Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಂಬೈನಲ್ಲಿ ಕರ್ನಾಟಕದ ಕಂಪು ಹರಡಿದ ಶಿಲ್ಪಾ ಶೆಟ್ಟಿ: ಅದು ಹೇಗೆ ಗೊತ್ತೆ ?

---Advertisement---

ಇತ್ತೀಚೆಗೆ ಶಿಲ್ಪಾ ಶೆಟ್ಟಿ ಮುಂಬೈನ ಬಾಂದ್ರಾದಲ್ಲಿ ಅಮ್ಮಾ ಕೈ ರೆಸ್ಟೋರೆಂಟ್ ಆರಂಭಿಸಿದ್ದಾರೆ.ಅಮ್ಮಾ ಕೈ ರೆಸ್ಟೋರೆಂಟ್ ಭಾರಿ ಜನಪ್ರಿಯತೆ ಪಡೆದಿದೆ. ಇಲ್ಲಿ ಕರ್ನಾಟಕದ ವಿಶೇಷ ಮಸಾಲದೋಸೆ, ಬೆಣ್ಣೆ ದೋಸೆ, ಕರಾವಳಿಯ ಕೊಟ್ಟೆ ಕಡಬು, ಕೋರಿ ರೊಟ್ಟಿ ಸೇರಿದಂತೆ ಹಲವು ಖಾದ್ಯಗಳು ದೊರೆಯುತ್ತವೆ.

ಅಮ್ಮಾ ಕೈ ರೆಸ್ಟೋರೆಂಟ್ ಫುಡ್ ಮೆನುವಿನಲ್ಲಿ ಕರ್ನಾಟ ಭೂಪಟ ಹಾಗೂ ಇಲ್ಲಿನ ವಿಶೇಷ ಖಾದ್ಯಗಳನ್ನು ಅದೇ ಹೆಸರಿನಲ್ಲಿ ನೀಡಲಾಗಿದೆ. ಕರ್ನಾಟಕದ ಬಹುತೇಕ ಭಾಗದ ಎಲ್ಲಾ ವಿಶೇಷ ಖಾದ್ಯಗಳು ಮುಂಬೈನ ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಲಭ್ಯವಿದೆ.

ಮೆಣಸಿನಕಾಯಿ ಬಜ್ಜಿ, ಪುಳಿಯೋಗರೆ, ಚಿಕನ್ ಬೆಂಗಳೂರು ಕಬಾಬ್, ಪನ್ನೀರ್ ಟೋಮೋಟೋ ಗೊಜ್ಜು, ಮೈಸೂರು ಮಸಾಲ ಬೇಬೆ ಪೋಟೆಟೋ, ಮೈಸೂರು ಮಸಾಲಾ ಎಗ್ ಬುರ್ಜಿ, ಕೂರ್ಗ್ ಪಂದಿ ಕರಿ, ಕೂರ್ಕ್ ಚಿಕನ್ ಸಾಸೆಜ್ ನಾನ್ ರೋಲ್, ಕರಾವಳಿಯ ಅಂಜಲ್ ಫ್ರೈ, ಬೆಳಗಾವಿ ಚಿಕನ್ ಕರಿ,ಕರಾವಳಿಯ ಮಂಗಳೂರು ಫಿಶ್ ಕರಿ, ಕೋರಿ ಗಸಿ, ಕೋರಿ ಪುಳಿಮುಂಚಿ ಸೇರಿದಂತೆ ಕರ್ನಾಟಕ ಪ್ರತಿ ಜಿಲ್ಲೆಯ ವಿಶೇಷ ಖಾದ್ಯಗಳು ಅದೇ ಹೆಸರಿನಲ್ಲಿ ಲಭ್ಯವಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now