ಬೆಂಗಳೂರು : ಬಾರೀ ವಿರೋಧ ಉಂಟು ಮಾಡಿದ್ದ ಜಾತಿಗಣತಿಯನ್ನು ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಸ್ವೀಕಾರ ಮಾಡಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಈ ವರದಿ ನೀಡಿದ್ದು, ಸುಮಾರಿ 200 ಪುಟಗಳಷ್ಟು ಇದೆ. ಅದರಲ್ಲಿ ಯಾವ್ಯಾವ ಜಾತಿ ಎಷ್ಟೆಷ್ಟು ಜನಸಂಖ್ಯೆ ಹೊಂದಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ರಾಜ್ಯದಲ್ಲಿ ನಡೆಸಿರುವ 1351 ಜಾತಿಗಳ ಗಣತಿ ವರದಿಯಲ್ಲಿ ದಾಖಲಾಗಿರುವ ಜನಸಂಖ್ಯೆ ವಿವರ ಇಲ್ಲಿದ್ದು, ಈ ಬಾರಿ ಹೊಸದಾಗಿ 152 ಜಾತಿಗಳು ಗುರುತಿಸಲಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದೆ. ಹಿಂದುಳಿದ ವರ್ಗದಲ್ಲಿ ಕುರುಬ ಸಮುದಾಯ ಅತ್ಯಂತ ಹಿಂದುಳಿದ ದೊಡ್ಡ ಸಮುದಾಯ.
ಪರಿಶಿಷ್ಟ ಜಾತಿ-1.8ಕೋಟಿ
ಪರಿಶಿಷ್ಟ ಪಂಗಡ-45 ಲಕ್ಷ
ಮುಸ್ಲಿಂ-70 ಲಕ್ಷ
ಲಿಂಗಾಯತ-65 ಲಕ್ಷ
ಒಕ್ಕಲಿಗ -60 ಲಕ್ಷ
ಕುರುಬ-45 ಲಕ್ಷ
ಈಡಿಗ-15 ಲಕ್ಷ
ವಿಶ್ವಕರ್ಮ-15 ಲಕ್ಷ
ಬೆಸ್ತ-15 ಲಕ್ಷ
ಬ್ರಾಹ್ಮಣ-14 ಲಕ್ಷ
ಯಾದವ-10 ಲಕ್ಷ
ಮಡಿವಾಳ-6 ಲಕ್ಷ
ಅರೆ ಅಲೆಮಾರಿ-6 ಲಕ್ಷ
ಕುಂಬಾರ -5 ಲಕ್ಷ
ಸವಿತಾ ಸಮಾಜ-5 ಲಕ್ಷ
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







