Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಂಗಾರ-ಬೆಳ್ಳಿ ಜೊತೆಗೆ ಪೆಟ್ರೋಲ್-ಡಿಸೇಲ್ ಬೆಲೆಯಲ್ಲೂ ಇಳಿಕೆ..!

---Advertisement---

ಬೆಂಗಳೂರು: ಪೆಟ್ರೋಲ್-ಡಿಸೇಲ್ ದರವಂತು ದಿನೇ ದಿನೇ ಏರಿಕೆಯಾಗುತ್ತಲೇ ಇತ್ತೆ ವಿನಃ ಕಡಿಮೆಯಾಗಿದ್ದೆ ಇಲ್ಲ. ಇದೀಗ ಕೊಂಚ ಇಳಿಕೆಯತ್ತ ಮುಖ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳನ್ನೇ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ತೈಲ ಬೆಲೆಯಲ್ಲಿ ಕೊಂಚ ಏರಿಳಲಿತ ಕಂಡಿದೆ.

ಹಾಗಾದರೆ ಯಾವ್ಯಾವ ಜಿಲ್ಲೆಯಲ್ಲಿ ಪೆಟ್ರೋಲ್-ಡಿಸೇಲ್ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ:
* ಬೆಂಗಳೂರು ನಗರ: 102.92
* ಬೆಂಗಳೂರು ಗ್ರಾಮಾಂತರ : 102.99
* ಬಳ್ಳಾರಿ : 105.36 (1.19 ಪೈಸೆ ಹೆಚ್ಚಳ)
* ಬಾಗಲಕೋಟೆ 103.26 (23 ಪೈಸೆ ಹೆಚ್ಚಳ)
* ಬೆಳಗಾವಿ : 103.43 (23 ಪೈಸೆ ಇಳಿಕೆ)
* ಬೀದರ್ : 103.23 (25 ಪೈಸೆ ಏರಿಕೆ)
* ವಿಜಯಪುರ : 103.23 (25 ಪೈಸೆ ಏರಿಕೆ)
* ಚಾಮರಾಜನಗರ: 102.71 (20 ಪೈಸೆ ಇಳಿಕೆ)
* ಚಿಕ್ಕಬಳ್ಳಾಪುರ: 103.10 (30 ಪೈಸೆ ಇಳಿಕೆ)
* ಚಿಕ್ಕಮಗಳೂರು: 104.08
* ಚಿತ್ರದುರ್ಗ: 104.08 (35 ಪೈಸೆ ಏರಿಕೆ)
* ದಾವಣಗೆರೆ: 104.08
* ದಕ್ಷಿಣ ಕನ್ನಡ: 102.44 (35 ಪೈಸೆ ಏರಿಕೆ)
* ಧಾರವಾಡ: 102.92 (23 ಪೈಸೆ ಏರಿಕೆ)
* ಗದಗ: 103.75 (51 ಪೈಸೆ ಏರಿಕೆ)
* ಹಾಸನ: 103.09
* ಹಾವೇರಿ: 102.84 (69 ಪೈಸೆ ಇಳಿಕೆ)
* ಕೊಡಗು : 104.08 (38 ಪೈಸೆ ಏರಿಕೆ)
* ಕೋಲಾರ : 102.85 (45 ಪೈಸೆ ಇಳಿಕೆ)
* ಕೊಪ್ಪಳ : 104.09 (22 ಪೈಸೆ ಏರಿಕೆ)
* ಮಂಡ್ಯ : 102.86 (17 ಪೈಸೆ ಇಳಿಕೆ)
* ಮೈಸೂರು : 102.73 (4 ಪೈಸೆ ಏರಿಕೆ)
* ರಾಯಚೂರು : 102.82 (36 ಪೈಸೆ ಇಳಿಕೆ)
* ರಾಮನಗರ : 103.18 (4 ಪೈಸೆ ಇಳಿಕೆ)
* ಶಿವಮೊಗ್ಗ : 104.08
* ತುಮಕೂರು – ₹103.26 (51 ಪೈಸೆ ಇಳಿಕೆ)
* ಉಡುಪಿ :102.36 (54 ಪೈಸೆ ಇಳಿಕೆ)
* ಉತ್ತರ ಕನ್ನಡ : 102.99 (1.02 ಪೈಸೆ ಇಳಿಕೆ)
* ವಿಜಯನಗರ : 104.08
* ಯಾದಗಿರಿ : 103.31‌ (13 ಪೈಸೆ ಇಳಿಕೆ)

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment