Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಾರ್ಲಿ ಬಿಗ್ ಬಾಸ್ ಮನೆಗೆ ಬರದಿರಲು ಕಾರಣವೇನು ಗೊತ್ತಾ..? ಆ ಪ್ರೊಸಿಜರ್ ಮುಗಿದ ಕೂಡಲೇ ಬಂದೇ ಬರ್ತಾನೆ..!

Facebook
Twitter
Telegram
WhatsApp

ಬೆಂಗಳೂರು : ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿದೆ. ಇಂದಿಗೆ ಎರಡು ದಿನ. ಕಂಟೆಸ್ಟೆಂಟ್ ಗಳ ಆಟ ನೋಡುತ್ತಾ, ಪ್ರೇಕ್ಷಕರು ಮನರಂಜನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಬಿಗ್ ಬಾಸ್ ಬಹುನಿರೀಕ್ಷುತ ಸ್ಪರ್ಧೆಯೊಬ್ಬರು ಮನೆಯೊಳಗೆ ಬರಲೇ ಇಲ್ಲ. ಇದು ಎಲ್ಲರ ಚಿತ್ತ ಕೆಡಿಸಿತ್ತು. ಅಷ್ಟಕ್ಕೂ ಚಾರ್ಲಿ ಯಾವಾಗ ಬರ್ತಾನಪ್ಪ ಎಂದೇ ಕಾಯುತ್ತಿದ್ದರು. ಚಾರ್ಲಿ ಬರ್ತಾನೆ ಅಂತ ಅವತ್ತು ಅನುಬಂಧ ಅವಾರ್ಡ್ ನಲ್ಲೂ ಘೋಷಣೆ ಮಾಡಿತ್ತು.

ಬಿಗ್ ಬಾಸ್ ಆರಂಭಕ್ಕೂ ಮುನ್ನ ಸ್ಪರ್ಧಿಗಳನ್ನು ಮನೆಗೆ ಕಳುಹಿಸುವಾಗ, ಈಗ ಬರ್ತಾನೆ, ಆಗ ಬರ್ತಾನೆ ಅಂತಾನೇ ಎಲ್ಲರೂ ಕಾಯುತ್ತಾ ಇದ್ದರು. ಆದರೆ ಚಾರ್ಲಿ ಬರಲಿಲ್ಲ, ಚಾರ್ಲಿಯ ಹೀರೋಹಿನ್ ಬಂದರು. ಬಳಿಕ ಓ ಇವರನ್ನೇ ಚಾರ್ಲಿ ಅಂತ ಯಾಮಾರಿಸಿದರಾ ಎಂದೆಲ್ಲಾ ಮಾತುಗಳು ಶುರುವಾಯಿತು. ಆದರೆ ಖಂಡಿತ ನಿಮ್ಮ ನಿರೀಕ್ಷೆ ಸುಳ್ಳಾಗುವುದಿಲ್ಲ. ಚಾರ್ಲಿ ಬಂದೇ ಬರುತ್ತಾನೆ. ಆ ದಿನಕ್ಕಾಗಿ ಬಿಗ್ ಬಾಸ್ ತಂಡ ಕೂಡ ಓಡಾಡುತ್ತಿದೆ.

ಬಿಗ್ ಬಾಸ್ ಮನೆಗೆ ಚಾರ್ಲಿ ಎಂಟ್ರಿ ಆಗಬೇಕು ಅಂದರೆ ಮಾಮೂಲಿ ಸ್ಪರ್ಧಿಗಳು ಎಂಟ್ರಿಯಾದಂತೆ ಆಗುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಅದರಲ್ಲಿ ಅನಿಮಲ್ ಬೋರ್ಡ್ ಗೆ ಈಗಾಗಲೇ ಚಾರ್ಲಿ ತಂಡ ಮನವಿಯನ್ನು ಕಳುಹಿಸಿದೆ. ಅನಿಮಲ್ ಬೋರ್ಡ್ ನಿಂದ ಇನ್ನು ಯಾವುದೇ ಒಪ್ಪಿಗೆ ಸಿಕ್ಕಿಲ್ಲ. ಅನುಮತಿ ಸಿಕ್ಕ ದಿನವೇ ಚಾರ್ಲಿ ಬಿಗ್ ಬಾಸ್ ಮನೆಯ ಒಳಗೆ ಇರಲಿದ್ದಾನೆ. ಮೊದಲ ಸ್ಪರ್ಧಿಯಾಗುತ್ತಾನೆ ಎಂದುಕೊಂಡಿದ್ದರು, ಆದತೆ ನಿರೀಕ್ಷೆ ಸುಳ್ಳು ಮಾಡದೆ ಖಂಡಿತ ಚಾರ್ಲಿಯನ್ನು ಒಳಗೆ ಕರೆದುಕೊಂಡು ಹೋಗಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

error: Content is protected !!