Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

IPL2022: ಅವರೊಬ್ಬ ಅತ್ಯಾಕರ್ಷಕ ಆಟಗಾರ : ಪಡಿಕ್ಕಲ್ ಬಗ್ಗೆ ಹಿಂಗೆ ಹೊಗಳಿದ್ಯಾರು ಗೊತ್ತಾ..?

Facebook
Twitter
Telegram
WhatsApp

ಪಿಎಲ್ ಶುರುವಾಗೋದಕ್ಕೆ ಇನ್ನೇನು ಕೆಲವೇ ದಿನಗಳಿವೆ. ಆದ್ರೆ ಐಪಿಎಲ್ ಜ್ವರ ಶುರುವಾಗಿ ಅದೆಷ್ಟೋ ದಿನಗಳೇ ಕಳೆದಿವೆ. ಈ ಬಾರಿಯ ಆರ್ಸಿಬಿ ಆಟಗಾರರ ಬಗ್ಗೆ ಫ್ಯಾನ್ಸ್ ಗೆ ಕೊಂಚ ಬೇಸರ ಇದ್ರು ಕೂಡ, ಈ ಸಲ ಕಪ್ ನಮ್ದೆ ಅನ್ನೋ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ಇನ್ನು ಈ ಸಲ ಐಪಿಎಲ್ ನಲ್ಲಿ ಇರುವ ಆಟಗಾರರೆಲ್ಲ ಯುವಕರೇ. ಹೀಗಾಗಿ ಕ್ರೇಜ್ ಮತ್ತಷ್ಟು ಜಾಸ್ತಿಯಾಗಿದೆ. ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್ ಹೀಗೆ ಅನೇಕ ಉತ್ಸಾಹಿ ಆಟಗಾರರು ಎಲ್ಲರ ಗಮನ ಸೆಳೆದಿದ್ದಾರೆ. ಯಾರ್ ಯಾರಿಗೆ ಯಾವ ಟೀಂ ಇಷ್ಟವೋ ಆ ಟೀಂ ನ ಆಟ ನೋಡುವ ಉತ್ಸುಕರಾಗಿದ್ದಾರೆ. ಈ ಮಧ್ಯೆ ಕನ್ನಡಿಗ ದೇವದತ್ ಪಡಿಕ್ಕಲ್ ಗೆ ಹೊಗಳಿಕೆಯ ಸುರಿಮಳೆ ಸಿಕ್ಕಿದೆ.

ದೇವದತ್ ಅವರ ಆಟ ಅದ್ಭುತವಾಗಿದೆ. ಅದರಲ್ಲೂ ಲೆಗ್ ಸೈಡ್ ಆಟ ಇನ್ನು ಇಷ್ಟವಾಗುತ್ತೆ. ಕಳೆದ ಎರಡು ಸೀಸನ್ ಗಳಲ್ಲಿ ನಾನು ದೇವದತ್ ಆಟವನ್ನ ನೋಡಿದ್ದೇನೆ. ಅವರೊಬ್ಬ ಅತ್ಯಾಕರ್ಷಕ ಆಟಗಾರನೆಂದು ರಾಜಸ್ಥಾನ್ ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ಆಡಿ ಹೊಗಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

error: Content is protected !!