Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಆಗಸ್ಟ್ 18 ಮತ್ತು 20 ರಂದು ವಿದ್ಯುತ್ ವ್ಯತ್ಯಯ

Facebook
Twitter
Telegram
WhatsApp

 

ಚಿತ್ರದುರ್ಗ,(ಆಗಸ್ಟ್ 17) :  ಆಗಸ್ಟ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : 66/11 ಕೆವಿ ಮತ್ತೋಡು, ಕಂಚೀಪುರ, ಗರಗ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.

ಎಫ್-1 ಗುಡ್ಡದನೆರಲೆಕೆರೆ, ಎಫ್-2 ಬುಕ್ಕಸಾಗರ, ಎಫ್-5 ಮತ್ತೋಡು, ಎಫ್-7 ನಾಗತಿಹಳ್ಳಿ, ಎಫ್-8 ಮೆಣಸಿನೋಡು, ಎಫ್-9 ಮತ್ತೋಡು ಎನ್‍ಜಿವೈ, ಎಫ್-10 ದೊಡ್ಡತೇಕಲವಟ್ಟಿ, ಎಫ್-11 ವಜ್ರ ಎನ್.ಜೆ.ವೈ.

ಕಂಚಿಪುರ: ಎಫ್-1 ಕಂಚಿಪುರ, ಎಫ್-2 ಕಿಟ್ಟದಾಳು, ಎಫ್-3 ಕಡವಿಗೆರೆ ಎಫ್-4 ಓಬಳಾಪುರ, ಎಫ್-5 ವೆಂಗಲಾಪುರ, ಎಫ್-6 ನಾಗನಾಯಕನಕಟ್ಟೆ, ಎಫ್-7 ದೊಡ್ಡ ಕರ್ಪೂರದ ಕಟ್ಟೆ, ಎಫ್-8 ಶಿವನಗರ, ಎಫ್-9 ಜೈ ಸ್ವರ್ಣಾಪುರ, ಎಫ್-10 ಚಿಕ್ಕ ಬ್ಯಾಲದಕೆರೆ.
ಗರಗ : ಎಫ್ -1 ಸೋಮೇನಹಳ್ಳಿ, ಎಫ್-2 ಶ್ರೀರಾಂಪುರ, ಎಫ್-3 ಎಸ್.ನೆರಲೆಕೆರೆ ಎಫ್-4 ಕಬ್ಬಳ, ಎಫ್-5 ಬಲ್ಲಾಳಸಮುದ್ರ , ಎಫ್-6 ಗರಗ, ಎಫ್-7 ಬೆಲಗೂರು, ಎಫ್-8 ಕೋಡಿಹಳ್ಳಿ, ಎಫ್-9 ಕಾಲ್ಕೆರೆ, ಎಫ್-10 ತೋಣಚೇನಹಳ್ಳಿ, ಎಫ್-11 ಗವಿರಂಗಾಪುರ.

ಪಂಚನಹಳ್ಳಿ: ಎಫ್-6 ತಂಡಗ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಆಗಸ್ಟ್ 20ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು : 66/11 ಕೆವಿ ಬಾಲೇನಹಳ್ಳಿ ವಿವಿ ಕೇಂದ್ರ ದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ಬಾಲೇನಹಳ್ಳಿ: ಎಫ್-1 ಕಲ್ಲಹಳ್ಳಿ, ಎಫ್-2 ಕೆಲಗಲಹಟ್ಟಿ, ಎಫ್-4 ಹೊಸಕಲ್ಲಹಳ್ಳಿ, ಎಫ್-5 ರತ್ನಗಿರಿ, ಎಫ್-6 ರಾಮಜೋಗಿಹಳ್ಳಿ, ಎಫ್-7 ಕುರುಡಿಹಳ್ಳಿ, ಎಫ್-8 ಬಾಲೇನಹಳ್ಳಿ, ಎಫ್-9 ಸಪ್ತಗಿರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ. ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಆಗಸ್ಟ್ 20ರಂದು ವಿದ್ಯುತ್ ವ್ಯತ್ಯಯ

ಆಗಸ್ಟ್ 20ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ
ವಿದ್ಯುತ್ ಆಡಚಣೆ ಯಾಗುವ ಪ್ರದೇಶಗಳು : 66/11 ಕೆವಿ ಗರಗ ವಿವಿ ಕೇಂದ್ರ ದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ಗರಗ : ಎಫ್-1 ಸೋಮೇನಹಳ್ಳಿ, ಎಫ್-2 ಶ್ರೀರಾಂಪುರ ಎಫ್-3 ಎಸ್.ನೆರಲೆಕೆರೆ, ಎಫ್-4 ಕಬ್ಬಳ, ಎಫ್-5 ಬಲ್ಲಾಳಸಮುದ್ರ, ಎಫ್-6 ಗರಗ,  ಎಫ್-7 ಬೆಲಗೂರು, ಎಫ್-8 ಕೋಡಿಹಳ್ಳಿ, ಎಫ್-9 ಕಾಲ್ಕೆರೆ, ಎಫ್-10 ತೋಣಚೇನಹಳ್ಳಿ, ಎಫ್-11 ಗವಿರಂಗಾಪುರ.

ಪಂಚನಹಳ್ಳಿ : ಎಫ್-6 ತಂಡಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ. ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

20% ಗ್ರೇಸ್ ಮಾರ್ಕ್ಸ್ ಕೊಟ್ಟರು ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆ ಯಾಕೆ..?

ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಮಾಮೂಲಿಯಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಫಲಿತಾಂಶ ತೀರಾ ಕಡಿಮೆ ಬಂದಿದೆ. ಈ ಬಾರಿ 8,59,967 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ

ನಿವೇದಿತಾ ಜೈನ್ ಸಾವಿನ ಬಗ್ಗೆ ಮೊದಲೇ ಎಚ್ಚರಿಸಿದ್ದರು ಆ ಮನುಷ್ಯ.. ಮನೆಯು ಸಿಗಲಿಲ್ಲ.. ನಟಿಯೂ ಉಳಿಯಲಿಲ್ಲ..!

ನಿವೇದಿತಾ ಜೈನ್ ಬದುಕಿದ್ದು ಕೇವಲ 19 ವರ್ಷ. ಆದರೆ ಹಲವು ಸಿನಿಮಾಗಳಲ್ಲಿ ನಟಿಸಿ, ಎಲ್ಲರನ್ನು ಬಿಟ್ಟು ಹೊರಟೆ ಹೋದರು. ಇಂದಿಗೂ ಅವೆ ಸಾವು ಆತ್ಮಹತ್ಯೆಯೋ, ಸಹಜ ಸಾವೋ ಎಂಬ ಪ್ರಶ್ನೆ ಕಾಡುತ್ತದೆ. ನಿವೇದಿತಾ ಜೈನ್

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ : 21ನೇ ಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆ

ಬೆಂಗಳೂರು: ಇಂದು 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. 76.91ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 8.59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಚೆ ಬರೆದಿದ್ದಾರೆ. 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಲಿಂಗವಾರು ಒಟ್ಟಾರೆ ಫಲಿತಾಂಶ: ಬಾಲಕರು:2,87,416(65.90%) ಬಾಲಕಿಯರು’-3,43,788(81.11%) ರಾಜ್ಯದಲ್ಲಿ

error: Content is protected !!