Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಸೇರಿದಂತೆ ಯಾವ್ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಮುನ್ನಡೆಯಲ್ಲಿದೆ ಎಂಬ ಮಾಹಿತಿ ಇಲ್ಲಿದೆ

---Advertisement---

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದಹ ಪ್ರಕಟವಾಗಲಿದೆ. ಈಗಾಗಲೇ ಬೆಳಗ್ಗೆಯಿಂದಾನೇ ಮತ ಎಣಿಕೆ ಆರಂಭವಾಗಿದ್ದು, ಒಂದು ಹಂತದ ಪಿಕ್ಚರ್ ಕಾಣಿಸುತ್ತಾ ಇದೆ. ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಿದೆ ಎಂಬ ಡಿಟೈಲ್ ಇಲ್ಲಿದೆ.

ಬೀದರ್ ದಕ್ಷಿಣ – ಬಿಜೆಪಿ
ಬೀದರ್ – ಜೆಡಿಎಸ್
ಶಿರಹಟ್ಟಿ – ಬಿಜೆಪಿ
ಗದಗ – ಕಾಂಗ್ರೆಸ್
ಶಿಗ್ಗಾಂವ್ – ಬಿಜೆಪಿ
ಹಾವೇರಿ – ಕಾಂಗ್ರೆಸ್
ಮೊಳಕಾಲ್ಮೂರು, ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರಿನಲ್ಲಿ ಕಾಂಗ್ರೆಸ್ ಬಂದಿದೆ.
ಮುಳಬಾಗಿಲು – ಜೆಡಿಎಸ್
ಆನೇಕಲ್, ಹೊಸಕೋಟೆ, ದೇವನಹಳ್ಳಿ ಕಾಂಗ್ರೆಸ್ ಮುನ್ನಡೆ.

ಶ್ರವಣಬೆಳಗೋಳ ಜೆಡಿಎಸ್, ಕನಕಪುರ – ಕಾಂಗ್ರೆಸ್
ನಿಪ್ಪಾಣಿ – ಬಿಜೆಪಿ
ಚಿಕ್ಕೋಡಿ – ಕಾಂಗ್ರೆಸ್
ಸವದತ್ತಿ, ರಾಮದುರ್ಗ, ಮುಧೋಳ, ತೇರದಾಳ – ಕಾಂಗ್ರೆಸ್ ಮುನ್ನಡೆ
ಕಲಬುರಗಿ ಗ್ರಾಮಾಂತರ- ಬಿಜೆಪಿ, ಕಲಬುರಗಿ ದಕ್ಷಿಣ – ಕಾಂಗ್ರೆಸ್. ಗದಗ, ರೋಣ, ನವಲಗುಂದ, ನರಗುಂದ – ಕಾಂಗ್ರೆಸ್.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...