Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ರಾಶಿಯವರು ಮನೆಯಲ್ಲಿ ಬೆಳೆಬಾಳುವ ವಸ್ತುಗಳ ಕಳೆದುಕೊಳ್ಳುವ ಭೀತಿ

Facebook
Twitter
Telegram
WhatsApp

ಈ ರಾಶಿಯವರು ಮನೆಯಲ್ಲಿ ಬೆಳೆಬಾಳುವ ವಸ್ತುಗಳ ಕಳೆದುಕೊಳ್ಳುವ ಭೀತಿ,

ಈ ರಾಶಿಯವರು ಸಾಲ ಪಡೆಯುವುದು ಮತ್ತು ಸಾಲ ಕೊಡುವುದು ಸಂಪೂರ್ಣ ಬಂದ್ ಮಾಡಿ,

ಭಾನುವಾರ- ರಾಶಿ ಭವಿಷ್ಯ ಜನವರಿ-7,2024

ಸಫಲಾ ಏಕಾದಶಿ

ಸೂರ್ಯೋದಯ: 06:52, ಸೂರ್ಯಾಸ್ತ : 05:52

ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
ಮಾರ್ಗದರ್ಶಿ, ಕೃಷ್ಣ ಪಕ್ಷ, ದಕ್ಷಿಣಾಯನಮ್, ಹೇಮಂತ ಋತು,
ತಿಥಿ: ಎಕಾದಶಿ,
ನಕ್ಷತ್ರ: ವಿಶಾಖಾ,
ಯೋಗ: ಸುಲಾ
ಕರಣ: ಬಾಲವ,

ರಾಹು ಕಾಲ: 04:30 ನಿಂದ 06:00 ತನಕ
ಯಮಗಂಡ: 12:00 ನಿಂದ 01:30 ತನಕ
ಗುಳಿಕ ಕಾಲ: 03:00 ನಿಂದ 04:30 ತನಕ

