Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆಯಾಗಿದೆ ? ಮಳೆ ವರದಿ..!

Facebook
Twitter
Telegram
WhatsApp

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜುಲೈ12) : ಭಾನುವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 27 ಮಿ.ಮೀ ಮಳೆಯಾಗಿದ್ದು,
ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ
ಹೊಸದುರ್ಗದಲ್ಲಿ  14.6 ಮಿ.ಮೀ
ಬಾಗೂರಿನಲ್ಲಿ  10.2 ಮಿ.ಮೀ
ಮತ್ತೋಡಿನಲ್ಲಿ  6.4 ಮಿ.ಮೀ
ಶ್ರೀರಾಂಪುರದಲ್ಲಿ  4.0 ಮಿ.ಮೀ
ಮಾಡದಕೆರೆಯಲ್ಲಿ 27.0 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ
ಹೊಳಲ್ಕೆರೆಯಲ್ಲಿ 16.4 ಮಿ.ಮೀ,
ರಾಮಗಿರಿಯಲ್ಲಿ 20 ಮಿ.ಮೀ
ಚಿಕ್ಕಜಾಜೂರು 18.4 ಮಿ.ಮೀ,
ಬಿ. ದುರ್ಗ 23 ಮಿ.ಮೀ,
ಹೆಚ್‍ಡಿ ಪುರ 20.2 ಮಿ.ಮೀ,
ತಾಳ್ಯ 12.4 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ
ಚಳ್ಳಕೆರೆಯಲ್ಲಿ 3.4 ಮಿ.ಮೀ
ನಾಯಕನಹಟ್ಟಿಯಲ್ಲಿ 6.6 ಮಿ.ಮೀ,
ತಳಕು 2.2 ಮಿ.ಮೀ,
ಪರುಶುರಾಮಪುರ 12 ಮಿ.ಮೀ
ಡಿ.ಮರಿಕುಂಟೆಯಲ್ಲಿ 8.2 ಮಿ.ಮೀ
ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ
ಹಿರಿಯೂರಿನಲ್ಲಿ 7.0 ಮಿ.ಮೀ
ಇಕ್ಕನೂರು 8.6 ಮಿ.ಮೀ,
ಈಶ್ವರಗೆರೆ 8.8 ಮಿ.ಮೀ,
ಬಬ್ಬೂರು 7.6 ಮಿ.ಮೀ,
ಸುಗೂರು 2.1 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ
ಚಿತ್ರದುರ್ಗ-1 ರಲ್ಲಿ 16.2 ಮಿ.ಮೀ
ಚಿತ್ರದುರ್ಗ-2- ರಲ್ಲಿ 10.0 ಮಿ.ಮೀ
ಹಿರೆಗೂಂಟನೂರು- 4.1 ಮಿ.ಮೀ
ಭರಮಸಾಗರ 14.4 ಮಿ.ಮೀ
ಸಿರಿಗೆರೆ 17.2 ಮಿ.ಮೀ
ತುರುವನೂರು 10.6 ಮಿ.ಮೀ
ಐನಹಳ್ಳಿಯಲ್ಲಿ 12.8 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ
ಮೊಳಕಾಲ್ಮುರಿನಲ್ಲಿ      9.6 ಮಿ.ಮೀ
ರಾಯಾಪುರ            7.4 ಮಿ.ಮೀ
ಬಿಜಿಕೆರೆ                    17.0 ಮಿ.ಮೀ
ರಾಂಪುರ                  11.1 ಮಿ.ಮೀ
ದೇವಸಮುದ್ರದಲ್ಲಿ      11.3 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

error: Content is protected !!