Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಟ್ಟೆಗಳಿಗೆ ಜಿರಲೆ ಹತ್ತುವುದು ಯಾಕೆ..? ಈ ಸಮಸ್ಯೆಗೆ ಪರಿಹಾರವೇನು..?

Facebook
Twitter
Telegram
WhatsApp

ಮನೆ ಸ್ವಚ್ಛವಾಗಿದ್ದರೆ ಮನಸ್ಸು ಸ್ವಚ್ಛವಾಗಿರುತ್ತದೆ. ಒಂದು ವೇಳೆ ಮನೆ ಗಲೀಜಾಗಿದ್ದರೆ ಮನಸ್ಸು ಶಾಂತತೆಯನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಮನೆಯಲ್ಲಿ ಜಿರಲೆಗಳು ಒಡಾಡಿದರಂತು ಮುಗಿದೇ ಹೋಯ್ತು ಕೋಪವು ಹೆಚ್ಚಾಗಿ ಬರುತ್ತದೆ. ಅದರಲ್ಲೂ ಬಟ್ಟೆಯ ಒಳಗೆ ಜಿರಲೆ ಸೇರಿಕೊಂಡರೆ ಮೈಮೇಲೆ ಹರಿದಾಡಿದಂತೆ ಭಾಸವಾಗಿ ಬಿಡುತ್ತದೆ. ಬಟ್ಟೆಯೊಳಗೆ ಜಿರಲೆಯಾದರೆ ಅದನ್ನು ಹೋಗಲಾಡಿಸುವುದಕ್ಕೆ ಒಂದಷ್ಟು ಪರಿಹಾರಗಳು ಇಲ್ಲಿವೆ.

ಮೊದಲು ಬಟ್ಟೆಗೆ ಜಿರಲೆಗಳು ಯಾಕೆ ಬರುತ್ತವೆ ಎಂಬುದನ್ನು ನೋಡೋಣಾ. ಜಿರಲೆಗಳಿಗೆ ಬಟ್ಟೆಯಲ್ಲಿನ ಕಲೆ ಬೇಗ ಆಕರ್ಷಣೆ ಮಾಡುತ್ತವೆ. ಆಗ ಜಿರಲೆಗಳು ಬರುತ್ತವೆ. ಕಾಫಿ, ಟೀ ಕುಡಿಯುವಾಗ ಬಟ್ಟೆಗೆ ಬಿದ್ದು, ಕಲೆ ಉಳಿದು ಬಿಟ್ಟರೆ ಜಿರಲೆಗಳು ಬೇಗ ಬರುತ್ತವೆ.

ಅದಕ್ಕೆ ಪರಿಹಾರವೇನು: * ಜಿರಲೆಗಳು ಅವಾಗಿಯೇ ಅವು ಓಡಬೇಕು ಎಂದರೆ ನಶೆ ಉಂಡೆ ಅಂದ್ರೆ ನ್ಯಾಪ್ತಲಿನ್ ಬಳಸಿ. ಆ ಉಂಡೆಗಳನ್ನು ಬಟ್ಟೆಗಳ ನಡುವೆ ಇಡಿ. ಇದರಿಂದ ಜಿರಲೆಗಳು ಕೊಂಚ ದೂರ. ಅಂದ್ರೆ ಅದರ ವಾಸನೆಗೆ ದೂರ ಓಡುತ್ತವೆ.

* ಜಿರಳೆಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇನ್ನೊಂದು ವಸ್ತು ಎಂದರೆ ಅದು ಬೋರಿಕ್ ಆಸಿಡ್. ಇದು ಒಂದು ರೀತಿಯ ಸ್ಲೋ ಪಾಯಿಸನ್ ಇದ್ದಹಾಗೆ. 72 ಗಂಟೆಗಳ ಅಂತರದಲ್ಲಿ ಜಿರಳೆಗಳನ್ನು ಕೊಂದು ಹಾಕುತ್ತದೆ. ಜಿರಳೆಗಳು ಓಡಾಡುವ ಜಾಗದಲ್ಲಿ ಬೋರಿಕ್ ಆಸಿಡ್ ಪೌಡರ್ ಹಾಕಿಬಿಡಿ. ಜಿರಳೆಗಳಿಗೆ ಇದು ಮೆತ್ತಿಕೊಳ್ಳುತ್ತದೆ. ಇದರಿಂದ ಮುಕ್ತಿ ಪಡೆಯಲು ಜಿರಳೆಗಳು ಬೋರಿಕ್ ಆಸಿಡ್ ಪೌಡರ್ ತಿನ್ನುತ್ತದೆ. ಇದು ವಿಷಕಾರಿ ಅಂಶವಾಗಿ ಬದಲಾಗಿ ಜಿರಳೆಯನ್ನು ಕೊಂದು ಹಾಕುತ್ತದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!