Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಗ್ ಬಾಸ್ ನಲ್ಲಿ ಮಹಿಳೆಯರು ಯಾಕೆ ಗೆಲ್ತಾ ಇಲ್ಲ..? ಕಾರಣ ಇದೆ‌ ನೋಡಿ..!

Facebook
Twitter
Telegram
WhatsApp

ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿದೆ. ಆದರೆ ನಿರೀಕ್ಷೆ ಮಟ್ಟದ ಕಾಂಪಿಟೇಷನ್ ಏನು ಕಾಣಿಸುತ್ತಿಲ್ಲ. ಒಂದು ಪ್ರತಿಭೆಯ ಅನಾವರಣವಿಲ್ಲ, ಕಲ್ಚರಲ್ ಆಕ್ಟಿವಿಟೀಸ್ ಇಲ್ಲ. ಬಿಗ್ ಬಾಸ್ ಹೇಳುವ ತನಕ ತಾವಾಗಿ ಏನನ್ನು ಮಾಡುವುದಿಲ್ಲ. ಮಾತಿಗೆ ಮುಂಚೆ ಜೋರು ಮಾಡುವುದನ್ನು ಬಿಟ್ಟು, ಜಗಳ ಮಾಡುವುದನ್ನು ಬಿಟ್ಟು. ಸೇಫರ್ ಝೋನ್ ನಲ್ಲಿ ನಿಂತು ಆಟವಾಡುತ್ತಿರುವಂತೆ ಇದೆ.

ಜಗಳ ಮಾಡಿದರೇನೆ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಆಗುತ್ತೇನೋ ಅಂತ ಕೆಲವರು ಅಂದುಕೊಂಡಂತೆ ಇದ್ದರೆ, ಇನ್ನು ಕೆಲವರು ಯಾವ ಕಡೆಗೂ ಮಾತನಾಡಬಾರದಪ್ಪ ಅಂತ ಸೈಲೆಂಟ್ ಆಗಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಈ ಮೌನವೇ ಕಿಚ್ಚನಿಗೆ ಕೋಪ ತರಿಸಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಹೆಣ್ಣು ಮಕ್ಕಳನ್ನು ಎಚ್ಚರಿಸಲಾಗಿದೆ.

‘ಇಷ್ಟು ಸೀಸನ್ ನಲ್ಲಿ ಶೃತಿ ಅವರನ್ನು ಬಿಟ್ಟರೆ ಬೇರೆ ಯಾರು ಬಿಗ್ ಬಾಸ್ ಗೆಲ್ಲಲಿಲ್ಲ. ಉಳಿದ ಎಲ್ಲಾ ಪುರುಷರೇ ವಿನ್ ಆಗಿದ್ದಾರೆ. ಬಿಗ್ ಬಾಸ್ ನಲ್ಲಿ ಯಾಕೆ ಮಹಿಳೆಯರು ವಿನ್ ಆಗ್ತಿಲ್ಲ ಅಂತ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಲ ಕ್ಯಾಪ್ಟನ್ ಆಯ್ಕೆಯಲ್ಲೂ ವಿನಯ್ ಮತ್ತು ಕಾರ್ತೀಕ್ ಆದ್ರೂ. ಯಾವೊಬ್ಬ ಮಹಿಳೆಯರು ಮುಂದೆ ಬರಲಿಲ್ಲ. ನಾಮಿನೇಟ್ ಮಾಡೋದಕ್ಕೆ ಟೈಮ್ ತಗೋಳ್ತೀರಾ. ಕ್ಯಾಪ್ಟನ್ ಆಯ್ಕೆ ಸಮಯವೇ ತಗೋಳಲ್ಲ. ನಾವೂ ಹಿಂಗೆ ಆಡೋದು ಅನ್ನುವುದಾದರೇ ದಯವಿಟ್ಟು ಮೇನ್ ಡೋರ್ ಓಪನ್ ಆಗುತ್ತೆ. ಅಲ್ಲಿರಬೇಡಿ, ಸೀದಾ ಬಂದುಬಿಡಿ ಎಂದು ಕಿಚ್ಚ ಸುದೀಪ್ ಬೇಸರದಲ್ಲಿಯೇ ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!