Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಗಸೆ ಬೀಜ ನಿಮ್ಮ ಕೂದಲ ಆರೋಗ್ಯ ಕಾಪಾಡುತ್ತೆ.. ಹೇಗೆ ಗೊತ್ತಾ..?

Facebook
Twitter
Telegram
WhatsApp

 

 

ತಲೆ ಕೂದಲ ಆರೈಕೆ ಬಹಳ ಬಹಳ ಕಷ್ಟ. ಸಾಕಷ್ಟು ಜನರಿಗೆ ಇದರ ಅನುಭವ ಆಗಿರುತ್ತೆ. ಓದುವಾಗ ದಟ್ಟವಾಗಿ ಇದ್ದ ಕೂದಲು. ಕೆಲಸಕ್ಕೆ ಬಂದ ಮೇಲೆ ಒಂದಿಡಿಯೂ ಸಿಗ್ತಾ ಇಲ್ಲ ಎಂಬ ಬೇಸರವನ್ನ ಹಲವು ಹೆಣ್ಣು ಮಕ್ಕಳು ಹಂಚಿಕೊಂಡಿದ್ರೆ, ಕೆಲವು ಗಂಡು ಮಕ್ಕಳು ತಲೆ ಕೂದಲು ಉದುರುವುದ‌ನ್ನು ಕಂಡು ಬೇಸರ ಮಾಡಿಕೊಂಡಿರುತ್ತಾರೆ. ಮುಖದ ಸೌಂದರ್ಯ ಹೆಚ್ಚಿಸಲು ಕೂದಲು ಮೊದಲಾಕರ್ಷಣೆ. ಹೀಗಾಗಿ ಕೂದಲಿನ ಹಾರೈಕೆಗೆ ಏನೇನೋ ಪ್ರಯೋಗ ಮಾಡಲಾಗಿರುತ್ತದೆ. ಕೂದಲ ಆರೈಕೆಗೆ ಅಗಸೆ ಬೀಜ ಉತ್ತಮ ಎನ್ನಲಾಗುತ್ತಿದೆ.

ಕೂದಲಿಗೆ ಅಗಸೆ ಬೀಜಗಳನ್ನು ಬಳಸುವುದರಿಂದ ಕೂದಲಿನ ಹಾನಿಯನ್ನು ತಡೆಯಬಹುದು ಎಂದು ಅನೇಕ ಅಧ್ಯಯನಗಳೂ ಹೇಳುತ್ತವೆ. ಹೀಗಾಗಿ‌ ಕೂದಲ ಬೆಳವಣಿಗೆಗೆ ಅಗಸೆ ಬೀಜಗಳನ್ನು ಆದಷ್ಟು ಬಳಕೆ ಮಾಡಿ. ಅದನ್ನು ಬಳಸುವ ಮಾರ್ಗವನ್ನು ಇಲ್ಲಿ ತಿಳಿಸಲಾಗಿದೆ.

 

2 ಚಮಚದಷ್ಟು ಅಗಸೆ ಬೀಜದ ಎಣ್ಣೆ ಹಾಗೂ ಬಿಸಿಯಾದ ಟವೆಲ್.‌ ಮೊದಲು ಒಂದು ಬೌಲ್ ತೆಗೆದುಕೊಂಡು ಅಗಸೆ ಬೀಜದ ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗುವವರೆಗೆ ಅಂದರೆ ಸುಮಾರು ಒಂದು ನಿಮಿಷ ಬಿಸಿ ಮಾಡಿ. ಬೌಲ್ ಅನ್ನು ಗ್ಯಾಸ್‌ನಿಂದ ತೆಗೆದು ಕೆಳಗಿಡಿ. ಇದನ್ನು ನಿಮ್ಮ ಕೂದಲಿನ ಬೇರುಗಳು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ಈಗ ನಿಮ್ಮ ಕೂದಲನ್ನು ಬಿಸಿ ಟವೆಲ್‌ನಿಂದ ಕಟ್ಟಿಕೊಳ್ಳಿ. ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸಾಮಾನ್ಯ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಹೀಗೆ ವಾರಕ್ಕೆ 2-3 ಬಾರಿ ಮಾಡಿ ಆಗ ನಿಮ್ಮ ಕೂದಲು ಎಷ್ಟು ದಪ್ಪವಾಗಿ ಬೆಳೆಯುತ್ತೆ ಎಂಬುದನ್ನು ನೋಡಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!