Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ಅಭಿಮಾನಿಗೆ ಆಸರೆಯಾದ ಅಶ್ವಿನಿ ಪುನೀತ್ ರಾಜ್‍ಕುಮಾರ್

Facebook
Twitter
Telegram
WhatsApp

ಬೆಂಗಳೂರು: ಅಪ್ಪು ಬದುಕಿದ್ದಾಗ ಮಾಡಿದ ಸಹಾಯಗಳು ಕಡಿಮೆ ಏನು ಇಲ್ಲ. ಅಭಿಮಾನಿಗಳು ಅನಾರೋಗ್ಯ ತಪ್ಪಿದಾಗ ಅವರ ಆರೋಗ್ಯಕ್ಕಾಗಿ ಹಣ ನೀಡುವುದು, ಶಿಕ್ಷಣ ಕೊರತೆ ಎದುರಿಸುವ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಕಷ್ಟ ಎಂದು ಯಾರೇ ಹೋದರು ಇಲ್ಲ ಎನ್ನದ ದೇವತಾ ಮನುಷ್ಯ ಅವರು. ಬದುಕಿರುವ ತನಕ ಬಲಗೈನಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗದಂತೆ ಕಾಪಾಡಿಕೊಂಡಿದ್ದರು. ನಿಧನರಾದಾಗ ಸೇರಿದ ಜನರಿಂದಾನೇ ಅವರ ಸಮಾಜ ಸೇವೆ ಗೊತ್ತಾಗಿದ್ದು. ಇದೀಗ ಅಪ್ಪು ಅವರಂತೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಆ ಸಮಾಜ ಸೇವೆ ಮುಂದುವರೆಸಿದ್ದಾರೆ.

 

ಅಪ್ಪುರಂತೆ ಅಶ್ವಿನಿ ಅವರು ಕೂಡ ಸಹಾಯ ಮಾಡುತ್ತಿದ್ದಾರೆ. ಅಪ್ಪು ಅಭಿಮಾನಿಗೆ ಕ್ಯಾನ್ಸರ್ ಚಿಕಿತ್ಸೆಯ ಅಗತ್ಯವಿದೆ. ಆ ಪುಟ್ಟ ಬಾಲಕನ ಚಿಕಿತ್ಸೆಯ ಸಹಾಯಕ್ಕೆ ದೊಡ್ಮನೆ ಸೊಸೆ ನಿಂತಿದ್ದಾರೆ. ಅಪ್ಪು ಅಭಿಮಾನಿ ಆ ಪುಟ್ಟ ಬಾಲಕನಿಗೆ ಕ್ಯಾನ್ಸರ್ ಇದೆ. ಅಪ್ಪು ಮನೆಗೆ ಬಂದ ಬಾಲಕನಿಗೆ ಅಶ್ವಿನಿ ಪುನಿತ್ ರಾಜ್‍ಕುಮಾರ್ ಧೈರ್ಯ ತುಂಬಿದ್ದಾರೆ. ಪಕ್ಕದಲ್ಲಿ ಕೂರಿಸಿಕೊಂಡು, ನಗು ಮೂಡಿಸಿದ್ದಾರೆ.

ಬಾಲಕ ಕೂಡ ಅಪ್ಪು ಫೋಟೋ ಮುಂದೆ ಕೂತು ಹಾಗೂ ಕಾರಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ. ಅಪ್ಪು ಅಭಿಮಾನಿಯಾಗಿರುವ ಈ ಪುಟ್ಟ ಬಾಲಕನಿಗೆ ಆದಷ್ಟು ಬೇಗ ಕ್ಯಾನ್ಸರ್ ರೋಗ ವಾಸಿಯಾಗಲಿ ಎಂದೇ ಪವರ್ ಸ್ಟಾರ್ ಫ್ಯಾನ್ಸ್ ಕೂಡ ಹಾರೈಸಿದ್ದಾರೆ. ಅಪ್ಪುಗೆ ಮಕ್ಕಳೆಂದರೆ ತುಂಬಾ ಉಷ್ಟವಿತ್ತು. ಮಕ್ಕಳಿಗೂ ಅಷ್ಟೇ ಪವರ್ ಸ್ಟಾರ್ ಅಂದ್ರೇನೆ ಬಲು ಪ್ರೀತಿ. ಈಗಲೂ ಮಕ್ಕಳಿಗೆ ಯಾರಿಷ್ಟ ಅಂದ್ರೆ ಅಪ್ಪು ಹೆಸರನ್ನೇ ಹೆಚ್ಚಾಗಿ ಹೇಳುತ್ತಾರೆ. ಆದರೆ ವಿಧಿ ಬೇಗನೆ ಕರೆದುಕೊಂಡು ಬಿಟ್ಟಿದೆ. ಅಪ್ಪು ದೈಹಿಕವಾಗಿ ಅಗಲಿ ಎರಡು ವರ್ಷವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!