ಅಮೃತಕಾಲ: ಮ.1:03 ನಿಂದ ಮ.2:42 ತನಕ
ಅಭಿಜಿತ್ ಮುಹುರ್ತ: ಮ.12:00 ನಿಂದ ಮ.12:44 ತನಕ

ಮೇಷ ರಾಶಿ;
ಮನೆಯಲ್ಲಿ ಬೆಳೆಬಾಳುವ ವಸ್ತುಗಳ ಕಳ್ಳತನ ಸಂಭವ, ಹೋಟೆಲ್ ವ್ಯಾಪಾರಿಗಳಿಗೆ ತಕ್ಕ ಪ್ರತಿಫಲ ಸಿಗಲಿದೆ, ನಿರಂತರ ಎಲೆಕ್ಟ್ರಿಕಲ್ ಕಂಪ್ಯೂಟರ್ ಆಪರೇಟರ್ನವರಿಗೆ ದೈಹಿಕ ತೊಂದರೆ, ಮಾವನಿಂದ ಹಣದ ಸಹಾಯ ಸಿಗಲಿದೆ, ಉದ್ಯೋಗದಲ್ಲಿ ಮೇಲಾಧಿಕಾರಿ ಕಂಡರೆ ಹೆದರಿಕೆ, ಪ್ರಿಯತಮೆಯಿಂದ ಅವಮಾನ, ಕೋರ್ಟ್ ಕೇಸ್ ನಲ್ಲಿ ಅಪಜಯ,
ಮಹಿಳಾ ಉದ್ಯೋಗಿಗಳಿಗೆ ಕೆಲಸದಲ್ಲಿ ಹೆಚ್ಚಿನ ಒತ್ತಡ ಹಾಗೂ ಮಾನಸಿಕ ಕಿರುಕುಳ ಸಂಭವ. ಶಿಕ್ಷಕರಉದ್ಯೋಗ ವಿಚಾರದಲ್ಲಿ ನಾನಾ ಕಿರಿಕಿರಿ ಏರ್ಪಡಬಹುದು. ವಿದೇಶದ ಉದ್ಯೋಗಿಗಳಿಗೆ ಯಾವುದೇ ಕಾರಣಕ್ಕೆ ಈ ಅವಧಿಯಲ್ಲಿ ಕೆಲಸ ಬದಲಿಸುವ ಆಲೋಚನೆ ಬೇಡ. ಹೊಸದಾಗಿ ಹೋಗುವ ವಿದೇಶ ಪ್ರಯಾಣಕ್ಕೆ ಅವಕಾಶ ಮೊದಲಾದ ಶುಭ ಫಲಗಳನ್ನು ಕಾಣಬಹುದು. ಅತ್ತೆ ಮತ್ತು ಸೊಸೆ ತಾಳ್ಮೆ- ಸಂಯಮ ತಂದುಕೊಳ್ಳಬೇಕು. ಈ ಅವಧಿಯಲ್ಲಿ ಆಪ್ತರಿಂದ ಧನಸಹಾಯ ಅಗುವ ಯೋಗ ಇದೆ. ಬಹುದಿನದ ಸಾಲ ಮರಳಿ ಸಿಗಲಿದೆ. ಇನ್ನೊಂದು ಸಂತಾನದ ಚಿಂತೆ ಮಾಡುವಿರಿ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ:
ವ್ಯಾಪಾರದಲ್ಲಿ ತಕ್ಕಮಟ್ಟಿಗೆ ಮಾತ್ರ ಲಾಭ, ಸಹೋದ್ಯೋಗಿಯ ಚಾಡಿ ಮಾತುಗಳಿಂದ ಉದ್ಯೋಗದಲ್ಲಿ ಕೆಟ್ಟ ಹೆಸರು, ಸುಳ್ಳು ಆಪಾದನೆ ನಿಮ್ಮ ನೆಮ್ಮದಿ ಕೆಡಿಸಲಿದೆ, ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಒಳಿತು, ಭೂಮಿ ಮತ್ತು ಮನೆಯ ವಿಷಯಕ್ಕಾಗಿ ಕೋರ್ಟಿಗೆ ಅಲೆದಾಟ,ಸಾಲದ ವಿಷಯಕ್ಕಾಗಿ ಪತಿ ಪತ್ನಿಯಲ್ಲಿ ಜಗಳ ಸಂಭವ, ಭೂಮಿ ವ್ಯವಹಾರ ಎದುರಾಳಿಯಿಂದ ತೊಂದರೆ, ಆಸ್ತಿಗಾಗಿ ವಾದ-ವಿವಾದ ಮತ್ತು ಅಪಜಯ ಮುಂದುವರೆಯಲಿದೆ,
ಗಂಡ ಹೆಂಡತಿ ಮಧ್ಯದಲ್ಲಿ ವಿನಾಕಾರಣ ಸಣ್ಣ- ಪುಟ್ಟ ವಿಷಯಗಳಿಗೆ ಮನಸ್ತಾಪ ಆಗಬಹುದು. ಮನೆ ಕಟ್ಟಡದ ಕೆಲಸಗಳು ಒಂದು ಸಲಕ್ಕೆ ಪೂರ್ತಿ ಮಾಡುವುದು ಕಷ್ಟವಾಗಲಿದೆ. ಸಂಗಾತಿಯ ಸಲಹೆಯ ಮೇರೆಗೆ ನಿಮ್ಮ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ಪೂರೈಸಿ. ಸಿವಿಲ್ ಇಂಜಿನಿಯರ್ ಆದ ನೀವು ಕಟ್ಟಡ ಮುಗಿಸಿಕೊಡುವ ಕಡೆಗೆ ಹೆಚ್ಚಿನ ನಿಗಾ ಮಾಡಿ. ಹಣಕಾಸಿನ ವ್ಯವಹಾರ ವಿಚಾರದಲ್ಲೂ ಅತಿಯಾದ ನಂಬಿಕೆ ಮಾಡಬೇಡಿ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ:
ಆಕಸ್ಮಿಕವಾಗಿ ಮನೆಯಲ್ಲಿ ಬೆಳೆಬಾಳುವ ವಸ್ತು ಕಣ್ಮರೆ, ಕಂಪ್ಯೂಟರ್ ಆಪರೇಟರಿಗೆ ದೈಹಿಕ ತೊಂದರೆ,ಇಂದು ನಿಮಗೆ ಮಕ್ಕಳ ಸಿಹಿ ಸುದ್ದಿ ಕೇಳಿ ನೆಮ್ಮದಿ, ಭೂಮಿ ಕಟ್ಟಡ ಗಣಿ ವ್ಯಾಪಾರಿಗಳಿಗೆ ಆರ್ಥಿಕ ಚೇತರಿಕೆ,ಕೆಳವರ್ಗದಿಂದ ಅಧಿಕಾರಿಗಳಿಗೆ ಕೀರ್ತಿ ಗೌರವ ಪ್ರತಿಷ್ಠೆಗೆ ಕುಂದು, ಗಂಡ ಹೆಂಡತಿಯ ಕಲಹ ಹಿರಿಯರ ಮಧ್ಯಸ್ಥಿಕೆಯಿಂದ ನಿಯಂತ್ರಣ,ಬೀಗರ ಕುಟುಂಬದಿಂದ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಆರೋಗ್ಯ ದಲ್ಲಿ ಗ್ಯಾಸ್ಟಿಕ್ ಪಿತ್ತ ಸಮಸ್ಯೆ ಕಾಣಲಿದೆ. ಸಾಲದ ಸಮಯ ಮೀರಿದ ಕಾರಣ ಸಾಲಗಾರರ ಒತ್ತಡ ಎದುರಿಸುವಿರಿ. ಹಣಕಾಸಿನ ವ್ಯವಹಾರದಿಂದ ಆಪ್ತರಿಂದ ದೂರವಾಗುವುದು. ಸ್ತ್ರೀ-ಪುರುಷ ರಿಂದ ಅವಮಾನ ಎದುರಿಸುವುದು. ಆರೋಗ್ಯಕ್ಕಾಗಿ ನಿರೀಕ್ಷೆಗಿಂತ ಸಿಕ್ಕಾಪಟ್ಟೆ ಖರ್ಚು. ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಸಂಭವ. ಮಧ್ಯಸ್ಥಿಕೆ ಜನರಿಂದ ನೆಮ್ಮದಿ ಹಾಳಾಗುವಂಥ ವಿದ್ಯಮಾನಗಳು ನಡೆಯುತ್ತವೆ. ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡದಿರಿ. ದೂರ ಪ್ರಯಾಣ ಮಾಡುವಾಗ ವಾಹನ ಚಾಲನೆ ಮಾಡಲು ನುರಿತ ಚಾಲಕರ ಸಹಾಯ ಪಡೆಯಿರಿ. ನೀವು ಮಹಾನ ಚಾಲನೆ ಮಾಡದಿರಿ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

 

ಕರ್ಕಾಟಕ ರಾಶಿ
ಕೃಷಿ ಸಂಬಂಧಿಸಿದ ಬೀಜ ಉತ್ಪಾದನೆ,ಕ್ರಿಮಿ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರಿಗೆ ಆರ್ಥಿಕ ಲಾಭ,
ಆಸ್ತಿ ಖರೀದಿಯಲ್ಲಿ ಮೋಸ ಸಂಭವ, ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ, ಕಮಿಷನ್ ಏಜೆಂಟರಿಗೆ ಆರ್ಥಿಕ ಹಿನ್ನಡೆ, ಸಗಟು ದಿನಸಿ ಪದಾರ್ಥಗಳ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ,
ನಿಮ್ಮ ಬಗ್ಗೆ ಸುಳ್ಳು ಆಪಾದನೆ ಪ್ರಚಾರ. ನೀವು ಮದುವೆ ಆಗಬೇಕು ಎಂದಿರುವವರ ಬಗ್ಗೆ ಋಣಾತ್ಮಕ ಸಂದೇಶ ಬರುವುದು. ಪತಿ-ಪತ್ನಿ ಮಧ್ಯೆ ಇಲ್ಲಸಲ್ಲದ ವಿಚಾರ ಹೇಳಿ ವಿರಸ ಸಂಭವ. ಹೆಂಡತಿಯ ಗರ್ಭ ನಿಂತುಹೋಗುವ ಸಾಧ್ಯತೆ ಇರುತ್ತದೆ. ಆಸ್ತಿ ಪಾಲುಗಾರಿಕೆಗಾಗಿ ಮಾತಿಗೆ ಮಾತು ಬೆಳೆಸಬೇಡಿ. ಇನ್ನು ಹಿರಿಯರ ಮೂಲಕ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಈ ವಾರದ ಒಳಗೆ ವಿದೇಶಗಳಲ್ಲಿ ಇರುವ ಸಂಬಂಧಿಗಳು, ಮಕ್ಕಳ ಮೂಲಕ ಹಣ ಬರುವ ಸಂಭವ. ತೀರ್ಥಯಾತ್ರೆ, ಪ್ರವಾಸ ಸದ್ಯಕ್ಕೆ ಬೇಡ.ನೀವು ಮಾಡಿರುವ ಹೂಡಿಕೆಗೆ ಒಳ್ಳೆ ಲಾಭಾಂಶ ಕೂಡ ಬರುವ ಸಾಧ್ಯತೆಗಳಿವೆ. ದಿನಸಿ, ಬಟ್ಟೆ ವ್ಯಾಪಾರ, ಸ್ಟೇಷನರಿ ಉತ್ತಮ ಲಾಭ ಆಗುವ ಯೋಗ ಇದೆ. ಹೆಣ್ಣುಮಕ್ಕಳ ಮರುಮದುವೆ ಮಾತುಕಥೆ ಸಂಭವ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ:
ವಾಹನ ಚಾಲನೆ ಮಾಡುವಾಗ ಎಚ್ಚರಿಕೆವಹಿಸಿ, ಹೆಚ್ಚುವರಿ ಅಧ್ಯನಕ್ಕಾಗಿ ವಿದೇಶಕ್ಕೆ ತೆರಳುವರು, ಆಹಾರ ತಿಂಡಿ ತಿನಿಸುಗಳ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ, ಬ್ಯಾಂಕ್ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ನಿಮಗೆ ಒತ್ತಡ ಕಡಿಮೆ ಆಗಲಿದೆ. ಸುಖವಾಗಿ ಇದ್ದೇನೆ ಎನ್ನುವಷ್ಟರಲ್ಲಿ ಆರೋಗ್ಯದಲ್ಲಿ ಏರು-ಪೇರು ಸಂಭವ. ಸಂತಾನದ ಬಗ್ಗೆ ಚಿಂತನೆ. ಬ್ಯಾಂಕಿಗೆ ಹೋದಾಗ ಎಂದು ಮೈ ಮರೆಯದಿರಿ. ಭೂಮಿ ಖರೀದಿ ಆಗಲಿದೆ. ಮನೆ ನಿರ್ಮಾಣ ಪೂರ್ಣಗೊಳ್ಳಲಿದೆ. ವಾಹನ ಖರೀದಿ ಮಾಡಲಿದ್ದೀರಿ. ಕುಲಕಸುಬಿನವರು ವ್ಯಾಪಾರ ವಿಸ್ತರಣೆ ಮಾಡುವಿರಿ. ಸರಕಾರಿ ಸೌಮ್ಯದ ಇನ್ಸೂರೆನ್ಸ್ ಕಂಪನಿಯಲ್ಲಿ ಹೊಸದಾಗಿ ಹಣಕಾಸು ಹೂಡಿಕೆ ಮಾಡುವಿರಿ. ಮಕ್ಕಳ ಭೇಟಿಗಾಗಿ ವಿದೇಶ ಪ್ರಯಾಣ ಸದ್ಯಕ್ಕೆ ಬೇಡ. ವಿದೇಶದ ಉದ್ಯೋಗಿಗಳಿಗೆ ಹಣಕಾಸು, ಪ್ರೀತಿ ಪ್ರೇಮ, ಮದುವೆ ಮೊದಲಾದ ಶುಭ ಫಲಗಳು ಕಾಣಲಿದ್ದೀರಿ. ಅತಿಯಾದ ವಾಹನ ರೈಡಿಂಗ್ ಬೇಡ. ಉದ್ಯೋಗ ಹುಡುಕಾಟ ಮಾಡಿದವರಿಗೆ ಅವಕಾಶ ಸಿಗಲಿದೆ. ಆತ್ಮೀಯರಿಂದ ಅವಿವಾಹಿತರಿಗೆ ಸೂಕ್ತ ಮದುವೆ ಭಾಗ್ಯ ಕೂಡಿ ಬರುವುದು.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

