Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಸದಿಂದ ಆರಂಭವಾದ ಪ್ರೇಮ, ಸಾವಿನಲ್ಲಿ ಅಂತ್ಯ

Facebook
Twitter
Telegram
WhatsApp

ಬೆಂಗಳೂರು: ಒಮ್ಮೆ ಪ್ರೀತಿ ಪ್ರೇಮ ಅಂತ ಹೋಗುವ ಅದೆಷ್ಟೋ ಘಟನೆಗಳು ಅಪಾಯ ತಂದೊಡ್ಡುತ್ತವೆ. ಪ್ರೀತಿಸದವನೇ ಜೀವ ತೆಗೆದಿರುವ ಅದೆಷ್ಟೋ ಉದಾಹರಣೆಗಳನ್ನ ಓದಿದ್ದೇವೆ. ಇಲ್ಲೊಂದು ಕಥೆಯೂ ಹಾಗೇ ಆಗಿದರ. ಕಣ್ಣೋಟದಲ್ಲಿ ಬೆರೆತ ಪ್ರೀತಿ ಪ್ರೇಮ ದುರಂತ ಸಾವಿನಲ್ಲಿ ಅಂತ್ಯವಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಮಂಜುನಾಥ್ ಎಂಬಾತ ಬೆಂಗಳೂರಿನಲ್ಲಿ ಕಸ ವಿಲೇವಾರಿ ಆಟ ಓಡಿಸಿಕೊಂಡಿದ್ದ. ಪ್ರತಿದಿನ ಕಸ ಸಂಗ್ರಹಿಸಲು ಎಲ್ಲರ ಮನೆ ಬಾಗಿಲಿಗೆ ಈತನ ಆಟೋ ಹೋಗುತ್ತಿತ್ತು. ಗಾಯತ್ರಿ ಎಂಬಾಕೆ ಬೇರೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಆಕೆ ಕಸ ಹಾಕುವಾಗ ಮಂಜುನಾಥ್ ಮೇಲೆ ಅದೆಂತದ್ದೋ ಸೆಳೆತ ಶುರುವಾಗಿದೆ. ಪ್ರತಿದಿನ ಆತನ ಆಟೋಗಾಗಿ ಕಾಯುವಿಕೆ ಶುರುವಾಗಿದೆ.

ಹೀಗೆ ಮುಂದುವರೆದು ಒಂದು ದಿನ ಇಬ್ಬರ ಹೆಸರು ಕೇಳಿಕೊಂಡಿದ್ದಾರೆ, ನಂಬರ್ ಎಕ್ಸ್ಚೇಂಜ್ ಆಗಿದೆ. ಮಾತು ಕಥೆ ನಡುವೆ ಪ್ರೀತಿ ಪ್ರೇಮ ಪ್ರಣಯವೂ ಶುರುವಾಗಿದೆ. ಆದ್ರೆ ಈ ಮಧ್ಯೆ ಬಂದ ಸಮಸ್ಯೆ ಅಂದ್ರೆ ಗಾಯತ್ರಿಗೆ ಅದಾಗಲೇ ಮದುವೆಯಾಗಿ ಎರಡು ಮಕ್ಕಳಿದ್ರು, ಗಂಡ ಇರಲಿಲ್ಲ. ಮಂಜುನಾಥ ಸ್ಟಿಲ್ ಬ್ಯಾಚುಲರ್. ಈಗಿರುವಾಗ ಗಾಯತ್ರಿ ಮಂಜುನಾಥ್ ನನ್ನ ತುಂಬಾ ಅಚ್ಚಿಕೊಂಡಿದ್ದಳು. ನನಗೆ ಮಕ್ಕಳಿಗೆ ಈತನೇ ಧಿಕ್ಕು ಅಂತಿದ್ಲು.

