Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಾರ್ಲಿ ಬಿಗ್ ಬಾಸ್ ಮನೆಗೆ ಬರದಿರಲು ಕಾರಣವೇನು ಗೊತ್ತಾ..? ಆ ಪ್ರೊಸಿಜರ್ ಮುಗಿದ ಕೂಡಲೇ ಬಂದೇ ಬರ್ತಾನೆ..!

Facebook
Twitter
Telegram
WhatsApp

ಬೆಂಗಳೂರು : ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿದೆ. ಇಂದಿಗೆ ಎರಡು ದಿನ. ಕಂಟೆಸ್ಟೆಂಟ್ ಗಳ ಆಟ ನೋಡುತ್ತಾ, ಪ್ರೇಕ್ಷಕರು ಮನರಂಜನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಬಿಗ್ ಬಾಸ್ ಬಹುನಿರೀಕ್ಷುತ ಸ್ಪರ್ಧೆಯೊಬ್ಬರು ಮನೆಯೊಳಗೆ ಬರಲೇ ಇಲ್ಲ. ಇದು ಎಲ್ಲರ ಚಿತ್ತ ಕೆಡಿಸಿತ್ತು. ಅಷ್ಟಕ್ಕೂ ಚಾರ್ಲಿ ಯಾವಾಗ ಬರ್ತಾನಪ್ಪ ಎಂದೇ ಕಾಯುತ್ತಿದ್ದರು. ಚಾರ್ಲಿ ಬರ್ತಾನೆ ಅಂತ ಅವತ್ತು ಅನುಬಂಧ ಅವಾರ್ಡ್ ನಲ್ಲೂ ಘೋಷಣೆ ಮಾಡಿತ್ತು.

ಬಿಗ್ ಬಾಸ್ ಆರಂಭಕ್ಕೂ ಮುನ್ನ ಸ್ಪರ್ಧಿಗಳನ್ನು ಮನೆಗೆ ಕಳುಹಿಸುವಾಗ, ಈಗ ಬರ್ತಾನೆ, ಆಗ ಬರ್ತಾನೆ ಅಂತಾನೇ ಎಲ್ಲರೂ ಕಾಯುತ್ತಾ ಇದ್ದರು. ಆದರೆ ಚಾರ್ಲಿ ಬರಲಿಲ್ಲ, ಚಾರ್ಲಿಯ ಹೀರೋಹಿನ್ ಬಂದರು. ಬಳಿಕ ಓ ಇವರನ್ನೇ ಚಾರ್ಲಿ ಅಂತ ಯಾಮಾರಿಸಿದರಾ ಎಂದೆಲ್ಲಾ ಮಾತುಗಳು ಶುರುವಾಯಿತು. ಆದರೆ ಖಂಡಿತ ನಿಮ್ಮ ನಿರೀಕ್ಷೆ ಸುಳ್ಳಾಗುವುದಿಲ್ಲ. ಚಾರ್ಲಿ ಬಂದೇ ಬರುತ್ತಾನೆ. ಆ ದಿನಕ್ಕಾಗಿ ಬಿಗ್ ಬಾಸ್ ತಂಡ ಕೂಡ ಓಡಾಡುತ್ತಿದೆ.

ಬಿಗ್ ಬಾಸ್ ಮನೆಗೆ ಚಾರ್ಲಿ ಎಂಟ್ರಿ ಆಗಬೇಕು ಅಂದರೆ ಮಾಮೂಲಿ ಸ್ಪರ್ಧಿಗಳು ಎಂಟ್ರಿಯಾದಂತೆ ಆಗುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಅದರಲ್ಲಿ ಅನಿಮಲ್ ಬೋರ್ಡ್ ಗೆ ಈಗಾಗಲೇ ಚಾರ್ಲಿ ತಂಡ ಮನವಿಯನ್ನು ಕಳುಹಿಸಿದೆ. ಅನಿಮಲ್ ಬೋರ್ಡ್ ನಿಂದ ಇನ್ನು ಯಾವುದೇ ಒಪ್ಪಿಗೆ ಸಿಕ್ಕಿಲ್ಲ. ಅನುಮತಿ ಸಿಕ್ಕ ದಿನವೇ ಚಾರ್ಲಿ ಬಿಗ್ ಬಾಸ್ ಮನೆಯ ಒಳಗೆ ಇರಲಿದ್ದಾನೆ. ಮೊದಲ ಸ್ಪರ್ಧಿಯಾಗುತ್ತಾನೆ ಎಂದುಕೊಂಡಿದ್ದರು, ಆದತೆ ನಿರೀಕ್ಷೆ ಸುಳ್ಳು ಮಾಡದೆ ಖಂಡಿತ ಚಾರ್ಲಿಯನ್ನು ಒಳಗೆ ಕರೆದುಕೊಂಡು ಹೋಗಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!