Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇಹದಲ್ಲಿ ಕಜ್ಜಿ ಸಮಸ್ಯೆ ಇದ್ದರೆ ಕಣಗೆಲೆ ಹೂ ಪರಿಹಾರ ಕೊಡುತ್ತೆ

---Advertisement---

ಕಣಗಲೆ ಹೂಗಳಿಗೆ ಅದರದೆ ಆದ ಬಹಳ ದೊಡ್ಡ ಮಹತ್ವವಿದೆ. ದೇವರಿಗೆ ಆರತಿ ಮಾಡುವಾಗ ಈ ಹೂಗಳಿಂದಾನೇ ಅಲಂಕಾರ ಮಾಡಲಾಗುತ್ತದೆ. ಅಂದ್ರೆ ದೇವರಿಗೆ ಅತಿ ಪ್ರಿಯವಾದ ಹೂ ಇದಾಗಿದೆ. ದೇವರಿಗೆ ಮಾತ್ರವಲ್ಲ ಹಲವು ಚರ್ಮದ ಕಾಯಿಲೆಗಳಿಗೂ ಇದು ರಾಮ ಬಾಣವಿದ್ದಂತೆಯೇ ಸರಿ. ಆದರೆ ಅದನ್ನ ಹೆಚ್ಚು ಜನ ಬಳಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಈಗಲೂ ಈ ಕಣಗೆಲೆಯ ಹೂವನ್ನು ಗಾಯವಾದ ಜಾಗಕಗಕೆ ಅರೆದು ಮದ್ದು ಮಾಡಿ ಕಟ್ಟುತ್ತಾರೆ.

* ಈ ಹೂಗಳು ಚರ್ಮದ ಹಲವು ಕಾಯಿಲೆಗಳಿಗೆ ಮದ್ದು ಇದ್ದಂತೆ. ಅದರಲ್ಲೂ ಕಜ್ಜಿ ಸಮಸದಯೆ ಇರುವವರು ಆಸ್ಪತ್ರೆಗೆ ಹೋಗಿ, ಮಾತ್ರೆ, ಔಷಧಿ ಅಂತ ಬೀಳುವ ಬದಲು, ಒಮ್ಮೆ ಈ ಕಣಗೆಲೆಯನ್ನು ಬಳಸಿ ನೋಡಿ.

* ಕಜ್ಜಿಯಿಂದ ಬಳಲುವವರು ಎಲೆಯ ರಸಕ್ಕೆ ಸಾಸುವೆ ಎಣ್ಣೆ ಸೇರಿಸಿ ಕಾಯಿಸಿ ತಯಾರಿಸಿದ ತೈಲವನ್ನು ಮೇಲೆ ಹಚ್ಚುವುದಕ್ಕೆ ಉಪಯೋಗಿಸಬೇಕು.

* ಕಣಗಿಲೆಯ ಎಲೆಯನ್ನು ಬಾಣಲೆಯಲ್ಲಿ ಹಾಕಿ ಹುರಿದು ಕರಕು ಮಾಡಿ, ಅದನ್ನು ಒಂದು ಅಗಲವಾದ ತಟ್ಟೆಗೆ ಹಾಕಿ ಚೆನ್ನಾಗಿ ಉಜ್ಜಿ ಮುಲಾಮು ಮಾಡಿ ನರೋಲಿ ಇರುವ ಜಾಗದಲ್ಲಿ ಪ್ರತಿದಿನ ಉಜ್ಜಿಕೊಳ್ಳುವುದರಿಂದ ನರೋಲಿ ಮಾಯವಾಗುತ್ತದೆ.

* ಉಗುರುಸುತ್ತು ಉಂಟಾದಾಗ ಕಣಗಿಲೆ ಎಲೆ, ಎಣ್ಣೆ ಮತ್ತು ವೀಳ್ಯಕ್ಕೆ ಹಾಕುವ ಸುಣ್ಣ ಇವುಗಳನ್ನು ಸೇರಿಸಿ ಅರೆದು ಕಟ್ಟುವುದರಿಂದ ಶೀಘ್ರ ಗುಣಕಾರಿಯಾಗಿದೆ.

* ಗ್ರಾಮೀಣ ಭಾಗದಲ್ಲಿ ಕಣಗೆಲೆಯ ಮರ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣಿಸುತ್ತಿದೆ. ಇದರ ಕೊಂಬೆಗಳು ಬಹಳ ಸ್ಮೂಥ್ ಆಗಿ ಇರುತ್ತವೆ. ಹೂಗಳಂತು ಹೆಚ್ಚಿನದಾಗಿ ಬಿಡುತ್ತವೆ. ಯಾರಿಗಾದರೂ ಕಜ್ಜಿ ಸಮಸ್ಯೆ ಕಂಡು ಬಂದರೆ ಒಮ್ಮೆ ಬಳಸಿ ನೋಡಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...