Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತನಿಷಾ – ಸಂತೋಷ್ ನಡುವೆ ಹೊತ್ತಿಕೊಳ್ತು ಬೆಂಕಿ : ನಮ್ರತಾಗೆ ಫುಲ್ ಖುಷಿ

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ದಿನಕಳೆದಂತೆ ಕಠಿಣ ಸ್ಪರ್ಧೆ ಏರ್ಪಡುತ್ತಿದೆ. ಮನೆಯಿಂದ ಯಾರೂ ಹೊರ ಹೋಗಬಹುದು ಎಂಬ ಊಹೆ ಜೋರಾಗಿದೆ. ಯಾರೂ ಹೋರ ಹೋಗುತ್ತಾರೆ ಎಂಬ ಲೆಕ್ಕಚಾರವೇ ಟಫ್ ಆಗಿ ಕಾಣಿಸುತ್ತಿದೆ. ಇದರ ನಡುವೆ ಒಬ್ಬರ ಮೇಲೊಬ್ಬರ ಮನಸ್ತಾಪ ಜೋರಾಗುತ್ತಿದೆ.

https://www.instagram.com/reel/C0bLS_Qs8Qn/?igshid=MzRlODBiNWFlZA==

ಬಿಗ್ ಬಾಸ್ ಮನೆಯಲ್ಲಿ ಇತ್ತಿಚೆಗೆ ಒಂದು ಲವ್ ಬರ್ಡ್ಸ್ ಹುಟ್ಟಿಕೊಳ್ಳುತ್ತಿದೆ. ಅದು ತನಿಷಾ ಹಾಗೂ ವರ್ತೂರು ಸಂತೋಷ್. ಇಬ್ಬರ ನಡುವೆ ಏನೋ ನಡೆಯುತ್ತಾ ಇದೆ ಎಂದೇ ಎಲ್ಲರು ರೇಗಿಸುವುದಕ್ಕೆ ಶುರು ಮಾಡಿದ್ದಾರೆ. ವರ್ತೂರು ಸಂತೋಷ್ ಕೂಡ ಅದಕ್ಕೆ ಹೌದು ಎಂಬಂತೆ ಸ್ಪಂದಿಸುತ್ತಾರೆ. ಅದಕ್ಕೆ ಬಿಗ್ ಬಾಸ್ ಬೆಂಕಿ ಎಂಬ ಸಿನಿಮಾದ ಪೋಸ್ಟರ್ ಅನ್ನೇ ರಿಲೀಸ್ ಮಾಡಿದ್ದರು. ನಿನ್ನೆ ಕಿಚ್ಚನ ಪಂಚಾಯ್ತಿಯಲ್ಲೂ ತನಿಷಾ ಇಲ್ಲದ ಮನ ಹೇಗಿರುತ್ತೆ ಅಂತ ಹೇಳಿದ್ದರು. ಆದರೆ ಒಂದೇ ದಿನಕ್ಕೆ ಆ ಭಾವನೆ ಉಲ್ಟಾ ಆಗಿದೆ. ವರ್ತೂರು ಸಂತೋಷ್, ತನಿಷಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇಂದು ನಾಮಿನೇಷನ್ ಮಾಡುವ ಅವಾಕಾಶವನ್ನು ಕ್ಯಾಪ್ಟನ್ ಆದಂತ ಸ್ನೇಹಿತ್ ಅವರಿಗೆ ಮಾತ್ರ ನೀಡಲಾಗಿದೆ. ಈ ವೇಳೆ ಎಲ್ಲರೂ ಅವರವರ ಬಗ್ಗೆ ಸ್ನೇಹಿತ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಕಾರ್ತಿಕ್, ತನಿಷಾಗೋಸ್ಕರ ಮನವಿ ಮಾಡಿಕೊಂಡರು. ತನಿಷಾ ಸೇಫ್ ಆಗಲಿ ಎಂದರು. ಅದೇ ಕ್ಷಣಕ್ಕೆ ವರ್ತೂರು ಸಂತೋಷ್, ಇಲ್ಲಿ ತ್ಯಾಗಮೂರ್ತಿಗಳಾಗಿ ನಾವೂ ಬಂದಿಲ್ಲ. ತನಿಷಾ ಅವರನ್ನು ನಾನು ಬೇಕು ಅಂತ ಹೋಗಿ ತಳ್ಳಿಲ್ಲ. ಹೀಗಾಗಿ ತನಿಷಾಗೆ ಒಂದು ಚಾನ್ಸ್ ಸಿಗಲಿ ಅಂತ ಕೇಳಲ್ಲ. ನಾವೂ ಮಾನವೀಯತೆ ಅಂತ ಹೋದರೆ ಹಿಂದೆ ಅಲ್ಲ ಮುಂದೆಯೇ ತೋಡಿರುತ್ತಾರೆ ಹಳ್ಳ ಎಂದಿದ್ದಾರೆ.

ಈ ಮಾತು ಕೇಳಿ ನಮ್ರತಾ ಫುಲ್ ಖುಷಿ ಪಟ್ಟಿದ್ದಾರೆ. ಆಗ ಅಲ್ಲಿಯೇ ಕೂತಿದ್ದ ತನಿಷಾ, ಈಗ ಮಾತನಾಡಿರುವ ವರ್ತೂರ್ ಡೇ ಒನ್ ನಿಂಸ ಮಾತನಾಡಿದ್ದರೆ ಮೆಚ್ಚಿಕೊಳ್ಳಿತ್ತಾ ಇದ್ದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!