 

ಕನ್ಯಾ ರಾಶಿ
ಸಾಲ ಪಡೆಯುವುದು ಮತ್ತು ಸಾಲ ಕೊಡುವುದು ಸಂಪೂರ್ಣವಾಗಿ ಬಂದ್ ಮಾಡಿ, ದೊಡ್ಡ ಕಾರ್ಖಾನೆ ಮಾಲಕರಿಗೆ ಆರ್ಥಿಕ ಧನ ಲಾಭ ಚೇತರಿಕೆ, ನಿಮ್ಮ ಪತ್ನಿ ಕಡೆಯಿಂದ ಆಸ್ತಿ ಮತ್ತು ಹಣ ದೊರೆಯುತ್ತದೆ,
ಉದ್ಯೋಗ ಕ್ಷೇತ್ರದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಳ, ಬಹುದಿನದಿಂದ ಆಗದಿದ್ದ ಕೆಲಸವೊಂದು ಇಂದು ಸುಲಭವಾಗಿ ಯಶಸ್ವಿ, ಉನ್ನತ ಹುದ್ದೆ ದೊರೆಯಲಿದೆ,
ನೂತನವಾಗಿ ಪ್ರಾರಂಭಿಸಿರುವ ಉದ್ಯಮದ ಪ್ರಗತಿಯಲ್ಲಿ ಮಿಶ್ರ ಫಲಗಳನ್ನು ಕಾಣಬೇಕಾಗುತ್ತದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಏಕಾಂಗಿಯಾಗಿ ಇರಬಾರದು. ಭೂಮಿ- ಆಸ್ತಿ ಖರೀದಿ ಮಾರಾಟದಲ್ಲಿ ವಿಳಂಬ ಸಾಧ್ಯತೆ. ರಿಯಲ್ ಎಸ್ಟೇಟ್ ಆದಾಯ ಪ್ರಗತಿ ಕಾಣುವ ಯೋಗ ಇದ್ದರೂ ಕಾನೂನು ತೊಡಕುಗಳಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು ವೈದ್ಯರ ಬಳಿ ಪರೀಕ್ಷಿಸಿದಾಗ ರಿಪೋರ್ಟ್ ನಾರ್ಮಲ್ ಬರುವುದು, ನಿಮ್ಮ ಮನಸ್ಸಿನಲ್ಲಿ ಏನೋ ಒಂದು ಸಂದೇಹ ಉಳಿಯುವುದು,ಅದಕ್ಕೆ ಕಾರಣ ತಿಳಿದುಕೊಳ್ಳುವುದು ಕಷ್ಟವಾಗಲಿದೆ. ಕುಟುಂಬದಲ್ಲಿ ಅನಾವಶ್ಯಕವಾಗಿ ವೆಚ್ಚಗಳು ವಿಪರೀತ ಹೆಚ್ಚಾಗುತ್ತದೆ. ಸಾಲ ಪಡೆಯಲು ಹೋಗುವಿರಿ. ಹಠಾತ್ ಮದುವೆ ಕೂಡಿ ಬರುವ ಸಂಭವ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ
ಶಿಕ್ಷಣ ಇಲಾಖೆ ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ, ವರ್ಗಾವಣೆ ಬಯಸಿದರೂ ಕೂಡ ಯಶಸ್ವಿ, ಹೈನು ವ್ಯಾಪಾರಸ್ಥರಿಗೆ ಎದುರಾಳಿಯಿಂದ ತೊಂದರೆ ,
ಮೂರು ತಿಂಗಳು ಆದ ನಂತರ ನಿಮ್ಮ ಉದ್ಯೋಗದಲ್ಲಿ ಚೇತರಿಕೆ ಕಾಣಲಿದೆ. ಹಳೆಯ ಸ್ನೇಹಿತರನ್ನು ಉಳಿಸಿಕೊಳ್ಳಿ. ಪ್ರತಿಯೊಂದಕ್ಕೂ ಅನುಮಾನ ಪಡೆಯುವುದರಿಂದ ನೆಮ್ಮದಿ ಹಾಳಾಗುವುದು. ನಿಮ್ಮ ಒರಟು ಮಾತುಗಳಿಂದ ಸಂಗಾತಿ ವಿರಸ. ನಿಮ್ಮ ಮಗಳು ಮದುವೆ ಬೇಡವೇ ಬೇಡ, ಇದರಿಂದ ನಿಮಗೆ ಅನುಮಾನ ಕಾಡುವುದು. ಇನ್ನು ವಿದೇಶ ಪ್ರಯಾಣಗಳನ್ನು ಮಾಡಬೇಕು ಎಂದಿದ್ದಲ್ಲಿ ವೀಸಾ ಸಮಸ್ಯೆ ಕಾಡಲಿದೆ. ದೇವದರ್ಶನದ ಪ್ರಯಾಣ ಮಾಡಬಹುದು. ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಬೇಕು ಎಂದಿರುವ ಅಭ್ಯರ್ಥಿಗಳಿಗೆ ಒಂದಿಲ್ಲ ಒಂದು ಸಮಸ್ಯೆ ಎದುರಿಸುವಿರಿ. ಹೆಂಡತಿಯ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ. ಈಗ ನಿಮ್ಮ ಪ್ರಯತ್ನ ಎಂದು ವಿಫಲಗೊಳ್ಳುವದಿಲ್ಲ ,ಸೈಟು- ಮನೆ, ಕಾರು ಖರೀದಿಗೆ ಅವಕಾಶ ಇದೆ. ಪ್ರೇಮಿಗಳಿಬ್ಬರಲ್ಲಿ ಸಣ್ಣ ಪುಟ್ಟ ವಿಚಾರದಲ್ಲಿಯೂ ಮನಸ್ತಾಪ ಹೆಚ್ಚಾಗುವುದು.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

 

ವೃಶ್ಚಿಕ ರಾಶಿ:
ಉದ್ಯೋಗದಲ್ಲಿ ಪ್ರಗತಿಯ ಕಾಲ ಬಂದಿದೆ,ನೌಕರರಿಗೆ ಹಣ ಕೈ ಸೇರುತ್ತದೆ,ದುರಾಸೆ ಬೇಡ, ಮನೆ-ವಾಹನಖರೀದಿ, ಹೊಸ ವ್ಯಾಪಾರ ವೈವಾಟು ಆರಂಭಿಸುವುದು ಉತ್ತಮ, ರಾಜಕೀಯ ಕ್ಷೇತ್ರದ ವಿಶೇಷ ಅಧಿಕಾರ ನಿರೀಕ್ಷಣೆ ಯಶಸ್ವಿ, ಸ್ಟಾಕ್ ಷೇರು ವ್ಯವಹಾರ ವಹಿವಾಟ ಲಾಭದಾಯಕದ ಕಡೆಗೆ,
ಇಂದು ಎಲ್ಲರಿಗೂ ಹಣಕಾಸಿನ ಆದಾಯ ಉತ್ತಮವಾಗಿರುತ್ತದೆ. ಕೇಳಿದ್ದಲ್ಲಿ ಸಾಲ ಸಿಗುವುದು, ಮನೆ ನಿರ್ಮಾಣ ಕಾರ್ಯಗಳನ್ನು ಶುರು ಮಾಡುವುದಕ್ಕೆ ಉತ್ತಮ ಸಮಯ. ಹೆಂಡತಿಯ ಬಂಧು ಬಳಗದಿಂದ ಅನುಕೂಲ ಒದಗಿ ಬರಲಿದೆ. ಸರಕಾರಿ ಉದ್ಯೋಗ ಪಡೆಯುವುದಕ್ಕಾಗಿ ನಿಮಗೆ ಯಶಸ್ಸನ್ನು ಸಂಭಾಳಿಸುವುದು ಕಷ್ಟವಾಗಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುವವರು ನಂಬಿಕೆ ದೇವರು ಎಂದು ಭಾವಿಸಬೇಕು . ಹಣಕಾಸಿನ ವ್ಯವಹಾರ ಬಂದಾಗ ಪರಸ್ಪರ ವಿಚಾರಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ತೀರ್ಥ ಕ್ಷೇತ್ರಗಳ ಪ್ರವಾಸ ತಾನಾಗಿ ಒಲಿದು ಬರುವುದು. ತಂದೆ- ತಾಯಿ ಹಣ ಸಹಾಯ ಮಾಡುವ ಯೋಗ ಇದೆ. ಸ್ತ್ರೀಯರಿಗೆ ಉಷ್ಣಕ್ಕೆ ಸಂಬಂಧಿಸಿದಂತೆ ಉರಿ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು. ಮಾನಸಿಕ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು. ಮರುಮದುವೆ ಚರ್ಚೆ ಸಂಭವ. ಹಠಾತ್ ಹಳೆಯ ಸಂಗಾತಿ ಭೇಟಿ ಸಂಭವ. ಪ್ರೇಮಿಗಳು ರಾತ್ರಿ ಸಮಯ ಕಳೆಯಲು ಪ್ರಯತ್ನ ಮಾಡುವಿರಿ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

 

ಧನುಸ್ಸು ರಾಶಿ:
ಪತಿ-ಪತ್ನಿರಲ್ಲಿ ಭಿನ್ನಾಭಿಪ್ರಾಯ ಅಧಿಕವಾಗುವುದು, ನೌಕರರಿಗೆ ಧನ ಲಾಭಕ್ಕೆ ಹೊಸ ಅವಕಾಶ ಸಿಗಲಿವೆ, ಇಶ್ಚಿತ ಕಾರ್ಯಗಳು ಕೈಗೂಡುವವು, ಲೇವಾದೇವಿ ವ್ಯಾಪಾರಸ್ಥರಿಗೆ ಕಿರಿಕಿರಿ,
ದಾಯಾದಿಗಳಿಂದ ಆಸ್ತಿ ವಿಚಾರಕ್ಕಾಗಿ ಕಾದಾಟ ಸಂಭವ. ಸಂಬಂಧಿಗಳ ಚಾಡಿ ಮಾತುಗಳಿಂದ ಸಮಸ್ಯೆ ಆಗಬಹುದು. ಪಾರ್ಟ್ನರ್ಶಿಪ್ ವ್ಯವಹಾರ ಮಾಡುವವರು ದುಡ್ಡಿನ ವಿಚಾರದಲ್ಲಿ ಪಾರದರ್ಶಕವಾಗಿ ಇರಿ. ಸ್ತ್ರೀಯರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಕೌಟುಂಬಿಕ ಕಾನೂನು ತೊಡಕುಗಳು ನಿಮ್ಮ ಬೆನ್ನತ್ತಿ ಬರಬಹುದು. ನೀವಾಗಿಯೇ ಸಮಸ್ಯೆಯನ್ನೂ ಮೈಮೇಲೆ ಎಳೆದುಕೊಳ್ಳುವಿರಿ. ಇತರರ ಸಾಲಕ್ಕೆ ಜಾಮೀನಾಗಿ ತೊಂದರೆ ಅನುಭವಿಸುವಿರಿ. ಉದ್ಯೋಗಿಗಳಿಗೆ ಬಡ್ತಿಯೊಂದು ದೊರೆಯುವ ಯೋಗ ಇದೆ. ಅದರ ಜತೆಜತೆಗೆ ವರ್ಗಾವಣೆ ಸಂಭವ. ವಿದೇಶದಲ್ಲಿರುವ ಉದ್ಯೋಗಿಗಳಿಗೆ ಬರುವ ಜವಾಬ್ದಾರಿಗಳನ್ನು ನಿರ್ವಹಿಸುವುದು ಸವಾಲಾಗಿ ಪರಿಣಮಿಸಬಹುದು. ಶಿಕ್ಷಕರಿಗೆ ಮನೆ ಕಟ್ಟುವ ಸೌಭಾಗ್ಯ ಮೂಡಿಬರಲಿದೆ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

 

ಮಕರ ರಾಶಿ
ಧನ ಲಾಭವಿದ್ದರೂ ನೆಮ್ಮದಿ ಇಲ್ಲದಂತಾಗಿದೆ, ಮೋಸದಿಂದ ಹಣ ಕಳೆದುಕೊಳ್ಳುವ ಪ್ರಸಂಗ ಎದುರಾಗಲಿದೆ, ಉದ್ಯೋಗ ಸಂದರ್ಶನ ಅಪಾಜಯ,ಸಹ ಉದ್ಯೋಗಿಗಳ ನಡುವೆ ಕಾದಾಟ, ಅಕ್ಕ ಪಕ್ಕದ ಆಸ್ತಿ ವಿಚಾರಕ್ಕಾಗಿ ಬಂಧು ಬಾಂಧವರೊಂದಿಗೆ ಜಗಳ, ವ್ಯಾಪಾರಸ್ಥರಿಗೆ ಸಾಲಭಾದೆ,
ನಿಮ್ಮ ಸಂಗಾತಿಯ ನಾನಾ ಬಗೆಯ ಚಿಂತೆ- ಬೇಸರ, ಅನಾರೋಗ್ಯ ಕಾಡುತ್ತದೆ. ಆಕಸ್ಮಿಕ ಶಸ್ತ್ರಚಿಕಿತ್ಸೆ ಸಂಭವ, ಹಣ ಹೊಂದಾಣಿಕೆ ಆಗುತ್ತದೆ. ದ್ರವ್ಯ ಪದಾರ್ಥ ವ್ಯಾಪಾರಸ್ಥರಿಗೆ, ಲೋಹ ಉದ್ಯಮಗಳಿಗೆ ಹಣದ ಲಾಭಾಂಶ ಉತ್ತಮವಾಗಿರುತ್ತದೆ. ಇನ್ನು ಕುಟುಂಬ ಸದಸ್ಯರ ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಇದೆ. ನಿಮ್ಮ ಪ್ರೇಮಿಯ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆ ಆಗಲೇಬೇಕಿದೆ. ಆಲೋಚನೆ ಮಾಡಿ, ಕೆಲಸದ ಜವಾಬ್ದಾರಿ ತೆಗೆದುಕೊಳ್ಳಿ. ಅಕ್ಕಪಕ್ಕದ ಆಸ್ತಿಯ ಮಾಲಕರ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಹೋಗದಿರಿ. ಇನ್ನು ಆಸ್ತಿ ಮಾರಾಟ ಮಾಡಬೇಕು ಎಂದಿದ್ದಲ್ಲಿ ಮುಖ್ಯವಾದ ಕಾಗದಪತ್ರ ತೊಂದರೆ ಕಾಣಲಿವೆ. ಅಳಿಯನ ದುಶ್ಚಟಗಳಿಂದ ಮಗಳ ಸಂಸಾರದಲ್ಲಿ ಚಿಂತೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

