Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೆಕ್ಸಿ ಕಣೇ ನೀನು : ದರ್ಶನ್ ಕೆರಳುವಂತೆ ಮಾಡಿತ್ತಾ ಆ ಪದ..? ರೇಣುಕಾಸ್ವಾಮಿ ಚಾಟಿಂಗ್ ಇಲ್ಲಿದೆ ನೋಡಿ..!

---Advertisement---

 

ಬೆಂಗಳೂರು : ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ವಿಚಾರ ತಿಳಿದ ದರ್ಶನ್, ತನ್ನ ಗ್ಯಾಂಗ್ ಮೂಲಕ ರೇಣುಕಾಸ್ವಾಮಿಯಿದ್ದ ಅಡ್ರೆಸ್ ಹುಡುಕಿಸಿ, ಬೆಂಗಳೂರಿಗೆ ಎಳೆ ತಂದಿದ್ದರು. ಕ್ರೂರವಾವಿ ಕೊಂದರು. ಆ ಬಳಿಕ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ, ಮರ್ಮಾಂಗದ ಫೋಟೋ ಕಳುಹಿಸಿದ್ದ ಎಂಬ ವಿಚಾರ ಹೊರಗೆ ಬಂದಿತ್ತು. ಬೇರೆ ಬೇರೆ ನಟಿಯರಿಗೂ ಫೇಕ್ ಐಡಿ ಮೂಲಕ ಇದೇ ರೀತಿ ಕೆಟ್ಟದಾಗಿ ಮೆಸೇಜ್ ಹಾಕುತ್ತಿದ್ದ ಎಂಬುದು ಬಹಿರಂಗವಾಯ್ತು. ಆದ್ರೆ ಚಾರ್ಜ್ ಶೀಟ್ ಸಲ್ಲಿಕೆಯಾದ‌ ಮೇಲೆ ರೇಣುಕಾಸ್ವಾಮಿ ಹೇಗೆಲ್ಲಾ ಮೆಸೇಜ್ ಮಾಡಿದ್ದ ಎಂಬ ವಿಚಾರವೆಲ್ಲಾ ಬಟಾ ಬಯಲಾಗಿದೆ.

ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಹೇಗೆಲ್ಲಾ ಮೆಸೇಜ್ ಮಾಡಿದ್ದ ಎಂಬ ಚಾಟ್ ಡಿಟೈಲ್ ಇಲ್ಲಿದೆ ನೋಡಿ.

ಹಾಯ್.. ಹಾಯ್ ಕಣೇ ನಿನ್ನ ನಂಬರ್ ನಿನ್ನ ನಂಬರ್ ಸೆಂಡ್ ಮಾಡು ಪ್ಲೀಸ್..

ಗುಡ್ ನೈಟ್ ಸ್ವೀಟ್ ಡ್ರೀಮ್ ಕಣೇ.. ನೀನು ಏನು ಎಕ್ಸ್ ಪೆಕ್ಟ್ ಮಾಡ್ತೀಯಾ..? ನೋಡ್ತೀಯಾ ಹೇಳು.. ಕಳಿಸ್ಲಾ..! ನನ್ನ ಸಾ…… ಇವಾಗ ಇದಿಯಾ ಅಂತ ಹೇಳು ಪ್ಲೀಸ್ ಕಣೇ.

ಹಾಯ್ ಕಣೇ.. ಗುಡ್ ನೈಟ್ ಸ್ವೀಟ್ ಡ್ರೀಮ್ ಕಣೇ..

ವಾವ್ ಸೂಪರ್ ಬ್ಯೂಟಿ.. ಹಾಟ್ ಅಂಡ್ ಸೆಕ್ಸಿ ಫಿಗರ್ ನೀನು.. ಸಖತ್ ಆಗಿದ್ದೀಯಾ ಕಣೇ. ನೀನು ಫಿಗರ್ ಕಣೆ.. ……. ಕಣೆ ಫ್ಯಾನ್ ಆಗ್ಬಿಟ್ಟೆ ಕಣೇ ನಾನು.. ನೀನು ಬ್ಯೂಟಿ ಬಾ.. ನಿನ್ ಹಾ….ನಾನು

ವಾವ್ ಬ್ಯೂಟಿ ಅಂಡ್ ಸೆಕ್ಸಿ ಫಿಗರ್ ಕಣೇ ನೀನು

ಹೀಗೆಲ್ಲಾ ಮೆಸೇಜ್ ಮಾಡಿದ ಮೇಲೆ ಪವಿತ್ರಾ, ಪವನ್ ಗೆ ಹೇಳಿದ್ದಾರೆ. ಆ ಬಳಿಕ ಪವಿತ್ರಾ ಹೆಸರಲ್ಲಿ ಪವನ್ ಮೆಸೇಜ್ ಗಳಿಗೆ ಪ್ರತಿಕ್ರಿಯೆ ನೀಡಿದ್ದಾನೆ. ಇದಾದ ಬಳಿಕ ಇನ್ನಷ್ಟು ಮೆಸೇಜ್ ಗಳು ನಡೆದಿದ್ದು, ಕಡೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment