Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿ | ಚಿತ್ರದುರ್ಗ ಜಿಲ್ಲಾ ಎಸ್.ಸಿ ಮೋರ್ಚಾಕ್ಕೆ ಪದಾಧಿಕಾರಿಗಳ ನೇಮಕ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, ಜು. 07: ಬಿಜೆಪಿಯ ಜಿಲ್ಲಾಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ ಆದೇಶ ಮೇರೆಗೆ ಜಿಲ್ಲಾ ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ರಾದ ಕೆ.ಎಂ.ಪರಶುರಾಮ್‍ರವರು ಜಿಲ್ಲಾ ಎಸ್.ಸಿ.ಮೋರ್ಚಾಕ್ಕೆ ಈ ಕೆಳಕಂಡವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ. ಇದರಲ್ಲಿ 9 ಜನ ಉಪಾಧ್ಯಕ್ಷರು, ಇಬ್ಬರು ಪ್ರಧಾನ ಕಾರ್ಯದರ್ಶಿಗಳು, 9 ಜನ ಕಾರ್ಯದರ್ಶಿಗಳು ಹಾಗೂ 10 ಜನ ಕಾರ್ಯಕಾರಿಣಿ ಸದಸ್ಯರು ನೇಮಕವಾಗಿದ್ದಾರೆ.

 

ಬಿಜೆಪಿ ಚಿತ್ರದುರ್ಗ ಜಿಲ್ಲಾ ಎಸ್.ಸಿ ಮೋರ್ಚಾದ ಉಪಾಧ್ಯಕ್ಷರಾಗಿ ಹೊಳಲ್ಕೆರೆಯ ಶಿವಕುಮಾರ್, ಚಳ್ಳಕೆರೆಯ ದಯಾನಂದ್.ಡಿ, ಚಿತ್ರದುರ್ಗದ ಧನಂಜಯ್, ಮೊಳಕಾಲ್ಮೂರಿನ ಚಂದ್ರು, ಹಿರಿಯೂರಿನ ರವಿಶಂಕರ್, ಹೊಸದುರ್ಗದ ರಂಗಸ್ವಾಮಿ, ಚಿತ್ರದುರ್ಗ ಗ್ರಾಮಾಂತರ ರಾಜಣ್ಣ, ಶಿವದತ್, ಮೊಳಕಾಲ್ಮೂರಿನ ಜಗದೀಶ್ ನಾಯ್ಕ ಪ್ರಧಾನ ಕಾರ್ಯದರ್ಶಿಗಳಾಗಿ ಮೊಳಕಾಲ್ಮೂರಿನ ನಾಗರಾಜ್. ಹೆಚ್,ಚಿತ್ರದುರ್ಗದ ಚೇತನ್ ಕುಮಾರ್.ಆರ್ ಕಾರ್ಯದರ್ಶಿಗಳಾಗಿ ಚಿತ್ರದುರ್ಗದ ಪ್ರದೀಪ್, ಶಿವಪ್ರಕಾಶ್ ನಾಯ್ಕ್, ಪ್ರಸನ್ನ, ಹೊಸದುರ್ಗದ ಚಿದಾನಂದಮೂರ್ತಿ, ಚಳ್ಳಕೆರೆಯ ಸುರೇಶ್, ಹಿರಿಯೂರಿನ ಯಶೋಧರ, ಹೊಳಲ್ಕೆರೆಯ ಪ್ರಕಾಶ್, ವೆಂಕಟೇಶ್, ನಾಯಕನಹಟ್ಟಿಯ ಮಲ್ಲಿಕಾರ್ಜನ್, ಕಾರ್ಯಕಾರಿಣಿ ಸದಸ್ಯರಾಗಿ ಚಿತ್ರದುರ್ಗದ ದುರುಗೇಶ್, ತಿಪ್ಪೇಸ್ವಾಮಿ, ಚಿತ್ರದುರ್ಗ ಗ್ರಾಮಾಂತರ ಮಂಜುನಾಥ್, ಹಿರಿಯೂರು ಪರಮೇಶ್ವರಪ್ಪ, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಚಳ್ಳಕೆರೆ ಓಬಳೇಶ್, ನಾಗರಾಜ್,  ಹೊಳಲ್ಕೆರೆ ಕುಮಾರ್, ಪರಶುರಾಮ್ ಭರಮಸಾಗರ ಅಂಜಿನಪ್ಪ ನೇಮಕಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಕೆ.ಎಂ.ಪರಶುರಾಮ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now