Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಟುಂಬದವರ ಸಂಭ್ರಮಾಚರಣೆ, ಮಾಧ್ಯಮಗಳ ಸುದ್ದಿ ಪ್ರಸಾರ, ಎಲ್ಲಿಲ್ಲದ ಸಂಭ್ರಮ : ಆ ಹುಡುಗಿಯ ಲೈಪ್ ನಲ್ಲಿ ಸುಳ್ಳಾಯ್ತು UPSC ಪರೀಕ್ಷೆ..!

Facebook
Twitter
Telegram
WhatsApp

ರಾಮಗಢ: ಇತ್ತೀಚೆಗೆ ಯುಪಿಎಸ್ಸಿ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ರ್ಯಾಂಕ್  ಪಡೆದವರೆಲ್ಲಾ ಸಂಭ್ರಮಿಸಿದ್ದಾರೆ. ಅವರ ಸುದ್ದಿ ಮಾಧ್ಯಮದಲ್ಲೂ ಪ್ರಸಾರವಾಗಿದೆ. ಇದೆ ರೀತಿ ದಿವ್ಯಾ ಪಾಂಡೆ ಎಂಬ ವಿದ್ಯಾರ್ಥಿನಿಯೂ ರ್ಯಾಂಕ್ ಬಂದಿದ್ದಾಳೆಂಬ ಸುದ್ದಿ ಹರಿದಾಡಿತ್ತು. ಮನೆಯವರು ಸಂಭ್ರಮಿಸಿದ್ದರು. ಸ್ಥಳೀಯರು ಸನ್ಮಾನಿಸಿದ್ದರು. ಆದರೆ ಹೆಸರಿನ ಗೊಂದಲವಾಗಿ ಆ ಸಂಭ್ರಮವೆಲ್ಲಾ ಸುಳ್ಳಾಗಿದೆ. ಈ ಬಗ್ಗೆ ಆಕೆಯ ಕುಟುಂಬಸ್ಥರೇ ಸ್ಪಷ್ಟನೆ ನೀಡಿದ್ದಾರೆ.

ದಿವ್ಯಾ ಪಾಂಡೆ ಮನೆಯವರ ಸಂಭ್ರಮಕ್ಕೆ ಜಾರ್ಖಂಡ್​ ಜಿಲ್ಲಾಡಳಿತ ಮತ್ತು ಸೆಂಟ್ರಲ್​ ಕೋಲ್​ಫೀಲ್ಡ್ಸ್​ ನಿಗಮ (ಸಿಸಿಎಲ್) ಕೂಡ ಸನ್ಮಾನ ಮಾಡಿತ್ತು. ದಕ್ಷಿಣ ಭಾರತ ಮೂಲದ ದಿವ್ಯಾ.ಪಿ ಯುಪಿಎಸ್ಸಿ ನಲ್ಲಿ ರ್ಯಾಂಕ್ ಬಂದಿರುವುದು. ಆದರೆ, ಫ್ರೆಂಡ್ಸ್​ ಮಾಡಿದ ಮಿಸ್ಟೇಕ್​ನಿಂದ ದಿವ್ಯಾ ಪಾಂಡೆ ಕುಟುಂಬಸ್ಥರು ಸಂಭ್ರಮ ಪಟ್ಟಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುಟುಂಬಸ್ಥರು, ಯುಪಿಎಸ್​ಸಿ ಪರೀಕ್ಷೆಯಲ್ಲಿ 323ನೇ ರ್ಯಾಂಕ್​ನಲ್ಲಿ ಪಾಸ್​ ಆಗಿರುವ ಬಗ್ಗೆ ನನ್ನ ಅಕ್ಕನಿಗೆ ಉತ್ತರ ಪ್ರದೇಶ ಮೂಲದ ಫ್ರೆಂಡ್ಸ್​ ಫೋನ್​ ಮೂಲಕ ತಿಳಿಸಿದರು. ನಾವು ಯುಪಿಎಸ್​ಸಿ ಫಲಿತಾಂಶ ನೋಡಲು ವೆಬ್​ಸೈಟ್​ ಪರಿಶೀಲಿಸಿದೆವು. ಆದರೆ, ಇಂಟರ್ನೆಟ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಇಷ್ಟೆಲ್ಲ ರಾದ್ಧಾಂತವಾಯಿತು. ನಮ್ಮಿಂದ ಎಡವಟ್ಟಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

  ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ

error: Content is protected !!