 

ಕುಂಭ ರಾಶಿ
ಉದ್ಯೋಗದಲ್ಲಿ ತಪ್ಪು ಅಧಿಕ ಇದರಿಂದ ದಿನಾಲು ಕಿರಿಕಿರಿ ಸಂಭವ, ಪತಿ-ಪತ್ನಿರಲ್ಲಿ ತಪ್ಪು ನಿರ್ಧಾರಗಳು ಹೆಚ್ಚಳ, ಎಲ್ಲಾ ಇದ್ದರೂ ನೆಮ್ಮದಿ ಇಲ್ಲದಂತ ಜೀವನ, ಪ್ರಿಂಟಿಂಗ್ ಸ್ಟೇಷನರಿ ಉದ್ಯೋಗಿಗಳಿಗೆ ಧನ ನಷ್ಟ,
ಸಾಲ ತೀರಿಸಲು ಹೈರಾಣಾಗುತ್ತೀರಿ. ವಿಶ್ರಾಂತಿ ರಹಿತ ಕೆಲಸದಿಂದ ನಿಮ್ಮ ಆರೋಗ್ಯದ ಎದೆಯ ಭಾಗದಲ್ಲಿ ತೊಂದರೆ ಸಂಭವ. ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಪಿತ್ತ, ವಾಯು, ಮೂಳೆ ಸವೆತ, ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಸಾಲೆ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಧನಲಾಭ ಇದೆ, ಇದೇ ಉದ್ಯಮ ಇನ್ನು ವಿಸ್ತರಿಸುವ ಚಿಂತನೆ ಮಾಡುವಿರಿ. ಹಿತಶತ್ರುಗಳಿಂದ ದೂರ ಇರಿ. ವಾಹನ ಖರೀದಿ ಮಾಡಬೇಕು ಎಂದಿರುವವರು, ಮುಂದಿನ ತಿಂಗಳ ಮಕರ ಸಂಕ್ರಮಣ ನಂತರ ಕರಿದಿಸಿ. ಮೋಜು ಮಸ್ತಿಗಾಗಿ ಸಾಲ ಮಾಡುತ್ತಿದ್ದಲ್ಲಿ ನಿಮ್ಮ ಸಾಮರ್ಥ್ಯ ಏನು ಎಂಬುದನ್ನು ಅಳೆದುಕೊಂಡ ನಂತರವೇ ಮುಂದಕ್ಕೆ ಹೆಜ್ಜೆ ಇಡಿ. ಉದ್ಯೋಗಸ್ಥರಿಗೆ ಮೇಲಧಿಕಾರಿಳಿoದ ಅತ್ಯುತ್ತಮ ಬೆಂಬಲ ಸಿಗಲಿದೆ. ಸಹೋದ್ಯೋಗಿಗಳ ಒಡನಾಟ ಹಾಗೂ
ಸಹಕಾರದಿಂದ ಕೆಲಸಗಳು ಪೂರೈಸುವುದು. ವರ್ಗಾವಣೆ ಬಯಸಿದವರಿಗೆ ಸೂಕ್ತ ಸಮಯ. ವಿಚ್ಛೇದನ ಅಥವಾ ವಿಧವಾ ಯುವತಿಯರಿಗೆ ಮದುವೆಗೆ ಓಲೈ ಸುವುದು ಕಷ್ಟಕರ ಸಾಧ್ಯ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

 

