Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಏನಿದೆ..? ತಿಳಿಸಿದ್ರು ನೋಡಿ ರಾಜಣ್ಣ

---Advertisement---

ತುಮಕೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಕದನದ ನಡುವೆ ಬೇರೆ ಏನೇನೋ ಬೆಳವಣಿಗೆಗಳು ನಡೆಯುತ್ತಿವೆ. ಇದರ ನಡುವೆ ನವೆಂಬರ್ ಕ್ರಾಂತಿ ಹುಟ್ಟು ಹಾಕಿದ್ದ ರಾಜಣ್ಣ ಪತ್ರದ ಕ್ರಾಂತಿಗೆ ಚಾಲನೆ ನೀಡಿದ್ದಾರೆ. ಆ ಪತ್ರದಲ್ಲಿ ಏನಿತ್ತು..? ಯಾರ ಬಗ್ಗೆ ಬರೆದಿದ್ದರು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇತ್ತು. ಇದೀಗ ಆ ಬಗ್ಗೆ ರಾಜಣ್ಣರೇ ಮಾತನಾಡಿದ್ದಾರೆ.

ಆ ಬಗ್ಗೆ ಲೀಕ್ ಏನು. ದೇಶಕ್ಕೆ ಗೊತ್ತು. ನೀವುಗಳು ಕೇಳಿದ್ರೆ ನಿಮಗೂ ಕೊಡ್ತಾ ಇದ್ದೆ. ನಾನು ವೋಟ್ ಚೋರಿ ಬಗ್ಗೆ ನಾನು ಕೊಟ್ಟಂತ ಸ್ಟೇಟ್ಮೆಂಟ್ ಸಂಪೂರ್ಣವಾಗಿ ಓದಬೇಕು. ಪತ್ರಿಕೆಯಲ್ಲೂ ಬರೆದಿದ್ದೀನಿ. ಸಂಪೂರ್ಣ ನೋಡದೆ ಎರೆಉ ಲೈನ್ ನೋಡಿದರೆ. ನಮ್ಮದು ಸಂಪೂರ್ಣ ಜವಾಬ್ದಾರಿ ಇದೆ ಅಂತ ಹೇಳಿದ್ದೀನಿ. ನಮ್ಮದೇ ಸರ್ಕಾರ ಆಗ ಇತ್ತು. ನಮ್ಮ ಸರ್ಕಾರ ಇದ್ದಂತ ಸಂದರ್ಭದಲ್ಲಿ ಬಿಎಲ್ಎ, ಬಿಎಲ್ಒ.. ಅದು ಬಿಎಲ್ಒ ಅಲ್ಲ ಬಿಎಲ್ಎ. ಬೂತ್ ಲೆವೆಲ್ ಏಜೆಂಟ್ ಅಂದ್ರೆ ನಾವ್ ಮಾಡ್ತೀವಿ. ಎಲ್ಲಾ ಪಾರ್ಟಿ ಅವರಿಗೆ ಇದು ಅಧಿಕಾರ ಇರುತ್ತೆ.

ಈ ಮೂಲಕ ನಮ್ಮ ಜವಾಬ್ದಾರಿ ಏನಿರುತ್ತೆ ಅನ್ನೋದನ್ನ ಬರೆದಿದ್ದೆ. ಸಂಬಂಧ ಪಟ್ಟವರು ಮುತುವರ್ಜಿ ವಹಿಸಿದ್ದರೆ ಆ ರೀತಿಯ ಪ್ರಮಾದ ಆಗುವುದು ತಪ್ಪುತ್ತಾ ಇತ್ತು ಎಂಬುದನ್ನ ತಿಳಿಸಿದ್ದೇನೆ. ನಿಮ್ಮ ಮೀಡಿಯಾದವರಿಗೆ ಯಾವಾಗ ಬದಲಾಯಿಸಬೇಕು ಅನ್ಸುತ್ತೋ ಆಗ ಬರೆದುಕೊಳ್ಳುತ್ತಾ ಇರಿ ಅಷ್ಟೆ. ನವೆಂಬರ, ಡಿಸೆಂಬರ್, ಜನವರಿ 6, ಜನವರಿ 9. ರಾಮನಗರ ಎಂಎಲ್ಎ, ಇನ್ನೊಬ್ಬರು, ನಾನು ಹೇಳಬಹುದು. ಆದರೆ ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now