ನಿವೃತ್ತ ನೌಕರರ ಮನೋರಂಜನಾ ಕೇಂದ್ರಕ್ಕೆ ಪದಾಧಿಕಾರಿಗಳ ಆಯ್ಕೆ

0 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಮನೋರಂಜನಾ ಕೇಂದ್ರಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಮನೋರಂಜನಾ ಕೇಂದ್ರದ ನೂತನ ಅಧ್ಯಕ್ಷರಾಗಿ ಟಿ.ಆರ್.ಮಂಜುನಾಥ್, ಕಾರ್ಯದರ್ಶಿಯಾಗಿ ವೈ.ಚಂದ್ರಶೇಖರಯ್ಯ, ಖಜಾಂಚಿಯಾಗಿ ಎಸ್.ಜಗದೀಶ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಡಿ.ಟಿ.ನಾಗರಾಜ್, ನಿರ್ದೇಶಕರುಗಳಾಗಿ ಆರ್.ರಂಗಪ್ಪರೆಡ್ಡಿ, ಪಿ.ನಾಗರಾಜ್, ಜಿ.ಬಿ.ಮಲ್ಲಿಕಾರ್ಜುನಪ್ಪ, ಎಸ್.ಜಯಪ್ಪ, ಎಫ್.ಆರ್.ಹಾಲಗೇರಿ, ಜಿ.ಎನ್.ಪಾಂಡುರಂಗಪ್ಪ, ಟಿ.ಮಹಂತೇಶ್, ತಿಮ್ಮರಾಯಪ್ಪ, ಹೆಚ್.ನಾಗರಾಜಪ್ಪ ಇವರುಗಳು ಆಯ್ಕೆಯಾಗಿದ್ದಾರೆ.

Share This Article