ಮೀನ ರಾಶಿ:
ಸಹೋದರಿಯರಿಂದ ಧನ ಸಹಾಯ, ಸ್ನೇಹವರ್ಗದಿಂದ ಉದ್ಯೋಗದಲ್ಲಿ ಅನುಕೂಲ, ದೀರ್ಘಕಾಲಿನ ಕಾಯಿಲೆ ಗುಣಮುಖ, ನೌಕರರಿಗೆ ಮತ್ತು ಅಧಿಕಾರಿಗಳಿಗೆ ವಿವಿಧ ಮೂಲಗಳಿಂದ ಧನಾಗಮನ,
ಸಾಲಬಾಧೆಯಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿ ದೊರೆಯಲಿದೆ, ಪತಿ ಪತ್ನಿಯರಲ್ಲಿ ಸಾಮರಸ್ಯ ಅಧಿಕ, ಲೈಂಗಿಕ ಸಮಸ್ಯೆ ಕಾಡಲಿದೆ,
ಸಹೋದ್ಯೋಗಿಗಳ ನಡೆವೆ ಕಿರಿಕಿರಿ ಮುಂದುವರೆಯಲಿದೆ,
ವ್ಯಾಪಾರ- ಉದ್ಯಮ ನಡೆಸುತ್ತಿರುವವರಿಗೆ ಲಾಭ ತಡವಾಗಿ ಬರಬಹುದು, ಭಯ ಬೇಡ ಮುಂದುವರಿಯಲಿ. ಮುಂದಿನ ದಿನ ಲಾಭದ ಪ್ರಮಾಣದ ಹೆಚ್ಚಿಗೆ ಆಗಬಹುದು. ಪ್ರತಿದಿನ ನಿಮ್ಮ ಪತಿರಾಯ ತಡವಾಗಿ ಬರಬಹುದು, ಅನುಮಾನ ಬೇಡ. ಸಂಗಾತಿಯ ನೆನಪು ಬರಲಿದೆ. ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ. ಕೋಳಿ ಫಾರ್ಮ, ಸಲೂನು, ಬ್ಯೂಟಿ ಪಾರ್ಲರ್ ಉದ್ಯಮದಾರರು ಸಾಲ ಬಯಸಿದರೆ, ಸಾಲ ದೊರೆಯಲಿದೆ. ಟೈಲರ್ ವ್ಯಾಪಾರಸ್ಥರು, ತೈಲ ವ್ಯಾಪಾರಸ್ಥರು ಹಣದ ಹರಿವು ಉತ್ತಮವಾಗಿರಲಿದೆ. ಸರಕಾರಿ ಉದ್ಯೋಗಿಗಳಿಗೆ ಬಡ್ತಿ ಭಾಗ್ಯ ದೊರೆಯಲಿದೆ. ಶಿಕ್ಷಕರು ವರ್ಗಾವಣೆ ಚಿಂತನೆ ಮಾಡುವಿರಿ. ಎಲ್ಲಾ ಉದ್ಯೋಗಿಗಳಿಗೆ ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಅಂದುಕೊಂಡಂತೆಯೇ ದೊರೆಯಲಿದೆ. ಶಿಕ್ಷಕರು ಒಮ್ಮೆ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ, ಏಳ್ಗೆ ಅಥವಾ ಪ್ರಗತಿಗೆ ತಡೆಯೊಡ್ಡುವ ದೋಷಗಳೇನಾದರೂ ಇದ್ದಲ್ಲಿ ಮಾರ್ಗದರ್ಶನ ಪಡೆದುಕೊಳ್ಳಿ. ಆಕಸ್ಮಿಕ ಹಣ ಬರುವುದು. ಮಕ್ಕಳೇ ದೇವರು ಎಂದು ಪೂಜಿಸಿ. ಜೂಜಾಟದಲ್ಲಿ ಆದಾಯ ಬರಲಿದೆ ಎಂಬ ಕಾರಣಕ್ಕೆ ವಿಪರೀತ ಖರ್ಚು ಮಾಡದೆ ಉಳಿತಾಯದ ಕಡೆಗೂ ಗಮನ ನೀಡಿ. ನಿಮ್ಮ ವಿಪರೀತ ಮುಂಗೋಪದಿಂದ ಮನೆಯಲ್ಲಿ ಅಶಾಂತಿ. ಆತ್ಮೀಯಲ್ಲರೂ ವಿರೋಧಿಗಳ ಆಗುವ ಸಂಭವ. ಪ್ರೀತಿ-ಪ್ರೇಮ ವಿರಸ. ಉಡುಗೊರೆಯೆಂದು ಶಾಂತಿ.
ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ರಾಶಿ ಹರಳು, ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಪರಿಣಿತರು.
Mob. 93534 88403

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾದವಾರದಲ್ಲಿ ಸಿಕ್ಕ ಕೋಟಿ ಕೋಟಿ ಹಣ : ಮೆಸೇಜ್ ಮಾಡಿ, ಕಾಲ್ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ಕೆ‌.ಸುಧಾಕರ್..?

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕಂತೆವಕಂತೆ ಹಣ ಸಾಗಾಣೆಯಾಗುವುದು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಹಣ ಸಾಗಾಟ ನಡೆಯುತ್ತದೆ ಎಂದೇ ಪೊಲೀಸರು ಹದ್ದಿನ ಕಣ್ಣು ಇಡುತ್ತಾರೆ. ಏಪ್ರಿಲ್ 25ರಂದು ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ ಕೋಟಿ

ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಹಣ ಬಿಡುಗಡೆ : ಕೇಳಿದ್ದು ಎಷ್ಟು ಕೋಟಿ, ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ..?

ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 3,454 ಕೋಟಿ ಹಣ ಬಿಡುಗಡೆ

ಖುಷಿಯಿಂದ ಕ್ಷೇತ್ರದ ಜನರ ಸೇವೆ ಸಲ್ಲಿಸುತ್ತೇನೆ : ಗೋವಿಂದ ಕಾರಜೋಳ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27 ; ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನ ಮುಗ್ದರು ಅಮಾಯಕರು, ಕುಡಿಯುವ ನೀರಿಗೂ ಸಮಸ್ಯೆಯಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ.

error: Content is protected !!