Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಈಗ ಪಂಚಮಸಾಲಿ ಮಠ ಹೇಗಿದೆ..? ವಚನಾನಂದ ಶ್ರೀಗಳ ಹಠವೇನು..?

---Advertisement---

ದಾವಣಗೆರೆ: ಪಂಚಮಸಾಲಿ ಪೀಠದಲ್ಲಿ ಏನೇನೋ ಅಪ್ಡೇಟ್ ನಡೆದಿದೆ. ಇದೀಗ ಪಂಚಮಸಾಲಿ ಪೀಠದಿಂದ ಉಚ್ಛಾಟನೆಯ ಬಳಿಕ ವಚನಾನಂದ ಶ್ರೀಗಳು ತಮ್ಮ ಪವರ್ ತೋರಿಸಲು ಹೊರಟಿದ್ದಾರೆ. ಟ್ರಸ್ಟ್ ಎಚ್ಚರಿಕೆಯ ನಡುವೆಯೂ ಬಸವ ಜಯಂತಿ ಮಾಡೋದಕ್ಕೆ ಹೊರಟಿದ್ದಾರೆ. ಈ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ವಚನಾನಂದ ಶ್ರೀಗಳು ಎಂಬಂತೆ ಕಾಣಿಸ್ತಾ ಇದೆ.

ಏಪ್ರಿಲ್ 13ರಂದು ಮಠದಿಂದ ಉಚ್ಛಾಟನೆ ಆಗಿದ್ದರು ಸಹ, ಮಠದಲ್ಲಿಯೇ ಇದ್ದಂತ ವಚನಾನಂದ ಶ್ರೀಗಳು, ಟ್ರಸ್ಟಿಗಳ ವಿರುದ್ಧ ವೇದಿಕೆ ಸೃಷ್ಟಿ‌ ಮಾಡಿಕೊಂಡ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಟ್ರಸ್ಟಿಗಳು ಶ್ರೀಗಳ ವಿರುದ್ಧ ದೂರು ನೀಡಿದ್ದಾರೆ. ಪಂಚಮಸಾಲಿ ಪೀಠದಲ್ಲಿಯೇ ಒಂದು ವೇದಿಕೆ ಶುರು ಮಾಡಿದ್ದು, ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಿದ್ದಾರೆ.ಬಸವ ಜಯಂತಿ ಆಚರಿಸುವ ಮೂಲಕ ಇಡೀ ರಾಜ್ಯದ ಮೂಲೆ ಮೂಲೆಯಿಂದಾನೂ ಭಕ್ತರನ್ನು ಆಹ್ವಾನಿಸುವ ಕೆಲಸವಾಗಿದೆ.

ಭಕ್ತರು ಕೊಟ್ಟ ಹಣಕ್ಕೆ ಲೆಕ್ಕ ಕೊಡಿ ಎಂಬ ಅಭಿಯಾನ ಕೂಡ ದೊಡ್ಡಮಟ್ಟದಲ್ಲಿ ಶುರುವಾಗಿತ್ತು. ಅದರ ಲೆಕ್ಕವನ್ನು ಕೊಡುವುದಕ್ಕೂ ಶ್ರೀಗಳು ಸಿದ್ಧರಾಗಿದ್ದಾರೆ. ಒಟ್ಟಾರೆ ಜನರೆನ್ನೆಲ್ಲಾ ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡೋದಕ್ಕೆ ಹೊರಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...