Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಓ ರಾಕ್ಷಸರೇ.. ಬಿಜೆಪಿಯ ರಾಕ್ಷಸರೇ.. ಸುರ್ಜೇವಾಲ್ ರಾಕ್ಷಸರೆಂದಿದ್ದು ಯಾರಿಗೆ..? ವಿಡಿಯೋ ನೋಡಿ…!

---Advertisement---

 

ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಗರು ರಾಕ್ಷಸರು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಗೆ ವೋಟ್ ಹಾಕಿದವರು, ಬೆಂಬಲ ನೀಡಿದವರು ರಾಕ್ಷಸರೆಂದೇ ಹೇಳಿದ್ದಾರೆ.

ಭಾನುವಾರ ಹರಿಯಾಣದ ಕೈತಾಲ್‌ನಲ್ಲಿ ಕಾಂಗ್ರೆಸ್ ‘ಜನ ಆಕ್ರೋಶ್ ರ್ಯಾಲಿ’ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಓ ರಾಕ್ಷಸರೇ, ಜನತಾ ಪಾರ್ಟಿಯ ರಾಕ್ಷಸರೇ. ನೀವೆಲ್ಲಾ ರಾಕ್ಷಸರು. ಯಾರೆಲ್ಲಾ ಬಿಜೆಪಿಗೆ ವೋಟ್ ಹಾಕುತ್ತಾರೋ, ಅವರಿಗೆ ಬೆಂಬಲ ನೀಡುತ್ತಾರೋ ಅವರೆಲ್ಲಾ ರಾಕ್ಷಸ ಪ್ರವೃತ್ತಿಯವರು. ಮಹಾಭಾರತದ ಭೂಮಿಯಿಂದ ನಾನು ಶಾಪ ಕೊಡುತ್ತಿದ್ದೇನೆ. ಬಿಜೆಪಿ ಬೆಂಬಲಿಗರಲ್ಲು ರಾಕ್ಷಸನ ವರ್ತನೆ ಇದೆ‌ ಎಂದಿರುವ ಸುರ್ಜೇವಾಲ ಅವರ ಮಾತಿಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಹಾಗಾದ್ರೆ ದೇಶದಲ್ಲಿ 23 ಕೋಟಿ ಮತದಾರರಿದ್ದಾರೆ. ಅವರೆಲ್ಲಾ ಬಿಜೆಪಿಗೆ ಮತ ನೀಡಿದವರು. ಹಾಗಾದ್ರೆ ಅವರೆಲ್ಲಾ ರಾಕ್ಷಸರೇ..? ಎಂದು ಪ್ರಶ್ನಿಸಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ದೇವರು. ಆದರೂ ಕಾಂಗ್ರೆಸ್ ಅವರನ್ನೇ ಅವಮಾನಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...