ಸುದ್ದಿಒನ್, ಚಿತ್ರದುರ್ಗ,ಮೇ.21 : ನಗರದ ಹೊಳಲ್ಕೆರೆ ರಸ್ತೆಯ ಗಾಯತ್ರಿ ಭವನ ಸರ್ಕಲ್ ನಲ್ಲಿರುವ ಕನಕ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಮುಂದಿನ 5 (ಐದು) ವರ್ಷಗಳ ಅವಧಿಗೆ ಮೇ 23 ರಂದು ನಿಗಧಿಪಡಿಸಿದ್ದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಗೆ ಮೇ 17 ರಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಸಂಜಯ್ ರಾಂ ಎಸ್. ಘೋಷಿಸಿರುತ್ತಾರೆ.
ಅವಿರೋಧವಾಗಿ ಆಯ್ಕೆಯಾದ ಸದಸ್ಯರ ವಿವರ :
ಕೆ.ಬಿ.ರಾಮಪ್ಪ
ಹೆಚ್.ಎನ್.ಲೋಕೇಶ್ಕುಮಾರ್
ಕೆ.ಬಿ.ಕೃಷ್ಣಪ್ಪ.
ಎಂ.ಪರಮೇಶ್
ಕೆ.ಹೆಚ್.ನಾಗರಾಜ್
ಎಲ್.ಚಂದ್ರಶೇಖರ್
ಬಸವರಾಜ್. ಕೆ.ಕೆ
ಕೆ.ಎನ್.ವೃಷಬೇಂದ್ರ
ನಿಖಿಲ್ ರಾಜ್.ಪಿ
ಶ್ರೀಮತಿ ಶೋಭ
ಶ್ರೀಮತಿ ಪಾರ್ವತಮ್ಮ
ರವಿಕುಮಾರ್ ಎನ್
ಪುಷ್ಪರಾಜ್.ಸಿ











