Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಬಾರಿಯ ಬಜೆಟ್ ನಲ್ಲಿ ಯಾವುದು ದುಬಾರಿ ? ಯಾವುದು ಅಗ್ಗ ? : ಇಲ್ಲಿದೆ ಮಾಹಿತಿ..!

Facebook
Twitter
Telegram
WhatsApp

 

ನವದೆಹಲಿ: 2022-23 ರ ಕೇಂದ್ರ ಬಜೆಟ್ ಮಂಡನೆ ಮಾಡಿದೆ. ಅದರಲ್ಲಿ ಯಾವೆಲ್ಲಾ ವಸ್ತುಗಳು ಏರಿಕೆಯಾಗಿದೆ, ಯಾವೆಲ್ಲಾ ವಸ್ತುಗಳು ದುಬಾರಿಯಾಗಿದೆ ಅನ್ನೋ ಮಾಹಿತಿ ಇಲ್ಲಿದೆ. 39.54 ಲಕ್ಷ ಕೋಟಿ ವೆಚ್ಚದ ಬಜೆಟ್ ಮಂಡನೆ ಮಾಡಲಾಗಿದೆ.

ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನದ ಬೆಲೆ ಇಳಿಕೆಯಾಗಿದೆ. ವೈದ್ಯಕೀಯ ಉಪಕರಣ, ಮೊಬೈಲ್, ಚಾರ್ಜರ್ ಬೆಲೆಯಲ್ಲಿ ಇಳಿಕೆ, ಕೃಷಿ ಉಪಕರಣದಲ್ಲಿ ಇಳಿಕೆ, ರಾಸಾಯನಿಕ ಉಪಕರಣ, ಔಷಧಿ ಪಾದರಕ್ಷೆ, ಪೀಠೋಪಕರಣಗಳು, ಪ್ಯಾಕಿಂಗ್ ಬಾಕ್ಸ್, ಕರಕುಶಲ ವಸ್ತುಗಳು, ಡಿಸೇಲ್ ನಲ್ಲೂ ಬೆಲೆ ಇಳಿಕೆಯಾಗಿದೆ.

ಪೆಟ್ರೋಲ್ ಇನ್ನಷ್ಟು ದುಬಾರಿ, ಸಿಗರೇಟ್, ಡಿಜಿಟಲ್ ಸಿಗಾರ್, ಎಥೆನಾಲ್ ಮಿಶ್ರಿತ ತೈಲ ಆಮದಿಗೆ ಹೆಚ್ಚಳ, ಚಿನ್ನದ ಬೆಲೆ ಇಳಿಕೆಯಾಗಲ್ಲ, ಛತ್ರಿ ಬೆಲೆಯಲ್ಲಿ ಹೆಚ್ಚಳ ವಾಗಿದೆ.

ಅಗ್ಗ :
• ಮೊಬೈಲ್ ಫೋನ್‌ಗಳು • ಮೊಬೈಲ್ ಫೋನ್ ಚಾರ್ಜರ್‌ಗಳು • ಚರ್ಮದ ಸರಕುಗಳು • ಬಟ್ಟೆಗಳು  • ಕೃಷಿ ಸರಕುಗಳು
• ರತ್ನದ ಹರಳುಗಳು ಮತ್ತು ವಜ್ರಗಳು • ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳ ಮೇಲಿನ ಕಸ್ಟಮ್ ಸುಂಕಗಳು

ದುಬಾರಿ :
• ಛತ್ರಿಗಳ ಮೇಲಿನ ಸುಂಕವನ್ನು 20 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ • ಎಲ್ಲಾ ಆಮದು ಮಾಡಿದ ವಸ್ತುಗಳು

ರಫ್ತುಗಳನ್ನು ಉತ್ತೇಜಿಸಲು, ಕರಕುಶಲ ವಸ್ತುಗಳು, ಜವಳಿ ಮತ್ತು ಚರ್ಮದ ಉಡುಪುಗಳು, ಚರ್ಮದ ಪಾದರಕ್ಷೆಗಳ ವಿಶ್ವಾಸಾರ್ಹ ರಫ್ತುದಾರರಿಗೆ ಅಗತ್ಯವಿರುವ ಅಲಂಕಾರ, ಟ್ರಿಮ್ಮಿಂಗ್, ಫಾಸ್ಟೆನರ್‌ಗಳು, ಬಟನ್‌ಗಳು, ಝಿಪ್ಪರ್, ಲೈನಿಂಗ್ ಮೆಟೀರಿಯಲ್, ನಿರ್ದಿಷ್ಟಪಡಿಸಿದ ಚರ್ಮ, ಪೀಠೋಪಕರಣ ಫಿಟ್ಟಿಂಗ್‌ಗಳು ಮತ್ತು ಪ್ಯಾಕೇಜಿಂಗ್ ಬಾಕ್ಸ್‌ಗಳಂತಹ ವಸ್ತುಗಳ ಮೇಲೆ ವಿನಾಯಿತಿಗಳನ್ನು ಒದಗಿಸಲಾಗುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು.

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು. ಮಂಗಳವಾರ ರಾಶಿ ಭವಿಷ್ಯ -ಮೇ-7,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

error: Content is protected !!