Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೇಲದ ಹಣ್ಣು ತಿನ್ನೋದ್ರಿಂದ್ ಲಿವರ್ ಡ್ಯಾಮೇಜ್ ನಿಂದ ಪಾರಾಗಬಹುದು..!

---Advertisement---

ಎಸ್ ನೀವೂ ಕೇಳಿದ್ದು ಸತ್ಯ. ಅನೇಕ ಕಾಯಿಲೆಗಳಿಗೆ ನಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಔಷಧ. ಹಿತ್ತಲಲ್ಲಿರುವ ಗಿಡಗಳೇ ಮದ್ದು. ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬಂತ ಭಾವನೆಯಿಂದ ನಾವೂ ಅದರ ಕಡೆಗೆ ಗಮನವನ್ನೇ ಕೊಡಲ್ಲ. ಆದ್ರೆ ಅದರಂತೆ ಹಿತ್ತಲಲ್ಲಿ ಬೆಳೆದ ಬೇಲದ ಹಣ್ಣು ಹಕವು ಕಾಯಿಲೆಗಳಿಗೆ ದಿವ್ಯೌಷಧ. ಅದರಲ್ಲೂ ಲಿವರ್ ಡ್ಯಾಮೇಜ್ ಆಗುವುದನ್ನು ತಪ್ಪಿಸುತ್ತದೆ. ಒಂದು ವೇಳೆ ಲಿವರ್ ಸಮಸ್ಯೆ ಇದ್ದವರು ಇದನ್ನ ಬಳಸಬಹುದು.

ಬೇಲದ ಹಣ್ಣನ್ನ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಪಾನಕ ಮಾಡುವುದಕ್ಕೆ ಬಳಸುತ್ತಾರೆ. ಅದನ್ನ ಬಿಟ್ಟರೆ ಉಳಿಕೆ ದಿನದಲ್ಲಿ ಈ ಬೇಲದ ಹಣ್ಣನ್ನ ತಿನ್ನುವ ಸಂಖ್ಯೆ ಕಡಿಮೆ. ಆದರೆ ಈ ಬೇಲದ ಹಣ್ಣು ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..? ಇದರಲ್ಲಿ ಏನೆಲ್ಲಾ ಅಂಶಗಳಿವೆ ಅನ್ನೋದು ಗೊತ್ತಾ..? ಇಲ್ಲಿದೆ ನೋಡಿ ಮಾಹಿತಿ.

* ಲಿವರ್ ನಲ್ಲಿ ಏನೇ ಡ್ಯಾಮೇಜಸ್ ಸೆಲ್ಸ್ ಇದ್ರು ಕೂಡ ಅದನ್ನ ರಿಕವರಿ ಮಾಡುವ ಸಾಮರ್ಥ್ಯ ಈ ಹಣ್ಣಿಗಿದೆ.

* ಉಷ್ಣಾಂಶ ಹೆಚ್ಚಾಗಿದ್ರು ಈ ಹಣ್ಣನ್ನ ತಿನ್ನುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುವುದಕ್ಕೆ ಸಹಾಯ ಮಾಡುತ್ತದೆ.

* ಈ ಬೇಲದ ಹಣ್ಣು ಹಾರ್ಟ್ ಅಟ್ಯಾಕ್ ಆಗುವುದನ್ನು ತಪ್ಪಿಸುತ್ತದೆ. ನರಗಳ ನಡುವೆ ಕೊಬ್ಬು ಬೆಳೆದರೆ ಅದರಿಂದ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ಆದರೆ ಈ ಬೇಲದ ಹಣ್ಣನ್ನ ತಿನ್ನೋದ್ರಿಂದ ಆ ಕೊಬ್ಬು ಕರಗುತ್ತದೆ.

* ಈ ಹಣ್ಣು ಈಗ ಹೆಚ್ಚಾಗಿ ಸಿಗುವುದಿಲ್ಲ. ಸಿಕ್ಕಾಗ ಎಲ್ಲರೂ ಈ ಹಣ್ಣನ್ನ ತಿನ್ನಿ. ಕೆಲವರು ಈ ಸಕ್ಕರೆ ಬೆರೆಸಿ ತಿನ್ನುವುದಕ್ಕೆ ಇಷ್ಟಪಡ್ತಾರೆ. ಹೇಗಾದರೂ ಸರಿ ಈ ಹಣ್ಣನ್ನ ಮಿಸ್ ಮಾಡದೆ ತಿನ್ನಿ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment