Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ದಪ್ಪ ಆಗ್ಬೇಕು ಅಂತ ಬಯಸುವವರು ದಿನಕ್ಕೆ ಎರಡು ಬಾಳೆ ಹಣ್ಣು ತಿಂದು ನೋಡಿ

---Advertisement---

ಮನುಷ್ಯನ ದೇಹದ ಆಕಾರದಲ್ಲಿ ಸಣ್ಣಗೆ ಇರುವವರು ದಪ್ಪಗೆ ಇರುವವರು ಸರ್ವೇ ಸಾಮಾನ್ಯ. ಆದ್ರೆ ಸಣ್ಣಗೆ ಇರುವವರಿಗೆ ದಪ್ಪ ಆಗ್ಬೇಕು ಎಂಬ ಆಸೆ, ತೀರಾ ದಪ್ಪಗೆ ಇರುವವರಿಗೆ ಸಣ್ಣಗೆ ಆಗುವ ಬಯಕೆ. ಅದಕ್ಕಾಗಿಯೇ ಸಾಕಷ್ಟು ಕಸರತ್ತ ಮಾಡುತ್ತಿರುತ್ತಾರೆ. ಸಣ್ಣ ಇರುವವರಂತು ಜಿಮ್ ವರ್ಕೌಟ್ ಅಂತ ಮಾಡಿ, ಜಿಮ್ ಟ್ರೇನರ್ ಹೇಳಿದ್ದಷ್ಟನ್ನು ತಿನ್ನುವ ಪ್ರಯತ್ನ ಮಾಡ್ತಾರೆ. ಆದರೆ ಅದರ ಅವಶ್ಯಕತೆ ಇಲ್ಲ. ತೀರಾ ಸಣ್ಣ ಇರುವವರಿಗೆ ಒಳ್ಳೆ ಫಿಟ್ನೆಸ್ ಬಾಡಿ ಬೇಕು ಅಂದ್ರೆ ಬಾಳೆಹಣ್ಣು ಇದ್ರೆ ಸಾಕು.

ದಿನಕ್ಕೆ ಎರಡು ಬಾಳೆ ಹಣ್ಣನ್ನ ಸೇವಿಸಿ. ಹಾಗಂತ ಯಾವಾಗಂದ್ರೆ ಅವಗಾ ಸೇವಿಸುವುದಲ್ಲ. ಬದಲಿಗೆ ರಾತ್ರಿ ಊಟವಾದ ಮೇಲೆ ಒಂದು ಬಾಳೆ ಹಣ್ಣನ್ನ ತಿನ್ನಿ. ಹಾಗೇ ಆ ಬಾಳೆ ಹಣ್ಣಿನ ಸಿಪ್ಪೆಯನ್ನ ಬಿಸಾಡಬೇಡಿ. ಅದರಿಂದ ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ. ಆ ಸಿಪ್ಪೆಯನ್ನ ಮುಖಕ್ಕೆ ತಿಕ್ಕಿಕೊಳ್ಳಿ.

ಬಾಳೆ ಹಣ್ಣು ದೇಹಕ್ಕೆ ತೂಕವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಮಲಬದ್ಧತೆಯಿಂದ ಬಳಲುತ್ತಿರುವವರಿಗೂ ಇದು ರಾಮಬಾಣವಿದ್ದಂತೆ. ಕ್ಯಾಲ್ಸಿಯಂ ನಿಂದ ಬಳಲುತ್ತಿರುವವರು ಕೂಡ ದಿನಕ್ಕೆ ಒಂದು ಬಾಳೆ ಹಣ್ಣು ತಿನ್ನುವುದರಿಂದ ಆ ಸಮಸ್ಯೆಗೂ ಪರಿಹಾರ ಸಿಗಲಿದೆ. ಮೂಲವ್ಯಾದಿ ಇರುವವರು, ಜೀರ್ಣ ಶಕ್ತಿ ಸಮಸ್ಯೆ ಇರುವವರು ಕೂಡ ಬಾಳೆ ಹಣ್ಣನ್ನು ತಿನ್ನುವುದರಿಂದ ಇದರಿಂದ ಲಾಭಗಳು ಸಾಕಷ್ಟಿವೆ.

ರಾತ್ರಿ ಊಟವಾದ ಮೇಲೆ ತಿನ್ನುವುದರಿಂದ ಸಾಕಷ್ಟು ಅನುಕೂಲವಿದೆ. ಬೆಳಗ್ಗೆನೆ ತಿಂದರೆ ನೀವೂ ತಿಂದ ಆಹಾರವನ್ನು ಬೇಗನೇ ಜೀರ್ಣ ಮಾಡಿ ಬಿಡಬಹುದು. ಹೀಗಾಗಿ ರಾತ್ರಿ ಸಮಯದಲ್ಲಿ ತಿಂದಾಗ ಬೆಳಗ್ಗೆ ನಿತ್ಯ ಕರ್ಮಗಳಿಗೂ ಅನುಕೂಲ ಮಾಡಿಕೊಡುತ್ತದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...