Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಸಮಂತಾ ಮದುವೆಯಾದ ಪದ್ಧತಿ ಯಾವುದು..? ಇಶಾ ಫೌಂಡೇಶನ್ ನಲ್ಲಿ ಭೂತ ಶುದ್ಧಿ ಪದ್ಧತಿ ಅನುಸರಿಸೋದು ಯಾಕೆ..?

---Advertisement---

ಟಾಲಿವುಡ್ ನಟಿ ಸಮಂತಾ ನಿನ್ನೆಯಷ್ಟೇ ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ಮದುವೆಯಾಗಿದ್ದಾರೆ. ಇಶಾ ಫೌಂಡೇಶನ್ ನಲ್ಲಿ ಇಬ್ಬರ ವಿವಾಹ ಮಹೋತ್ಸವ ತುಂಬಾ ಸರಳವಾಗಿ ನೆರವೇರಿದೆ. ವಿಶೇಷ ಅಂದ್ರೆ ಭೂತ ಶುದ್ಧಿ ಪದ್ಧತಿಯಲ್ಲಿ ಇಬ್ಬರ ವುವಾಹ ನೆರವೇರಿದೆ. ಇಶಾ ಯೋಗ ಸೆಂಟರ್ ನಲ್ಲಿರುವ ಲಿಂಗ ಭೈರವಿ ದೇವಾಲಯದ‌ ಮುಂದೆ ಮದುವೆಯಾಗಿದ್ದಾರೆ.

ಈ ಭೂತ ಶುದ್ಧಿ ಪದ್ಧತಿ ಎಂದರೆ ಗಾಳಿ, ನೀರು, ಅಗ್ನಿ, ಪೃಥ್ವಿ, ಆಕಾಶಗಳ ಆರಾಧನೆಯನ್ನು ಮಾಡಲಾಗುತ್ತದೆ. ಪಂಚಭೂತಗಳ ಆರಾಧನೆ ಮತ್ತು ಕೆಲವು ಮಂತ್ರಗಳ ಮೂಲಕ ಆಧ್ಯಾತ್ಮಿಕ ಶುದ್ಧಿ, ಪೂರ್ವಜನ್ಮದ ಕರ್ಮಗಳ ಶುದ್ಧಿಗಳನ್ನು ಮಾಡಿ ವಜವಾಹ ಕಾರ್ಯ ಮಾಡಲಾಗುತ್ತದೆ. ಈ ರೀತಿಯ ವಿವಾಹದಿಂದ ದಂಪತಿಗಳಲ್ಲಿ ಸಾಮರಸ್ಯ ಲ, ವೈಯಕ್ತಿಕ ಪ್ರಗತಿ ನತ್ತು ಶಾಂತಿ ಹೆಚ್ಚಾಗಿ ನೆಲೆಸುತ್ತದೆ ಎಂಬುದನ್ನು ನಂಬಲಾಗುತ್ತದೆ. ಸಮಂತಾ ಹಾಗೂ ರಾಜ್ ಭೈರವಿ ದೇವಿಯ ಮೂರ್ತಿಯ ಎದುರು ಕೂತು ಪುಣ್ಯ ಅಗ್ನಿಯ ಎದುರು ಪೂಜೆಗಳನ್ನು ಮಾಡಿದ್ದಾರೆ. ಲಿಂಗ ಭೈರವಿ ಸದ್ಗುರುಗಳಿಂದ ಈಶಾ ಯೋಗ ಕೇಂದ್ರದಲ್ಲಿ ಪ್ರಾಣಪ್ರತಿಷ್ಠೆಯ ಮೂಲಕ ಪ್ರತಿಷ್ಠಾಪಿಸಲ್ಪಟ್ಟಿದೆ.

ಸಮಂತಾ, ಮೊದಲನೇ ಮದುವೆ ಅಂದ್ರೆ ನಾಗಚೈತನ್ಯ ಜೊತೆಗೆ ಡಿವೋರ್ಸ್ ಆದ ಮೇಲೆ ಆಧ್ಯಾತ್ಮದತ್ತ ಗಮನ ಹರಿಸಿದ್ದರು. ಆ ಸಂದರ್ಭದಲ್ಲಿ ಈಶಾ ಫೌಂಡೇಶನ್ ಗೆ ಭೇಟಿ ನೀಡಿದ್ದರು. ಸದ್ಗುರುಗಳ ಮೋಟೀವೇಶನ್ ಮಾತುಗಳನ್ನು ಕೇಳುತ್ತಾ ಬಂದರು. ಬಳಿಕ ಅಲ್ಲಿರುವ ಲಿಂಗ ಭೈರವಿಯ ಭಕ್ತರಾದರು, ಪೂಜಿಸುವುದಕ್ಕೆ ಶುರು ಮಾಡಿದರು. ಸಮಂತಾ ಲಿಂಗ ಭೈರವಿಯ ಆರಾಧಕಿಯಾದರು. ಈಗ ತಮ್ಮ ಜೀವನದ ಬಹು ಮುಖ್ಯ ಘಟ್ಟವನ್ನು ಅಲ್ಲಿಯೇ ಶುರು ಮಾಡಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...