Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

16 ವರ್ಷದ ಬಾಲಕನ ಜೊತೆಗೆ 41 ವರ್ಷದ ಮಹಿಳೆ ಮದುವೆ : ಬಾಲಕನ ತಾಯಿಯೇ ಈ ಮದುವೆ ಮಾಡಿಸಿದ್ದು ಯಾಕೆ ಗೊತ್ತಾ..?

Facebook
Twitter
Telegram
WhatsApp

 

ಸೋಷಿಯಲ್ ಮೀಡಿಯಾದಲ್ಲಿ ಆ ಹುಡುಗ ಹುಡುಗಿಯದ್ದೆ ಮದುವೆ ಫೋಟೋಗಳು ಓಡಾಡುತ್ತಿವೆ. ಅದನ್ನು ನೋಡಿದವರೆಲ್ಲಾ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಆದರೆ ಆ‌ ಮದುವೆಯ ಹಿಂದಿನ ಗುಟ್ಟನ್ನೊಮ್ಮೆ ಕೇಳಿದ್ರೆ, ಇಂತೊಬ್ಬ ಸ್ನೇಹಿತೆ ನಮಗೂ ಸಿಕ್ಕಬಾರದಾ ಎನಿಸದೇ ಇರುವುದಿಲ್ಲ.

ಮದುವೆ ವಯಸ್ಸು ಸಹಜವಾಗಿ ಹುಡುಗಿಗಿಂತ ಹುಡುಗ ಎರಡ್ಮೂರು ವರ್ಷ ದೊಡ್ಡವನಾಗಿರುತ್ತಾನೆ. ಆದ್ರೆ ಇಲ್ಲೊಂದು ಮದುವೆ ನಡೆದಿದೆ. ಅದರಲ್ಲಿ ಹುಡುಗಿಗೆ 41 ವರ್ಷ ಹುಡುಗನಿಗೆ ಕೇವಲ 16 ವರ್ಷ‌. ಸುಮಾರು 25 ವರ್ಷದ ಅಂತರವಿದೆ. ಹೀಗೆ ಮದುವೆಯಾಗೋದಕ್ಕು ಒಂದು ಬಲವಾದ ಕಾರಣವಿದೆ. ಅದರಲ್ಲೂ ಹುಡುಗನ ತಾಯೊಯೇ ಮುಂದೆ‌ ನಿಂತು ಈ ಮದುವೆ ಮಾಡಿಸಿರೋದು ವಿಶೇಷವಾಗಿದೆ.

ಈ ವಿಚಿತ್ರ ಮದುವೆ ನಡೆದಿರೋದು ಇಂಡೋನೇಷ್ಯಾದಲ್ಲಿ. 41 ವರ್ಷದ ಮರಿಯಾನ ತನ್ನ ಸ್ನೇಹಿತೆಯ ಮಗನಾದ 16 ವರ್ಷ್ ಬಾಲಕ ಕೆವಿನ್ ನನ್ನು ಮದುವೆಯಾಗಿದ್ದಾಳೆ. ಮದುವೆಯಾಗಿದ್ದು, ಖುಷಿ ಖುಷಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ಕೆವಿನ್ ತಾಯಿ ಲೀಸಾ ಸೊಸೆಯೆಂದು ಸ್ವೀಕರಿಸುವ ಮರಿಯಾನ ಈ ಮುಂಚೆ ಕ್ಲೋಸ್ ಫ್ರೆಂಡ್ ಆಗಿದ್ದರು.

ಮರಿಯಾನ ಸದ್ಯ ಕಿರಾಣಿ ಅಂಗಡಿಯ ಮಾಲಕಿಯಾಗಿದ್ದಾರೆ. ಈ ಹಿಂದೆಯೇ ಒಬ್ಬರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಹೀಗಾಗಿ ಮರಿಯಾನ ಖಿನ್ನತೆಗೆ ಒಳಗಾಗಿದ್ರು. ಸ್ನೇಹಿತೆಯನ್ನು ಕಾಪಾಡುವುದಕ್ಕೋಸ್ಕರ ತನ್ನ ಮಗನನ್ನೇ ಕೊಟ್ಟು ಮದುವೆ ಮಾಡಿದ್ದಾರೆ. ಸ್ನೇಹಿತೆಯನ್ನು ಸೊಸೆಯಾಗಿ ಮನೆಗೆ ತುಂಬಿಸಿಕೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!