ಇಂದಿನ ವೇಗದ ಜೀವನಶೈಲಿ, ಒತ್ತಡ, ಅಸಮರ್ಪಕ ಆಹಾರ ಪದ್ಧತಿ ಹಾಗೂ ಪರಿಸರ ಮಾಲಿನ್ಯದಿಂದ ಅನೇಕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ದೇಹವನ್ನು ಕೇವಲ ರೋಗಮುಕ್ತಗೊಳಿಸುವುದಲ್ಲದೆ, ದೇಹ-ಮನಸ್ಸಿನ ಸಮತೋಲನವನ್ನು ಕಾಪಾಡುವ ಪ್ರಾಚೀನ ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದ ಮತ್ತೆ ಜನರ ವಿಶ್ವಾಸ ಗಳಿಸುತ್ತಿದೆ. ಈ ನಿಟ್ಟಿನಲ್ಲಿ ಧನ್ವಂತರಿ ಆಯುರ್ವೇದ ಚಿಕಿತ್ಸಾಲಯ ವೈಜ್ಞಾನಿಕ ಹಾಗೂ ಸಂಪ್ರದಾಯಬದ್ಧ ಆಯುರ್ವೇದ ಚಿಕಿತ್ಸೆಗಳ ಮೂಲಕ ಸಾವಿರಾರು ಜನರ ಆರೋಗ್ಯದ ಆಶಾಕಿರಣವಾಗಿದೆ.
ಸಂಪೂರ್ಣ ಆರೋಗ್ಯಕ್ಕಾಗಿ ವಿಶೇಷ ಆಯುರ್ವೇದ ಚಿಕಿತ್ಸೆಗಳು
ಧನ್ವಂತರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಅನುಭವಿ ವೈದ್ಯರಿಂದ ಹಲವು ರೀತಿಯ ಆಯುರ್ವೇದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಇಲ್ಲಿ ಲಭ್ಯವಿರುವ ಪ್ರಮುಖ ಚಿಕಿತ್ಸೆಗಳು:
ಪಂಚಕರ್ಮ ಚಿಕಿತ್ಸೆ
ಆಯುರ್ವೇದ ಶಸ್ತ್ರಚಿಕಿತ್ಸೆ
ಕ್ಷಾರಸೂತ್ರ ಚಿಕಿತ್ಸೆ
ಅಗ್ನಿಕರ್ಮ
ಜಿಗಣೆ (Leech Therapy)
ರಕ್ತಮೋಕ್ಷಣ
ಕಪ್ಪಿಂಗ್ ಥೆರಪಿ
ಕೈರೋ ಥೆರಪಿ
ಆಕ್ಯುಪಂಕ್ಚರ್ ಚಿಕಿತ್ಸೆ
ಇದಲ್ಲದೆ ಪುರುಷರು ಹಾಗೂ ಮಹಿಳೆಯರಿಗೆ ಬಾಡಿ ಮಸಾಜ್ (Body Massage) ಸೌಲಭ್ಯವೂ ಲಭ್ಯವಿದೆ.
ಯಾವೆಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ?
ಧನ್ವಂತರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಹಲವು ದೀರ್ಘಕಾಲದ ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸೋರಿಯಾಸಿಸ್ ಸೇರಿದಂತೆ ವಿವಿಧ ಚರ್ಮರೋಗಗಳು
ಪಾರ್ಶ್ವವಾಯು (ಲಕ್ವಾ)
ಮಧುಮೇಹ (ಡಯಾಬಿಟಿಸ್)
ರಕ್ತದೊತ್ತಡ (ಬಿ.ಪಿ.)
ಬೊಜ್ಜುತನ (ಓಬೇಸಿಟಿ)
ಅರ್ಧತಲೆನೋವು (ಮೈಗ್ರೇನ್)
ಅಸಿಡಿಟಿ ಹಾಗೂ ಗ್ಯಾಸ್ಟ್ರಿಟಿಸ್
ಕೂದಲು ಉದುರುವಿಕೆ ಹಾಗೂ ಇತರೆ ಕೂದಲು ಸಮಸ್ಯೆಗಳು
ಲೈಂಗಿಕ ಸಮಸ್ಯೆಗಳು
ಬಂಜೆತನ ಹಾಗೂ ಮಹಿಳೆಯರ ಮುಟ್ಟಿನ ತೊಂದರೆಗಳು
ಮೂಲವ್ಯಾಧಿ (ಫೈಲ್ಸ್), ಫಿಶರ್ ಹಾಗೂ ಫಿಸ್ತುಲ
ಕಿಡ್ನಿ ಹಾಗೂ ಪಿತ್ತಕೋಶದ ಕಲ್ಲುಗಳು
ಮಾಯದ ಗಾಯಗಳು
ವೆರಿಕೋಸ್ ವೇನ್ಸ್
ಹರ್ನಿಯಾ, ಅಪೆಂಡಿಕ್ಸ್ ಹಾಗೂ ವಿವಿಧ ಗಂಟುಗಳು
ಮಂಡಿ, ಸೊಂಟ ಹಾಗೂ ಕತ್ತು ನೋವು
ಗಂಟಲು ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳು
ಕ್ಯಾನ್ಸರ್ಗೆ ಪೂರಕ ಆಯುರ್ವೇದ ಚಿಕಿತ್ಸೆ
ವಾರ್ಟ್ ಹಾಗೂ ಕಾರ್ನ್ ಎಕ್ಸಿಷನ್
ಅಲರ್ಜಿ ಹಾಗೂ ಅಸ್ತಮಾ
ಸೌಂದರ್ಯ ವರ್ಧಕ ಚಿಕಿತ್ಸೆಗಳು
ಮಕ್ಕಳಿಗಾಗಿ ‘ಸ್ವರ್ಣ ಬಿಂದು ಪ್ರಾಶನ’
ಮಕ್ಕಳ ಜ್ಞಾಪಕಶಕ್ತಿ, ರೋಗನಿರೋಧಕ ಶಕ್ತಿ ಹಾಗೂ ದೈಹಿಕ ಬೆಳವಣಿಗೆಯನ್ನು ಉತ್ತೇಜಿಸಲು ಪ್ರತಿ ತಿಂಗಳು ಪುಷ್ಯ ನಕ್ಷತ್ರದಂದು “ಸ್ವರ್ಣ ಬಿಂದು ಪ್ರಾಶನ” ನೀಡಲಾಗುತ್ತದೆ.
ಅನುಭವಿ ಆಯುರ್ವೇದ ತಜ್ಞರಿಂದ ಚಿಕಿತ್ಸೆ
ಚಿಕಿತ್ಸಾಲಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅನುಭವಿ ವೈದ್ಯರಾದ
ಡಾ. ಸುಪ್ರಿಯಾ (BAMS, MD – Ayu)
📞 9480010062
ಹಾಗೂ
ಡಾ. ಪ್ರಶಾಂತ (BAMS, MS – Ayu)
📞 9480010072
ಅವರು ರೋಗಿಗಳ ಆರೋಗ್ಯವನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದಾರೆ.

ಎರಡು ಕೇಂದ್ರಗಳಲ್ಲಿ ಸೇವೆ
ಚಿತ್ರದುರ್ಗ ಕೇಂದ್ರ
📍 ಜೆ.ಸಿ.ಆರ್. ಬಡಾವಣೆ, 4ನೇ ಕ್ರಾಸ್, ಚಿತ್ರದುರ್ಗ
ಸಂದರ್ಶನ ಸಮಯ:
ಸೋಮವಾರದಿಂದ ಶುಕ್ರವಾರ
🕓 ಸಂಜೆ 4.00 ರಿಂದ 8.00 ರವರೆಗೆ
ರಾಂಪುರ ಕೇಂದ್ರ
📍 ಬಳ್ಳಾರಿ–ಬೆಂಗಳೂರು ರಸ್ತೆ, ರಾಂಪುರ
ಸಂದರ್ಶನ ಸಮಯ:
ಶನಿವಾರ ಮತ್ತು ಭಾನುವಾರ
🕙 ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.30
🕝 ಮಧ್ಯಾಹ್ನ 2.30 ರಿಂದ ಸಂಜೆ 6.00
ಇಂದೇ ಸಂಪರ್ಕಿಸಿ
ಧನ್ವಂತರಿ ಆಯುರ್ವೇದ ಚಿಕಿತ್ಸಾಲಯ
📞 Appointment Contact: 9972083577
ಪ್ರಕೃತಿಯ ಚಿಕಿತ್ಸೆಯೊಂದಿಗೆ ಆರೋಗ್ಯಕರ ಜೀವನದತ್ತ ಹೆಜ್ಜೆ ಇಡಿ. ಆಧುನಿಕ ಜೀವನಶೈಲಿಯಿಂದ ಉಂಟಾಗುವ ಅನೇಕ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಪರಿಣಾಮಕಾರಿ ಪರಿಹಾರವಿದೆ. ಔಷಧಿಯ ಜೊತೆಗೆ ಜೀವನಶೈಲಿಯ ಸುಧಾರಣೆ, ಪಂಚಕರ್ಮದಂತಹ ಶುದ್ಧೀಕರಣ ಚಿಕಿತ್ಸೆಗಳು ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಧನ್ವಂತರಿ ಆಯುರ್ವೇದ ಚಿಕಿತ್ಸಾಲಯ ವಿಶ್ವಾಸಾರ್ಹ ಆಯ್ಕೆಯಾಗಿದೆ.
“ಆರೋಗ್ಯವೇ ಭಾಗ್ಯ – ಆಯುರ್ವೇದವೇ ನೈಸರ್ಗಿಕ ಆರೋಗ್ಯದ ಮಾರ್ಗ.”
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



























