕಿದ್ದಾರೆ. 9-2024 ನಲ್ಲಿ ಆಗಿರೋದು. ಅದಾದ ಮೇಲೆ ಕಾಪಿ ಕೊಟ್ಟಿದ್ದಾರೆ. ಅದು 207 CRPC ಮೇರೆಗೆ ಕಾಪಿ ಕೊಟ್ಟಿದ್ದಾರೆ. 209 CRPC ಕಮಿಟಿಯಲ್ ಮಾಡಿದ್ದಾರೆ. ಕಾನೂನು ಬದಲಾವಣೆಯಾಗಿದೆ. ಸೆಂಟ್ರಲ್ ನೋಟಿಫಿಕೇಷನ್ ಪ್ರಕಾರ 1.7.2024. ತದ ನಂತರ ಏನೇ ಪೆಟಿಶಿಷನ್ ಅಗ್ಲಿ, ಯಾವುದೆ ಮೊಕದ್ದಮೆ ರಿಜಿಸ್ಟರ್ ದಾಖಲು ಮಾಡಿಕೊಂಡರೆ ಅದು BNSS ನಲ್ಲಿಯೇ ಆಗಬೇಕು.

ಹೈಕೋರ್ಟ್ ನಲ್ಲಿ ಸಿಕ್ತು ಸುಪ್ರೀಂ ಕೋರ್ಟ್ ನಲ್ಲಿ ರದ್ದಾಯ್ತು. ಕಾನೂನು ಹೇಳುತ್ತೆ ಅದು ಮಾಡಬಾರದು, ಆಗಿದೆ. ಕೋರ್ಟ್ ಅಂದ್ರೆ ಕಾನೂನು. ಕಾನೂನು ಅಂದ್ರೆ ಪ್ರೊಸೆಸ್. ನಾನಕಿರುವುದು ಬೇಲ್ ನಾಟ್ ಜೈಲು. ಅವರು ವಾದ ಮಾಡಬೇಕು. ನನ್ನ ಕಡೆ ಕಾನೂನು ಇದೆ, ಜಡ್ಜ್ ಮೆಂಟ್ ಇದೆ. ಅವರ ಕಡೆ ಹಳೆ ಕಾನೂನು ಇದೆ. ಹಳೆ ಕಾನೂನು ಕೆಲಸಕ್ಕೆ ಬರುತ್ತಾ ಅಥವಾ ಹೊಸ ಕಾನೂನು ಬರುತ್ತಾ ನೋಡ್ಬೇಕು ಅಂತ ಡೈಲಾಗ್ ರೀತಿ ಹೊಡೆದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...