Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

RCB ಹೆಸರು ಬದಲಾವಣೆ : ಕೋಣಗಳ ಮೂಲಕ ರಿಷಭ್ ಶೆಟ್ಟಿ ಹೇಳಿದ್ದೇನು..?

Facebook
Twitter
Telegram
WhatsApp

 

 

ಐಪಿಎಲ್ ಫೀವರ್ ಈಗಾಗಲೇ ಶುರುವಾಗಿದ್ದು, ಮಾರ್ಚ್ 22ಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಮೊದಲ ಪಂದ್ಯ ಆರ್ಸಿಬಿಯಿಂದಾನೇ ಆರಂಭವಾಗಲಿದೆ. ಆರ್ಸಿಬಿ ಫ್ಯಾನ್ಸ್ ಅಂತು ಈ ಬಾರಿಯಾದರೂ ಕಪ್ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಲವು ವರ್ಷಗಳಿಂದ ಆರ್ ಸಿಬ ಫ್ಯಾನ್ಸ್ ಜೋಶ್ ನಿಂದ ಹೇಳಿದ್ದೆ ಬಂತು, ಈ ಸಲ ಕಪ್ ನಮ್ಮದೇ ಅಂತ. ಆದರೆ ಆ ಕಪ್ ಎತ್ತುವ ಅದೃಷ್ಟ ಅದ್ಯಾಕೋ ಆರ್ಸಿಬಿಗೆ ದೊರಕುತ್ತಿಲ್ಲ.

ಎಲ್ಲಾ ಮ್ಯಾಚ್ ಗಳನ್ನು ಚೆನ್ನಾಗಿ ಆಡಿ, ಇನ್ನೇನು ಫೈನಲ್ ತಲುಪಬೇಕು ಎನ್ನುವಷ್ಟರಲ್ಲಿ ಕಪ್‌ ಮಿಸ್ ಆಗುತ್ತಿದೆ. ಇದಕ್ಕೆಲ್ಲಾ ಕಾರಣ ಆ ಹೆಸರು ಎಂದೇ ಹೇಳಲಾಗುತ್ತಿದೆ.    ಆರ್ ಬಿ ಯಲ್ಲಿರುವ ಬೆಂಗಳೂರು ಪದದಿಂದಾನೇ ಕಪ್ ಗೆಲ್ಲುತ್ತಿಲ್ಲ ಎಂಬ ಆರೋಪವಿದೆ. ಹೀಗಾಗಿ ಆ ಪದವನ್ನು ತೆಗೆಯಲು ಅಭಿಮಾನಿಗಳ ಒತ್ತಡವೂ ಇದೆ. ಇದೀಗ ಪಂದ್ಯಗಳ ಆರಂಭಕ್ಕೂ ಮೊದಲೇ ಆರ್ ಸಿಬ ಹೆಸರು ಬದಲಾವಣೆಗೆ ಮುಂದಾಗಿದೆ.

ಹೆಸರು ಬದಲಾವಣೆಗೆ ರಿಷಭ್ ಶೆಟ್ಟಿಯವರ ಒಂದು ವಿಡಿಯೋ ಬಳಸಿಕೊಂಡು ಹೆಸರು ಬದಲಾವಣೆಯ ಮಾಹಿತಿಯನ್ನು ತಿಳಿಸಲಾಗಿದೆ. ಮೂರು ಕೋಣಗಳ‌ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬರೆದಿದ್ದು, ಅದರಲ್ಲಿ Bengaluru ಎಂಬ ಕೋಣವನ್ನು ರಿಷಭ್ ಶೆಟ್ಟಿ ರಿಜೆಕ್ಟ್ ಮಾಡಿದ್ದಾರೆ. ಆಮೇಲೆ ತಿಳೀತಲ್ಲ ಯಾಕೆ ಅಂತ ಎಂಬ ಡೈಲಾಗ್ ಹೊಡೆದಿದ್ದಾರೆ. ಇದು ಎಲ್ಲರಿಗೂ ಅರ್ಥವಾಗಿದೆ. ಹಾಗೇ ಮಾರ್ಚ್19ಕ್ಕೆ ಹೆಸರು ಬದಲಾವಣೆಯ ಅನ್ ಬಾಕ್ಸ್ ಕೂಡ ಮಾಡಲಾಗುತ್ತಿದೆ.

ಆರ್ ಬಿ ಈ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜೊತೆಗೆ Bengaluru ಎಂದು ಇರುವ ಹೆಸರನ್ನು Banglore ಎಂದು ಬದಲಾಯಿಸಲಿದೆ. ಹೆಸರು ಬದಲಾದ ಮೇಲಾದ್ರು ನಮ್ಮವರು ಕಪ್ ಗೆಲ್ತಾರಾ ನೋಡಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!