in ,

ಪಿ.ಟಿ. ಜ್ಞಾನ ದೇವ ರೆಡ್ಡಿ ನಿಧನ

suddione whatsapp group join

 

ಚಿತ್ರದುರ್ಗ, (ಮಾ.22) : ತಾಲ್ಲೂಕಿನ ತುರುವನೂರು ಗ್ರಾಮದ ವಾಸಿ. ಪಿ.ಟಿ. ಜ್ಞಾನದೇವ ರೆಡ್ಡಿ (53) ಅನಾರೋಗ್ಯದಿಂದ ಇಂದು (ಬುಧವಾರ) ಸಂಜೆ ನಿಧನರಾದರು.

ಪತ್ನಿ, ಓರ್ವ ಮಗಳು, ಓರ್ವ ಮಗ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ(ಗುರುವಾರ) ಸ್ವಗ್ರಾಮವಾದ ತುರುವನೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

What do you think?

-2 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಯುಗ..ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ : ಹಬ್ಬದ ಆರಂಭ ಅಂತ್ಯ ಕಾಲದ ಮಾಹಿತಿ ಇಲ್ಲಿದೆ..!

ಮಾ.26 ರಂದು ಗುಬ್ಬಚ್ಚಿ ದಿನಾಚರಣೆ : ಪಕ್ಷಿಗಳಿಗಾಗಿ ಉಚಿತ ಮಣ್ಣಿನ ತಟ್ಟೆ ವಿವರಣಾ ಕಾರ್ಯಕ್ರಮ