ಚಿತ್ರದುರ್ಗದಲ್ಲಿಂದು ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ

0 Min Read

 

ಸುದ್ದಿಒನ್, ಚಿತ್ರದುರ್ಗ, ಸೆ,24,  ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವು ನಗರದ ಜೆ.ಸಿ.ಆರ್. ಬಡಾವಣೆಯ ಗಣಪತಿ ದೇವಾಲಯ ಸಮಿತಿಯ ಸಹಯೋಗದಲ್ಲಿ  ಇಂದು ಇಂದು ಸಂಜೆ 6 ಗಂಟೆಗೆ ಗಮಕ ವಾಚನ, ವ್ಯಾಖ್ಯಾನ ಕಾರ್ಯಕ್ರಮವನ್ನು ಆಯೋಜಿಸಿದೆ.

ಗಮಕ ವಾಚನವನ್ನು ಶ್ರೀಮತಿ ಉಮಾ, ಆರ್.ಭಟ್ ಗಮಕಿಗಳು, ಹರಿಹರ ಇವರು ನಡೆಸಿಕೊಡಲಿದ್ದು, ಗಮಕ ವ್ಯಾಖ್ಯಾನವನ್ನು ಶ್ರೀಮತಿ ಚಂದ್ರಲಾ ಸುರೇಶ್ ನಾಯಕ್ ಅವರು ,ಹರಿಹರದ.ಕಥಾಭಾಗದ ‘ಜ್ವಾಲೆಯ ವೃತ್ತಾಂತ ‘(ಜೈಮಿನಿ ಭಾರತ)ವನ್ನು ಸಾದರಪಡಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *