Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕವನ : ಪುಣ್ಯಭೂಮಿ ಭಾರತ

Facebook
Twitter
Telegram
WhatsApp

 

ಪರಮ ಪುಣ್ಯಭೂಮಿ ಇದು ನಮ್ಮ ಭಾರತ
ನಮ್ಮ ಜನ್ಮಭೂಮಿ ಇದು ಎಂಥಾ ಸುಕೃತ//2//

ವೀರಕಲಿಗಳ್ಳುಟ್ಟಿದ ಪುಣ್ಯ ಮಾತೆ ಭಾರತ,
ವೀರ ನಾರಿಯರು  ಜನಿಸಿದ, ನಮ್ಮ ಮಾತೆ ಭಾರತ//2//

ವಿಶ್ವಶಾಂತಿ ಬಯಸುತಾ
ಸುಸಂಸ್ಕೃತಿಯ ಸಾರುತ
ವಿಶ್ವಗುರು ಎನಿಸಿತು ನಮ್ಮ ಭಾರತ
ನಮ್ಮ ಹೆಮ್ಮೆ ಭಾರತ//ಪ //

ಶಿಲ್ಪಿಗಳ ತವರೂರು,ಕಲೆಗಳ ನೆಲೆಬೀಡು
ದೇಶಭಕ್ತರ ತಾಣ, ಸುಜ್ಞಾನದ ಒರತೆಯಿದು
ಸಹೋದರತೆಯಿಂದ ಎಲ್ಲರ ಬೆಸೆಯುವ
ಐಕ್ಯತೆಯಲಿ ಶ್ರೇಷ್ಠವೀ ಭವ್ಯ ಭಾರತ,
ನಮ್ಮ ಹೆಮ್ಮೆ ಭಾರತ //ಪ //

ಯಾವ ಭಾಷೆ?ಯಾವ ಧರ್ಮ?
ಯಾವ ಜಾತಿ? ಯಾವ ಮತ?/
ರಾಷ್ಟ್ರೀಯತೆಯ ಮುಂದೆ ಎಲ್ಲಾ ಶೂನ್ಯವೋ!
ಸಮಾನತೆಯೊಂದೇ ಇದರ  ಧ್ಯೇಯವೋ//ಪ//

ತಿರಂಗ ಭಕ್ತಿ,ನಮಗೆ ಶಕ್ತಿ,
ದೇಶಭಕ್ತಿಯಿಂದ ಮುಕ್ತಿ/
ಎಂದು ಹಾಡುವ..
ಹಾಡಿ ಕೂಡಿ ನಲಿಯುವ //ಪ //

ಶ್ರೀಮತಿ ಭಾಗ್ಯ ಗಿರೀಶ್,
ಹೊಸದುರ್ಗ ತಾಲ್ಲೂಕು,
ಚಿತ್ರದುರ್ಗ ಜಿಲ್ಲೆ
ಮೊ :-9611092394

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!