ಚಿತ್ರದುರ್ಗ | ಪಿಳ್ಳೆಕೇರನಹಳ್ಳಿ ಚೆಕ್‍ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ  ರೂ.20.35 ಲಕ್ಷ ವಶ

0 Min Read

 

ಚಿತ್ರದುರ್ಗ. ಮಾ.23: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು,ಇಂದು ಮಧ್ಯಾನ್ಹ 12.30 ರ  ಸಮಯದಲ್ಲಿ ಹೊಸಪೇಟೆ ಯಿಂದ ಚಿತ್ರದುರ್ಗ ನಗರಕ್ಕೆ  ಬರುವ ಮಾರ್ಗದ ಪಿಳ್ಳೆಕೇರನಹಳ್ಳಿ ಚೆಕ್ ಪೋಸ್ಟ್ ನಲ್ಲಿ  ಯಾವುದೇ ದಾಖಲಾತಿ ಇಲ್ಲದೆ  ಕಾರ್ ನಲ್ಲಿ ಸಾಗಿಸುತಿದ್ದ  ರೂ.20,35,000 ಹಣವನ್ನು ಜಪ್ತಿ ಮಾಡಲಾಯಿತು.

ಈ ಸಂದರ್ಭದಲ್ಲಿ ಪಿಳ್ಳೆಕರೆನಹಳ್ಳಿ ಚೆಕ್ ಪೋಸ್ಟ್ ನ ಎಸ್.ಎಸ್.ಟಿ ,   ಎಫ್.ಎಸ್.ಟಿ ತಂಡದವರು, ತಹಶೀಲ್ದಾರ್‌ ಡಾ|| ನಾಗವೇಣಿ, ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಸುನೀಲ್‌ ಕುಮಾರ್‌ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *