Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವೀಸಾ ಇಲ್ಲದೆ ಭಾರತೀಯರನ್ನ ಒಳ ಬಿಟ್ಟುಕೊಂಡ ಪೋಲ್ಯಾಂಡ್ ನೆಲೆಯನ್ನು ನೀಡಿದೆ..!

Facebook
Twitter
Telegram
WhatsApp

ಸಂಕಷ್ಟದಲ್ಲಿದ್ದಾಗ ಸ್ಪಂದಿಸಿದವರೇ ಬಂಧುಗಳು ಅನ್ನೊ ಮಾತಿದೆ. ಈಗ ಭಾರತೀಯ ವಿದ್ಯಾರ್ಥಿಗಳಿಗೆ ಪೋಲ್ಯಾಂಡ್ ಸರ್ಕಾರ ಬಂಧುವೇ ಆಗಿ ಬಿಟ್ಟಿದೆ. ರಷ್ಯಾ ಉಕ್ರೇನ್ ನಡೆದ ವಿನ ಯುದ್ಧ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ಭಾರತ ಸರ್ಕಾರ ನಮ್ಮವರನ್ನ ಅಲ್ಲಿಂದ ಸೇಪೊಅಗಿ ಕರೆತರುವಲ್ಲಿ ಶ್ರಮಿಸುತ್ತಿದೆ. ಈಗಾಗಲೇ ನಾಲ್ಕು ವಿಮಾನದಲ್ಲಿ ಒಂದಷ್ಟು ಜನರನ್ನ ಕರೆ ತಂದಿದೆ.

ಈ ಬಿಕ್ಕಟ್ಟಿನ ನಡುವೆ ಪೋಲ್ಯಾಂಡ್ ಸರ್ಕಾರವೂ ಸಹಾಯಕ್ಕೆ ನಿಂತಿದೆ. ಉಕ್ರೇನ್ ನಿಂದ ತಪ್ಪಿಸಿಕೊಂಡು ಬರುವ ಭಾರತೀಯರಿಗೆ ಯಾವುದೇ ವೀಸಾ ಇಲ್ಲದೆ ತಮ್ಮ ದೇಶದ ಒಳಗೆ ಬರಲು ಅನುಮತಿ ನೀಡಿತ್ತು. ಅದರಂತೆ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್ ನಿಂದ ಗಡಿಭಾಗಕ್ಕೆ ತಪ್ಪಿಸಿಕೊಂಡು ಪೋಲ್ಯಾಂಡ್ ಪ್ರದೇಶಗಳನ್ನ ತಲುಪಿದ್ದಾರೆ.

ಆದ್ರೆ ಪೋಲ್ಯಾಂಡ್ ಸರ್ಕಾರ ಕೇವಲ ಅನುಮತಿಯನ್ನಷ್ಟೇ ಕೊಟ್ಟಿಲ್ಲ.ಮಾನವೀಯ ನೆಲೆಗಟ್ಟಿನಲ್ಲಿ ಒಂದಷ್ಟು ಮಾನವೀಯತೆಯನ್ನು ಮೆರೆದಿದೆ. ಉಳಿದುಕೊಳ್ಳಲು ತುರ್ತು ಶೆಲ್ಟರ್ ವ್ಯವಸ್ಥೆ ಮಾಡಿದ್ದು, ಆಹಾರ, ನೀರು ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಈ ಮಧ್ಯೆ ಭಾರತೀಯ ಪೋಲ್ಯಾಂಡ್ ರಾಯಬಾರಿ ಕಚೇರಿ ವಿದ್ಯಾರ್ಥಿಗಳನ್ನ ಏರ್ ಲಿಫ್ಟ್ ಮಾಡುವ ಯೋಜನೆ ಮಾಡಿದೆ. ವಿದ್ಯಾರ್ಥಿಗಳಿಗೆ ಒಂದಷ್ಟು ಮಾರ್ಗಸೂಚಿಗಳನ್ನು ನೀಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

  ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ

error: Content is protected !!