ನಾಳೆ ಲಿಂಗೈಕ್ಯ ಗಂಗಾಧರಸ್ವಾಮೀಜಿಯವರ 66 ನೇ ಜನ್ಮದಿನ ಆಚರಣೆ  

0 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ಜಗಳೂರು ರಸ್ತೆ ಕಾತ್ರಾಳ್ ತಿಮ್ಮಪ್ಪನಹಳ್ಳಿಯಲ್ಲಿರುವ ಗಂಗಾಧರಸ್ವಾಮಿ ಶಾಂತವೀರ ಅವಧೂತ ಮಠದ ಮಠಾಧೀಶರಾದ ಲಿಂಗೈಕ್ಯ ಗಂಗಾಧರಸ್ವಾಮೀಜಿಯವರ 66 ನೇ ಜನ್ಮದಿನದ ಅಂಗವಾಗಿ ಅ.8 ರಂದು ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ಸಂಜೆ ಭಜನೆ ಏರ್ಪಡಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಗಂಗಾಧರಸ್ವಾಮಿ ಶಾಂತವೀರ ಅವಧೂತ ಮಠದ ಪ್ರಶಾಂತಕುಮಾರ ಸ್ವಾಮೀಜಿ ಮನವಿ ಮಾಡಿದ್ದಾರೆ.

Share This Article