Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾನ್ಸ್‌ಟೇಬಲ್ ಇಂದ ಎಡಿಜಿಪಿವರೆಗೂ ಬಂಧನ ಆಗಿದೆ : ಕಾಂಗ್ರೆಸ್ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ

Facebook
Twitter
Telegram
WhatsApp

ಬೆಂಗಳೂರು: ಪಿಎಸ್‌ಐ ಹಗರಣದ ಬಗ್ಗೆ ಬೆಳಗ್ಗೆ ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿ ಗಮನಿಸಿದೆ. ಅವರು ಏನನ್ನು ಬಯಸ್ತಿದ್ದಾರೆ ಗೊತ್ತಿಲ್ಲ. ಇಷ್ಟೊಂದು ಪಾರದರ್ಶಕವಾಗಿ ಫ್ರೀಹ್ಯಾಂಡ್ ಕೊಟ್ಟು ತನಿಖೆ ನಡೆಸಿದೆವು. ಕಾನ್ಸ್‌ಟೇಬಲ್ ಇಂದ ಎಡಿಜಿಪಿವರೆಗೂ ಬಂಧನ ಆಗಿದೆ. 25ಕ್ಕಿಂತ ಹೆಚ್ಚು ಪೊಲೀಸರು ಅರೆಸ್ಟ್ ಆಗಿದ್ದಾರೆ. ಯಾವುದನ್ನೂ ಮುಚ್ಚಿಟ್ಟಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಅವರಿಗೆ ಅದನ್ನ ಸಹಿಸಲು ಸಾಧ್ಯವಾಗಲಿಲ್ಲವಾ. ಹಿಂದೆ ಅವರು ರೀಡು ಕೇಸ್ ಬಗ್ಗೆ ನ್ಯಾಯಾಧೀಶರಿಗೆ ನೀಡಿದ್ರು. ಕೆಂಪಣ್ಣ ಬಗ್ಗೆ ಅದು ಏನಾಯ್ತು.?. ಹೀಗೆ ಪದೇ ಪದೇ ಜುಡಿಶಿಯಲ್ ನೀಡೋ ಕಾರಣ ಏನು. ಪ್ರಕರಣ ತನಿಖೆ ಮುಂದೆ ಹೋಗಬಾರದು ಅಂತಲಾ.? ಪದೇ ಪದೇ ನನ್ನ ರಾಜೀನಾಮೆ ಕೇಳೋದು, ಸಿಎಂ ರಾಜೀನಾಮೆ ಕೇಳ್ತಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.

 

ನಾವು ಎನ್ಕ್ವೈರಿ ಮಾಡಲು ಸಿದ್ದ ದಾಖಲೆ ಕೊಡಿ ಅಂತ ಹೇಳಿದ್ದೇನೆ. ಯಾರೂ ದಾಖಲೆ ಕೊಡುತ್ತಿಲ್ಲ. CID ಇಂದ ಖರ್ಗೆ ಅವರಿಗೆ ಪತ್ರ ಬರೆದು ದಾಖಲೆ ಕೇಳಿದ್ರು. ಖರ್ಗೆ ಬೆನ್ನು ತೋರಿಸಿದ್ರೆ ವಿನಾ ಸಾಕ್ಷಿ ಕೊಡಲಿಲ್ಲ. ನಮ್ಮ ಎನ್‌ಕ್ವೈರಿ ಸಂಸ್ಥೆ ಜೊತೆ ಸಹಕಾರ ನೀಡಲಿಲ್ಲ. ಇವರ ಕಾಲದಲ್ಲಿ ಹಗರಣ ಆಗಿದ್ದ ಬಗ್ಗೆ ಜನ ಚರ್ಚೆ ಮಾಡ್ತಿದ್ದಾರೆ. ನಮ್ಮ ಕಾಲದಲ್ಲಿ ಮುಚ್ಚಿ ಹಾಕುವ ಕೆಲಸ ಆಗಿಲ್ಲ. ಇಂದು ನನಗೆ ಸಮಾಧಾನ ಆಗಿದೆ. ಸಿಐಡಿ ವಿಶೇಷ ಕೆಲಸ ಮಾಡಿದೆ, ಇನ್ನೂ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!