Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆಯಾಗಿದೆ ? ಮಳೆ ವರದಿ..!

Facebook
Twitter
Telegram
WhatsApp

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜುಲೈ12) : ಭಾನುವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 27 ಮಿ.ಮೀ ಮಳೆಯಾಗಿದ್ದು,
ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ
ಹೊಸದುರ್ಗದಲ್ಲಿ  14.6 ಮಿ.ಮೀ
ಬಾಗೂರಿನಲ್ಲಿ  10.2 ಮಿ.ಮೀ
ಮತ್ತೋಡಿನಲ್ಲಿ  6.4 ಮಿ.ಮೀ
ಶ್ರೀರಾಂಪುರದಲ್ಲಿ  4.0 ಮಿ.ಮೀ
ಮಾಡದಕೆರೆಯಲ್ಲಿ 27.0 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ
ಹೊಳಲ್ಕೆರೆಯಲ್ಲಿ 16.4 ಮಿ.ಮೀ,
ರಾಮಗಿರಿಯಲ್ಲಿ 20 ಮಿ.ಮೀ
ಚಿಕ್ಕಜಾಜೂರು 18.4 ಮಿ.ಮೀ,
ಬಿ. ದುರ್ಗ 23 ಮಿ.ಮೀ,
ಹೆಚ್‍ಡಿ ಪುರ 20.2 ಮಿ.ಮೀ,
ತಾಳ್ಯ 12.4 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ
ಚಳ್ಳಕೆರೆಯಲ್ಲಿ 3.4 ಮಿ.ಮೀ
ನಾಯಕನಹಟ್ಟಿಯಲ್ಲಿ 6.6 ಮಿ.ಮೀ,
ತಳಕು 2.2 ಮಿ.ಮೀ,
ಪರುಶುರಾಮಪುರ 12 ಮಿ.ಮೀ
ಡಿ.ಮರಿಕುಂಟೆಯಲ್ಲಿ 8.2 ಮಿ.ಮೀ
ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ
ಹಿರಿಯೂರಿನಲ್ಲಿ 7.0 ಮಿ.ಮೀ
ಇಕ್ಕನೂರು 8.6 ಮಿ.ಮೀ,
ಈಶ್ವರಗೆರೆ 8.8 ಮಿ.ಮೀ,
ಬಬ್ಬೂರು 7.6 ಮಿ.ಮೀ,
ಸುಗೂರು 2.1 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ
ಚಿತ್ರದುರ್ಗ-1 ರಲ್ಲಿ 16.2 ಮಿ.ಮೀ
ಚಿತ್ರದುರ್ಗ-2- ರಲ್ಲಿ 10.0 ಮಿ.ಮೀ
ಹಿರೆಗೂಂಟನೂರು- 4.1 ಮಿ.ಮೀ
ಭರಮಸಾಗರ 14.4 ಮಿ.ಮೀ
ಸಿರಿಗೆರೆ 17.2 ಮಿ.ಮೀ
ತುರುವನೂರು 10.6 ಮಿ.ಮೀ
ಐನಹಳ್ಳಿಯಲ್ಲಿ 12.8 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ
ಮೊಳಕಾಲ್ಮುರಿನಲ್ಲಿ      9.6 ಮಿ.ಮೀ
ರಾಯಾಪುರ            7.4 ಮಿ.ಮೀ
ಬಿಜಿಕೆರೆ                    17.0 ಮಿ.ಮೀ
ರಾಂಪುರ                  11.1 ಮಿ.ಮೀ
ದೇವಸಮುದ್ರದಲ್ಲಿ      11.3 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!