ಆದ್ರೆ ಮಂಜುನಾಥ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ಯೋಚಿಸಿದ್ದ. ನನಗಿನ್ನು ಮದಯವೆಯಾಗಿಲ್ಲ. ಮಕ್ಕಳಿರುವವಳನ್ನ ಅದೇಗೆ ಮದುವೆಯಾಗಲಿ ಎಂದುಕೊಂಡಿದ್ದ. ಬೇರೆ ಮದುವೆಗೆ ಫ್ಲ್ಯಾನ್ ಮಾಡಿದ್ದ. ಇದೆಲ್ಲವನ್ನು ಗಾಯತ್ರಿ ವಿರೋಧಿಸಿದ್ದಳು. ಒಂದು ದಿನ ಗಾಯತ್ರಿಗೆ ಪಾಠ ಕಲಿಸಬೇಕೆಂದು ಗಾಂಜಾ ಹೊಡೆದು ಬಂದಿದ್ದ.

ಮತ್ತದೇ ಮಾತು ಬೇರೆ ಮದುವೆಯಾಗುತ್ತೇನೆಂದು ಮಂಜುನಾಥ ಹಠ ಹಿಡಿದ. ಜಗಳ ತಾರಕಕ್ಕೇರಿ ಗಾಯತ್ರಿಯನ್ನ ಕೊಲೆ ಮಾಡಿದ. ವೇಲಿನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಆ ಬಳಿಕ ವಿಜಯನಗರ ಠಾಣೆಗೆ ಹೋಗಿ ಮಂಜುನಾಥ ತಪ್ಪೊಪ್ಪಿಕೊಂಡಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಿವೇದಿತಾ ಜೈನ್ ಸಾವಿನ ಬಗ್ಗೆ ಮೊದಲೇ ಎಚ್ಚರಿಸಿದ್ದರು ಆ ಮನುಷ್ಯ.. ಮನೆಯು ಸಿಗಲಿಲ್ಲ.. ನಟಿಯೂ ಉಳಿಯಲಿಲ್ಲ..!

ನಿವೇದಿತಾ ಜೈನ್ ಬದುಕಿದ್ದು ಕೇವಲ 19 ವರ್ಷ. ಆದರೆ ಹಲವು ಸಿನಿಮಾಗಳಲ್ಲಿ ನಟಿಸಿ, ಎಲ್ಲರನ್ನು ಬಿಟ್ಟು ಹೊರಟೆ ಹೋದರು. ಇಂದಿಗೂ ಅವೆ ಸಾವು ಆತ್ಮಹತ್ಯೆಯೋ, ಸಹಜ ಸಾವೋ ಎಂಬ ಪ್ರಶ್ನೆ ಕಾಡುತ್ತದೆ. ನಿವೇದಿತಾ ಜೈನ್

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ : 21ನೇ ಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆ

ಬೆಂಗಳೂರು: ಇಂದು 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. 76.91ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 8.59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಚೆ ಬರೆದಿದ್ದಾರೆ. 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಲಿಂಗವಾರು ಒಟ್ಟಾರೆ ಫಲಿತಾಂಶ: ಬಾಲಕರು:2,87,416(65.90%) ಬಾಲಕಿಯರು’-3,43,788(81.11%) ರಾಜ್ಯದಲ್ಲಿ

SSLC ಫಲಿತಾಂಶ ಪ್ರಕಟ: ಉಡುಪಿ ಫಸ್ಟ್.. ಯಾದಗಿರಿ ಲಾಸ್ಟ್

    ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟ ಮಾಡಲಾಗಿದೆ. ರಾಜ್ಯಾದ್ಯಂತ 76.91 ರಷ್ಟು ಫಲಿತಾಂಶ ಬಂದಿದೆ. ಮಂಡಳಿಯ ವೆಬ್ಸೈಟ್ ಮೂಲಕವೂ ಫಲಿತಾಂಶವನ್ನು ನೋಡಬಹುದು. ಎಸ್ಎಸ್ಎಲ್ಸಿ ಫಲಿತಾಂಶ

error: Content is protected !!