Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ನಾಳೆಯಿಂದ ಕಲಾಶ್ರೀ ಲೈಫ್ ಸ್ಟೈಲ್ ಗ್ರಾಂಡ್ ಓಪನಿಂಗ್…!

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 12 : ಕಲಾಶ್ರೀ ಲೈಫ್ ಸ್ಟೈಲ್ ಅಂದ್ರೆ ಕೋಟೆನಾಡಿನ ಮಂದಿಗೆ ವಿಶೇಷ ಪ್ರೀತಿ. ಬಟ್ಟೆ ಶಾಪಿಂಗ್ ಹೋಗ್ಬೇಕು ಎಂದಾಕ್ಷಣಾ ಎಲ್ಲರಿಗೂ ನೆನಪಾಗೋದು ಕೂಡ ಇದೆ ಕಲಾಶ್ರೀ ಲೈಫ್ ಸ್ಟೈಲ್. ಯಾವಾಗಲೂ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಕಲಾಶ್ರೀ ಲೈಫ್ ಸ್ಟೈಲ್ ಈಗ ಗ್ರಾಹಕರಿಗೋಸ್ಕರ ದೊಡ್ಡ ಹೆಜ್ಜೆ ಇಟ್ಟಿದೆ. ಅದುವೆ ಕಲಾಶ್ರೀ ಲೈಫ್ ಸ್ಟೈಲ್.

ಜಿಲ್ಲೆಯಾದ್ಯಂತ ಮನೆ ಮಾತಾಗಿದ್ದ ಕಲಾಶ್ರೀ ಲೈಫ್ ಸ್ಟೈಲ್ ಇದೀಗ ಮತ್ತಷ್ಟು ವಿಶೇಷಗಳೊಂದಿಗೆ ಮತ್ತು ಅತ್ಯಾಧುನಿಕ ರೀತಿಯಲ್ಲಿ ಅಕ್ಟೋಬರ್ 13 ರಿಂದ ಸ್ವಂತ ಕಟ್ಟಡಕ್ಕೆ  ಸ್ಥಳಾಂತರವಾಗಲಿದೆ. ಇಷ್ಟು ದಿನಗಳ ಕಾಲ ನಗರದ ಅಮೋಘ ಕಾಂಪ್ಲೆಕ್ಸ್ ಎದುರುಗಡೆ ಇದ್ದ ಕಲಾಶ್ರೀ ಲೈಫ್ ಸ್ಟೈಲ್ ಇದೀಗ ನಗರದ ಆನೆ ಬಾಗಿಲು ಬಳಿ, ಮೌರ್ಯ ಲಾಡ್ಜ್ ಸಮೀಪದ ಲಕ್ಷ್ಮೀ ಬಜಾರ ಹತ್ತಿರದ ಮೂರಂತಸ್ತಿನ ಸ್ವಂತ ಮಳಿಗೆಯಲ್ಲಿ ಸ್ಥಳಾಂತರವಾಗಿದೆ. ಚಿತ್ರದುರ್ಗದ ಮಟ್ಟಿಗೆ ಇದೊಂದು ಏಕೈಕ ಮೂರು ಅಂತಸ್ತಿನ, ಅತ್ಯಾಧುನಿಕ ರೀತಿಯ ಕಣ್ಮನ ಸೆಳೆಯುವ ಶೋರೂಂ ಆಗಿದೆ. ಹೀಗಾಗಿ ಕೋಟೆನಾಡಿನ ಜನರನ್ನ ಆಕರ್ಷಿಸುವುದಕ್ಕೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ನೀಡಿದರೆ ಗ್ರಾಹಕರಿಗೆ ಅದಕ್ಕಿಂತ ಮತ್ತೊಂದು ಖುಷಿ ಇದ್ಯಾ. ಈಗ ಕಲಾಶ್ರೀ ಲೈಫ್ ಸ್ಟೈಲ್ ಜನರನ್ನ ಗುಣಮಟ್ಟದ ಬಟ್ಟೆಗಳ ಜೊತೆಗೆ ಕಡಿಮೆ ದರದಲ್ಲಿ ಸೆಳೆಯುತ್ತಿದೆ. ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಉಳಿಸಿಕೊಂಡು ಬಂದಿರುವ ಕಲಾಶ್ರೀ ಲೈಫ್ ಸ್ಟೈಲ್ ಇದೀಗ ಮತ್ತಷ್ಟು ವಿಧವಾದ ಅತ್ಯಾಧುನಿಕ ನಮೂನೆಯ ರೇಷ್ಮೆ ಸೀರೆಗಳು, ಕಾಂಜೀವರಂ ರೇಷ್ಮೆ ಸೀರೆಗಳು, ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಶೂಟಿಂಗ್, ಷರ್ಟಿಂಗ್,  ಸೂಟ್, ಶೇರ್ವಾನಿ, ಮಕ್ಕಳ ರೆಡಿಮೇಡ್ ಉಡುಪುಗಳು ಹಾಗೂ ಎಲ್ಲಾ ರೀತಿಯ ಬ್ರಾಂಡೆಡ್ ಉಡುಪುಗಳು 10 + 5  % ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಚಿತ್ರದುರ್ಗ ಜಿಲ್ಲೆಯ ಮದುವೆ ಜವಳಿಗೆ ಹೆಸರಾಂತ ಶೋರೂಂ ಇದಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now